Home Posts tagged Kannada Cinema
Street Beat
‘ಗಡಿಯಾರ’ ಚಿತ್ರದ ಬಳಿಕ ‘ಪಿಸ್ತೂಲ್’ ಚಿತ್ರಕ್ಕೆ ಪ್ರಬಿಕ್ ನಿರ್ದೇಶನ 8 ವರ್ಷಗಳ ನಂತರ ಮತ್ತೆ ಆಕ್ಷನ್‌-ಕಟ್‌ ಹೇಳುತ್ತಿರುವ ನಿರ್ದೇಶಕ ಪ್ರಬೀಕ್‌ ಮೊಗವೀರ್‌ ! ಬಹು ತಾರಾಗಣದಲ್ಲಿ ತೆರೆಗೆ ಬರುತ್ತಿದೆ ‘ಪಿಸ್ತೂಲ್’ ! ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ನಿರ್ದೇಶಕನಾಗಿ, ನಿರ್ಮಾಪಕನಾಗಿ ಮತ್ತು ನಟನಾಗಿ Continue Reading
Street Beat
ಹೊಸ ಪ್ರತಿಭೆಗಳ ‘ಬೆಟಾಲಿಯನ್‌’ ಚಿತ್ರದ ಟೈಟಲ್‌ ಬಿಡುಗಡೆ ‘ಆಕಾಶ್ ಪಿಕ್ಚರ್ಸ್‌’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರಕ್ಕೆ ಟೈಟಲ್‌ ಫಿಕ್ಸ್‌ ಪ್ರಕಾಶ್‌ ಎಸ್‌. ಬೂದೂರು ನಿರ್ಮಾಣದ ಚಿತ್ರಕ್ಕೆ ಕೆ. ಎಸ್‌. ಕೃಷ್ಣಕುಮಾರ್‌ ನಿರ್ದೇಶನ ‘ಆಕಾಶ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಪ್ರಕಾಶ್ ಎಸ್. ಬೂದೂರು ಅವರ ನಿರ್ಮಾಣದಲ್ಲಿ ಯುವ ಪ್ರತಿಭೆ ಕೆ. ಎಸ್‌. ಕೃಷ್ಣಕುಮಾರ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ Continue Reading
Street Beat
ಹೊರಬಂತು ‘ಕಲ್ಯಾಣಿ’ ಮೋಶನ್ ಪೋಸ್ಟರ್ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ನತ್ತ ‘ಕಲ್ಯಾಣಿ’ ಚಿತ್ರ ಬಿ. ಎಂ. ಗಿರಿರಾಜ ಹೇಳುತ್ತಿರುವ ‘ಕಲ್ಯಾಣಿ’ ಕಥೆ ಕನ್ನಡ ಚಿತ್ರರಂಗದಲ್ಲಿ ‘ಜಟ್ಟ’, ‘ಮೈತ್ರಿ’ ಮೊದಲಾದ ವಿಭಿನ್ನ ಕಥಾಹಂದರದ ಸಿನೆಮಾಗಳ ಮೂಲಕ ಸದಭಿರುಚಿ ಚಿತ್ರ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ನಿರ್ದೇಶಕ ಬಿ. ಎಂ. ಗಿರಿರಾಜ ಈ ಬಾರಿ ‘ಕಲ್ಯಾಣಿ’ ಎಂಬ ಮತ್ತೊಂದು Continue Reading
Pop Corner
