ಬಾಲಕೃಷ್ಣ’ಅಖಂಡ-2′ ಶಿವರಾಜಕುಮಾರ್ ಹಾರೈಕೆ ಚಿಂತಾಮಣಿಯಲ್ಲಿ ಅದ್ಧೂರಿಯಾಗಿ ಜರುಗಿದ ‘ಅಖಂಡ-2’ ಟ್ರೇಲರ್ ಲಾಂಚ್ ಕಾರ್ಯಕ್ರಮ… ‘ಅಖಂಡ-2’ ಟ್ರೇಲರ್ ಬಿಡುಗಡೆಯಲ್ಲಿ ಶಿವಣ್ಣ ಭಾಗಿ ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ನಟನೆಯ ಬಹುನಿರೀಕ್ಷಿತ ‘ಅಖಂಡ-2’ ಸಿನೆಮಾ ಇದೇ ಡಿಸೆಂಬರ್ ನಲ್ಲಿ Continue Reading
ಅದ್ಧೂರಿಯಾಗಿ ಹೊರಬಂತು ‘ಅಖಂಡ-2’ ಟ್ರೇಲರ್ ಮಾಸ್ ಕಂಟೆಂಟ್, ಆಕ್ಷನ್ ಪ್ಯಾಕ್ ಟ್ರೇಲರ್ನಲ್ಲಿ ರಾಯಲ್ ಎಂಟ್ರಿಕೊಟ್ಟ ನಂದಮುರಿ ಬಾಲಕೃಷ್ಣ ತೆಲುಗು ನಟ ಬಾಲಯ್ಯ ಸಿನೆಮಾದ ಭರ್ಜರಿ ಕ್ರೇಜ್! ತೆಲುಗು ಚಿತ್ರರಂಗದ ಜನಪ್ರಿಯ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಬಹುನಿರೀಕ್ಷಿತ ಸಿನೆಮಾ ‘ಅಖಂಡ-2’ ತೆರೆಗೆ ಬರಲು ತಯಾರಾಗಿದೆ. ಇದೇ 2025ರ ಡಿಸೆಂಬರ್ ಮೊದಲ ವಾರ ‘ಅಖಂಡ-2’ ಚಿತ್ರ ಅದ್ಧೂರಿಯಾಗಿ ಪ್ರೇಕ್ಷಕರ ಮುಂದೆ Continue Reading
‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರತಂಡದಿಂದ ಹೊಸ ಅಪ್ಡೇಟ್! ಭರದಿಂದ ಸಾಗಿದ ಶಿವಣ್ಣ-ಧನಂಜಯ್ ಕಾಂಬಿನೇಶನ್ನ ಹೊಸಚಿತ್ರದ ಚಿತ್ರೀಕರಣ… ಅದ್ಧೂರಿ ಸೆಟ್ನಲ್ಲಿ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಶೂಟಿಂಗ್ ‘ಟಗರು’ ಸಿನೆಮಾದ ಸೂಪರ್ ಹಿಟ್ ಸಕ್ಸಸ್ ಬಳಿಕ ನಟರಾದ ಶಿವರಾಜಕುಮಾರ್ ಮತ್ತು ಡಾಲಿ ಧನಂಜಯ್ ಮತ್ತೊಮ್ಮೆ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಎಂಬ ಚಿತ್ರದಲ್ಲಿ ಒಟ್ಟಾಗಿ Continue Reading
‘ಜೂನಿಯರ್’ ಅದ್ಧೂರಿ ಪ್ರೀ-ರಿಲೀಸ್… ಕಿರೀಟಿ ಸಿನೆಮಾಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾಥ್ ಅದ್ಧೂರಿಯಾಗಿ ‘ಜೂನಿಯರ್’ ಪ್ರೀ-ರಿಲೀಸ್ ಇವೆಂಟ್ ಕಿರೀಟಿ ನಟನೆಯ ಚೊಚ್ಚಲ ಸಿನೆಮಾ ಇದೇ ತಿಂಗಳ 18ರಂದು ತೆರೆಗೆ ಬರ್ತಿದೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಈಗಾಗಲೇ ತನ್ನ ಕಂಟೆಂಟ್ ಮೂಲಕ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಚಿತ್ರತಂಡ ಬೆಂಗಳೂರಿನಲ್ಲಿ ಅದ್ಧೂರಿಯಾಗಿ Continue Reading
ಶಿವಣ್ಣ ಬರ್ತಡೇಗೆ ‘ಪೆದ್ದಿ’ ಫಸ್ಟ್ ಲುಕ್ನ್ನು ಬಿಡುಗಡೆ ರಾಮ್ ಚರಣ್ ‘ಪೆದ್ದಿ’ ಸಿನಿಮಾದಲ್ಲಿ ‘ಗೌರ್ ನಾಯ್ಡು’ ಅವತಾರವೆತ್ತ ಶಿವರಾಜಕುಮಾರ್… ರಾಮ್ ಚರಣ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ‘ಗೌರ್ ನಾಯ್ಡು’ ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಾಯಕನಾಗಿ ನಟಿಸುತ್ತಿರುವ ‘ಪೆದ್ದಿ’ ಸಿನಿಮಾತಂಡ ಶಿವಣ್ಣ ಬರ್ತಡೇಗೆ ಶುಭ ಕೋರಿದೆ. ಶಿವಣ್ಣ ಅವರ ಫಸ್ಟ್ ಲುಕ್ನ್ನು Continue Reading
