ಸಾಕ್ಷಿ ಹಿಡಿದು ಸಾಲು ಸಾಲು ಪ್ರಶ್ನೆಕೇಳುತ್ತಿದ್ದಾರೆ ನೆಟ್ಟಿಗರು… ನಟಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ ದೇವರಕೊಂಡ ಬಗ್ಗೆೆ ಸಾಕಷ್ಟು ಅಂತೆ-ಕಂತೆ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆೆ ಹರಿದಾಡುತ್ತಲೇ ಇರುತ್ತವೆ. ‘ಗೀತಾ ಗೋವಿಂದಂ’, ‘ಡಿಯರ್ ಕಾಮ್ರೆಡ್’ ಸಿನಿಮಾಗಳ ಮೂಲಕ ಬೆಸ್ಟ್ ಜೋಡಿಯಾಗಿ ಮೋಡಿ ಮಾಡಿದ್ದ ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಜೋಡಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಅನೇಕ ಅಭಿಮಾನಿಗಳ ಗುಮಾನಿ. ಆದರೆ Continue Reading
’ವೀರಪುತ್ರ’ನ ಲುಕ್ ನಲ್ಲಿ ಅಗ್ನಿಸಾಕ್ಷಿ ವಿಜಯ್ ಸೂರ್ಯ ಮಾಸ್ ಗೆಟಪ್ ನಲ್ಲಿ ಚಾಕೊಲೇಟ್ ಹೀರೋ ಕಿರುತೆರೆ ಕಲಾವಿದರು ಹಿರಿತೆರೆಗೆ ಬರುವುದು ಹೊಸದೇನಲ್ಲ. ಪ್ರತಿವರ್ಷ ನೂರಾರು ಕಿರುತೆರೆ ಕಲಾವಿದರು ಸಿನಿಮಾ ಅಂಥ ಹಿರಿತೆರೆಗೆ ಅಡಿಯಿಡುತ್ತಲೇ ಇರುತ್ತಾರೆ. ಆದರೆ ಹೀಗೆ ಹಿರಿತೆರೆಗೆ ಬಂದವರಲ್ಲಿ ಕೆಲವೇ ಕೆಲವು ಮಾತ್ರ ಮೊದಲ ಹೆಜ್ಜೆಯಲ್ಲೇ ಯಶಸ್ವಿಯಾಗುತ್ತಾರೆ. ಇನ್ನು ಕೆಲವರು ತಮ್ಮ ಪ್ರಯತ್ನವನ್ನು ಮುಂದುವರೆಸುತ್ತಲೇ ಇರುತ್ತಾರೆ. ಈಗ ಹೀಗೆ ಕಿರುತೆರೆಯಿಂದ Continue Reading
ಬಿಗ್ ಬಜೆಟ್ ಹಿಂದಿ ಸಿನಿಮಾದಲ್ಲಿ ನಟ ಕಂ ನಿರ್ದೇಶಕ! ಐತಿಹಾಸಿಕ ಪಾತ್ರದಲ್ಲಿ ಮಿಂಚಲು ‘ಕಾಂತಾರ’ ಶಿವ ತಯಾರಿ ಕನ್ನಡ ಚಿತ್ರರಂಗಕ್ಕೆೆ ಆರಂಭದಲ್ಲಿ ನಿರ್ದೇಶಕನಾಗಿ ಪರಿಚಯವಾಗಿ, ಆ ನಂತರ ನಾಯಕ ನಟನಾಗಿ ತನ್ನದೇ ಆದ ಛಾಪು ಮೂಡಿಸಿರುವವರು ನಿರ್ದೇಶಕ ಕಂ ನಟ ರಿಷಬ್ ಶೆಟ್ಟಿ. ‘ಕಾಂತಾರ’ ಸಿನಿಮಾದ ಸೂಪರ್ ಹಿಟ್ ಸಕ್ಸಸ್ ರಿಷಬ್ ಶೆಟ್ಟಿ ಎನ್ನುವ ಅಪ್ಪಟ ಕನ್ನಡದ ಪ್ರತಿಭೆಯನ್ನು ಇಡೀ ದೇಶವೇ ಗುರುತಿಸುವಂತೆ ಮಾಡಿದೆ. ಸದ್ಯ ರಿಷಬ್ ಶೆಟ್ಟಿ ತಮ್ಮ ಬಹುನಿರೀಕ್ಷಿತ Continue Reading
ಆ್ಯಕ್ಷನ್ ಪ್ರಧಾನ, ಮಿಕ್ಕೆಲ್ಲವೂ ನಿಧಾನ… ಚಿತ್ರ: ಜವಾನ್ ರೇಟಿಂಗ್: *** ನಿರ್ದೇಶನ: ಅಟ್ಲಿ ನಿರ್ಮಾಣ: ರೆಡ್ ಚಿಲ್ಲೀಸ್ ಎಂಟರ್ಟೈನ್ಮೆೆಂಟ್ಸ್ ತಾರಾಗಣ: ಶಾರುಖ್ ಖಾನ್, ನಯನಾತಾರ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಸಂಜಯ್ ದತ್, ಪ್ರಿಯಾಮಣಿ, ಸನ್ಯಾ ಮಲೊತ್ರಾ, ಲೆಹರ್ ಖಾನ್, ಸಂಗೀತಾ ಭಟ್ಟಾಚಾರ್ಯ ಮತ್ತಿತರರು. ಬಾಲಿವುಡ್ನ ಕಿಂಗ್ ಖಾನ್ ಖ್ಯಾತಿಯ ನಟ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ‘ಜವಾನ್’ ಸಿನಿಮಾ ಸೆಪ್ಟಂಬರ್ (ಸೆ. 7, 2023) Continue Reading
ಬದುಕಿರುವವರೆಗೂ ನುಡಿದಂತೆ ನಡೆದ ವರನಟ – ನಡೆ-ನುಡಿಯಿಂದೇ ಡಾ. ರಾಜಕುಮಾರ್ ಇಂದಿನವರಿಗೂ ಮಾದರಿ ‘ನಾವೆಲ್ಲರೂ ಕಲಾವಿದರು. ಕಲಾವಿದರು ಅಂದ್ರೆ ಕಲಾದೇವಿಯ ಮಕ್ಕಳು. ಕಲಾವಿದರು ಅಂದ್ರೆ ಒಂದೇ ಕುಟುಂಬದವರು. ಹಾಗಂದ ಮೇಲೆ ನಮ್ಮಲ್ಲಿ ಬೇಧ-ಭಾವ ಯಾಕೆ? ಹೆತ್ತ ತಾಯಿ ತನ್ನ ಮಕ್ಕಳಲ್ಲಿ ಎಂದಾದರೂ ಬೇಧ-ಭಾವ ಮಾಡುತ್ತಾಳೆಯೇ? ಕಲೆ ಯಾರಪ್ಪನ ಸ್ವತ್ತೂ ಅಲ್ಲ. ಕಲಾದೇವಿ ಪ್ರತಿಯೊಬ್ಬ ಕಲಾವಿದರಿಗೂ, ಅವರಿಗಂತಲೇ ಒಂದಷ್ಟು ವಿಶೇಷ ಕಲಾ ಗುಣಗಳನ್ನು ಕೊಟ್ಟಿರುತ್ತಾಳೆ. Continue Reading
