ಹೊಸ ಪ್ರತಿಭೆಗಳ ‘ಅಪರಾಧಿ ನಾನಲ್ಲ’ ಚಿತ್ರ ತೆರೆಗೆ ಸಿದ್ಧ ಹೊರಬಂತು ಸಸ್ಪೆನ್ಸ್-ಕ್ರೈಂ-ಥ್ರಿಲ್ಲರ್‌ ಶೈಲಿಯ ‘ಅಪರಾಧಿ ನಾನಲ್ಲ’ ಟ್ರೇಲರ್‌  2026ರ ಜುಲೈ 3ಕ್ಕೆ ‘ಅಪರಾಧಿ ನಾನಲ್ಲ’ ಚಿತ್ರ ರಿಲೀಸ್ ಕನ್ನಡ ಚಿತ್ರರಂಗದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಹೊಸ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗುತ್ತಿದೆ. ಆ ಚಿತ್ರದ ಹೆಸರು ‘ಅಪರಾಧಿ ನಾನಲ್ಲ’. ಈಗಾಗಲೇ ‘ಅಪರಾಧಿ Continue Reading
Pop Corner
ಹೊಸಬರ ‘ಲವ್ 2 ಲಸ್ಸಿ’ ಚಿತ್ರದ ಪೋಸ್ಟರ್, ಹಾಡು ಹೊರಕ್ಕೆ ನವ ಪ್ರತಿಭೆಗಳ ಹೊಸ ಪ್ರೇಮಕಥೆ ‘ಲವ್ 2 ಲಸ್ಸಿ’ ತೆರೆಗೆ ಬರಲು ತಯಾರಿ…  ನೈಜ ಕಥೆಗೆ ‘ಲವ್ 2 ಲಸ್ಸಿ’ ಚಿತ್ರರೂಪ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಹೊಸ ಚಿತ್ರ ‘ಲವ್ 2 ಲಸ್ಸಿ’ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ‘ಲವ್ 2 ಲಸ್ಸಿ’ ಚಿತ್ರದ ಚಿತ್ರೀಕರಣ ಮತ್ತು ಬಹುತೇಕ ಪೋಸ್ಟ್‌ ಪ್ರೊಡಕ್ಷನ್ಸ್‌ Continue Reading
Street Beat
ಮತ್ತೊಂದು ಪ್ರೇಮಕಥೆ ಹೊತ್ತು ಬಂದ ನಿರ್ದೇಶಕ ಸಿಂಪಲ್ ಸುನಿ ‘ಶಿಷ್ಯನಿಗಾಗಿ ಮೋಡ ಕವಿದ ವಾತಾವರಣ’ ಸೃಷ್ಟಿಸಿದ ಸಿಂಪಲ್ ಡೈರೆಕ್ಟರ್ ನಾಯಕ ನಟನಾಗಿ ಅಡಿಯಿಡಲು ಶೀಲಮ್ ರೆಡಿ ‘ಒಂದು ಸರಳ ಪ್ರೇಮಕಥೆ’, ‘ಗತ ವೈಭವ’ ಸಿನೆಮಾಗಳ ಬಳಿಕ ನಿರ್ದೇಶಕ ಸಿಂಪಲ್ ಸುನಿ ಮತ್ತೊಂದು ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರಲು ಭರದ ತಯಾರಿ ಮಾಡಿಕೊಂಡಿದ್ದಾರೆ. ಹೌದು, ಸಿಂಪಲ್‌ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ Continue Reading
Eye Plex
ದುಡ್ಡಿರೋರು ಮಾತ್ರ ಹೀರೋ ಆಗ್ಬೇಕಾ? ಅಂತಿದ್ದಾನೆ ‘ದೊಡ್ಮನ್ಸ’ ಮಧ್ಯಮ ವರ್ಗದ ಹುಡುಗನೊಬ್ಬನ ಬಣ್ಣದ ಕನಸಿನ ಕಹಾನಿ… ಮಾಸ್‌ ಎಲಿಮೆಂಟ್‌, ಕಮರ್ಷಿಯಲ್‌ ಎಂಟರ್ಟೈನ್ಮೆಂಟ್‌ ಚಿತ್ರ: ‘ದೊಡ್ಮನ್ಸ’ ನಿರ್ಮಾಣ: ಶರತ್‍ ಕೃಷ್ಣ, ನಿರ್ದೇಶನ: ಶರತ್ ಕೃಷ್ಣ, ತಾರಾಗಣ: ಶರತ್‍ ಕೃಷ್ಣ, ರೇಷ್ಮಾ ಲಿಂಗರಾಜಪ್ಪ, ಶಿಲ್ಪಾ ಶಿವಕುಮಾರ್, ಹುಲಿ ಕಾರ್ತಿಕ್‍, ಬಲ ರಾಜ್‍ ವಾಡಿ ಮತ್ತಿತರರು.            ‌                          […]Continue Reading