ರೆಟ್ರೋಲುಕ್ನಲ್ಲಿ ಗಮನ ಸೆಳೆದ ಡಾಲಿ ಧನಂಜಯ್… ‘666 ಆಪರೇಷನ್ ಡ್ರೀಮ್ ಥಿಯೇಟರ್’ ಧನಂಜಯ್ ಫಸ್ಟ್ಲುಕ್ ಅನಾವರಣ ಐಕಾನಿಕ್ 999 ಸರಣಿಯ ಚಲನಚಿತ್ರಗಳ ಪ್ರಭಾವ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ತನ್ನ ಘೋಷಣೆಯಿಂದಲೇ ಶಿವರಾಜಕುಮಾರ್ ಮತ್ತು ಧನಂಜಯ ಅವರ ಅಭಿಮಾನಿಗಳಿಂದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜೂನ್ ತಿಂಗಳಲ್ಲಿ ಬಂಡೆಮಹಾಕಾಳಿ ಆಶೀರ್ವಾದ ಪಡೆದು ಶೂಟಿಂಗ್ ಅಖಾಡಕ್ಕೆ ಇಳಿದಿದ್ದ ಚಿತ್ರತಂಡವೀಗ ಡಾಲಿ Continue Reading
ಹೇಮಂತ್ ಎಂ. ರಾವ್ ನಿರ್ದೇಶನದ ಹೊಸಚಿತ್ರ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಡಾ. ವೈಶಾಖ್ ಜೆ. ಗೌಡ ಅವರ ‘ವೈಶಾಖ್ ಜೆ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಧನಂಜಯ ಅಭಿನಯದ ಚಿತ್ರದಲ್ಲಿ ಶಿವರಾಜಕುಮಾರ್ ವಿಶೇಷ ಪಾತ್ರ! ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವ ನಿರ್ದೇಶರಲ್ಲಿ ಒಬ್ಬರಾಗಿರುವ ಹೇಮಂತ್ ಎಂ. ರಾವ್ ಈಗ ಮತ್ತೊಂದು ಹೊಸ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿಯಲ್ಲಿದ್ದಾರೆ. ಹೌದು, ‘ಗೋಧಿ ಬಣ್ಣ Continue Reading
‘ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್’ 2025 ಪ್ರಶಸ್ತಿ ಪ್ರದಾನ ಸಮಾರಂಭ ಶಿವರಾಜಕುಮಾರ್ಗೆ ಜೀವಮಾನ ಸಾಧನೆ ಪ್ರಶಸ್ತಿ; ದುನಿಯಾ ವಿಜಯ್ ಅತ್ಯುತ್ತಮ ನಿರ್ದೇಶಕ, ಗಣೇಶ್ ಅತ್ಯುತ್ತಮ ನಟ ಐದು ವಿವಿಧ ವಿಭಾಗಗಳಲ್ಲಿ 29 ಪ್ರಶಸ್ತಿಗಳ ಪ್ರದಾನ ಬೆಂಗಳೂರು: ಮೇ. 11, ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ ಕುಮಾರ್ ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಬೆಂಗಳೂರಿನ ‘ಚೌಡಯ್ಯ ಮೆಮೋರಿಯಲ್ Continue Reading
‘ಗೀತಾ ಪಿಕ್ಚರ್ಸ್’ ನಿರ್ಮಾಣದ 4ನೇ ಚಿತ್ರಕ್ಕೆ ಮುಹೂರ್ತ ಧೀರೆನ್ – ಸಂದೀಪ್ ಸುಂಕದ್ ಚಿತ್ರಕ್ಕೆ ‘ಪಬ್ಬಾರ್’ ಟೈಟಲ್ ಫಿಕ್ಸ್ ‘ಪಬ್ಬಾರ್’ ಚಿತ್ರೀಕರಣಕ್ಕೆ ಅದ್ಧೂರಿ ಚಾಲನೆ ವರನಟ ಡಾ. ರಾಜಕುಮಾರ್ ಅವರ ಮೊಮ್ಮಗ, ಹಿರಿಯ ನಟ ರಾಮಕುಮಾರ್ ಅವರ ಪುತ್ರ ಧೀರೆನ್ ರಾಮಕುಮಾರ್ ಅಭಿನಯದ ಹೊಸ ಸಿನೆಮಾವನ್ನು ಶ್ರೀಮತಿ ಗೀತಾ ಶಿವರಾಜಕುಮಾರ್ ಒಡೆತನದ ‘ಗೀತಾ ಪಿಕ್ಚರ್ಸ್’ ಬ್ಯಾನರ್ ನಿರ್ಮಿಸುತ್ತಿರುವ Continue Reading
ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ‘ಎ ಫಾರ್ ಆನಂದ್’ ಶುರು ಗುರುವಾಗಿ ಕಾಣಿಸಿಕೊಳ್ಳುತ್ತಿರುವ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ‘ಎ ಫಾರ್ ಆನಂದ್’ ಮಕ್ಕಳ ಸಿನೆಮಾ… ಸ್ಯಾಂಡಲ್ವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳನ್ನು ಮಾಡುತ್ತಿರುವ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಪಾಠ ಹೇಳಿ ಕೊಡುವ ಗುರುವಾಗಿ ಕಾಣಿಸಿಕೊಳ್ಳುತ್ತಿರುವ ‘ಎ ಫಾರ್ ಆನಂದ್’ (A for Anand) ಚಿತ್ರದ ಮುಹೂರ್ತ ಇಂದು (02 Friday, May Continue Reading
