Video
‘ಪ್ರೇಮದ ಊರಲಿ’ ಹೊರಬಂದ ‘ಅವ್ವನಂತ ಅಪ್ಪನಿವನು…’  ಅಪ್ಪನ‌ ಕುರಿತಾದ ಅಂದದ ಹಾಡು ಹೊರತಂದ ‘ಪ್ರೇಮದ ಊರಲಿ’ ಚಿತ್ರತಂಡ ನಿಧಾನವಾಗಿ ಕೇಳುಗರನ್ನು ಸೆಳೆಯುತ್ತಿರುವ ಮೆಲೋಡಿ ಹಾಡು ಕನ್ನಡ‌ ಚಿತ್ರರಂಗದಲ್ಲಿ ಅಮ್ಮನ ಕುರಿತು ಸಾಕಷ್ಟು ಹಾಡುಗಳು ಬಂದಿವೆ. ಈ ಹಾಡುಗಳ ಪೈಕಿ ಅನೇಕ ಹಾಡುಗಳು ಸೂಪರ್‌ ಹಿಟ್‌ ಆಗಿ, ಇಂದಿಗೂ ಸಿನಿಪ್ರಿಯರ ಬಾಯಲ್ಲಿ ಆಗಾಗ್ಗೆ ಗುನುಗುಡತ್ತಲೇ ಇರುತ್ತದೆ. ಆದ್ರೆ ಅಮ್ಮನ ಕುರಿತಾದ Continue Reading
Street Beat
ತೆರೆಗೆ ಬರಲು ‘ಕ್ಷೇತ್ರಪಾಲ’ ತಯಾರಿ ಹೊರಬಂತು ‘ಕ್ಷೇತ್ರಪಾಲ’ ಚಿತ್ರದ ಟೈಟಲ್ ಮತ್ತು ಮೋಶನ್ ಪೋಸ್ಟರ್ ‘ಕ್ಷೇತ್ರಪಾಲ’ನ ತೆರೆಗೆ ತರಲು ಹೊಸ ಪ್ರತಿಭೆಗಳ ಪ್ರಯತ್ನ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕರಾವಳಿಯ ಸೊಗಡು, ಅಲ್ಲಿನ ವಿಚಾರ-ಆಚಾರ, ಆಚರಣೆಗಳನ್ನು ಇಟ್ಟುಕೊಂಡು ಬರುತ್ತಿರುವ ಸಿನೆಮಾಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಈಗಾಗಲೇ ಕರಾವಳಿ ಸೊಗಡಿನ ಹಲವು ಸಿನೆಮಾಗಳು ತೆರೆಗೆ ಬಂದು Continue Reading
Video
‘ದೊಡ್ಮನ್ಸ’ ಚಿತ್ರದ ಡ್ಯುಯೆಟ್‌ ಸಾಂಗ್‌ ರಿಲೀಸ್‌ ತೆರೆಗೆ ಬರಲು ಶರತ್‌ ಕೃಷ್ಣ ನಟನೆ, ನಿರ್ದೇಶನದ ‘ದೊಡ್ಮನ್ಸ’ ಚಿತ್ರದ ತಯಾರಿ ‘ದೊಡ್ಮನ್ಸ’ನ ಪ್ರಣಯ ಗೀತೆಗೆ ಶರತ್‌ ಕೃಷ್ಣ-ರೇಷ್ಮಾ ಹೆಜ್ಜೆ… ಯುವ ಪ್ರತಿಭೆ ಶರತ್ ಕೃಷ್ಣ ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿಬರುತ್ತಿರುವ ‘ದೊಡ್ಮನ್ಸ’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ನಿಧಾನವಾಗಿ ‘ದೊಡ್ಮನ್ಸ’ ಚಿತ್ರದ ಪ್ರಚಾರ Continue Reading
Load More
error: Content is protected !!