ಹೊಸ ಪ್ರತಿಭೆಗಳ ‘ಬೆಟಾಲಿಯನ್’ ಚಿತ್ರದ ಟೈಟಲ್ ಬಿಡುಗಡೆ ‘ಆಕಾಶ್ ಪಿಕ್ಚರ್ಸ್’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರಕ್ಕೆ ಟೈಟಲ್ ಫಿಕ್ಸ್ ಪ್ರಕಾಶ್ ಎಸ್. ಬೂದೂರು ನಿರ್ಮಾಣದ ಚಿತ್ರಕ್ಕೆ ಕೆ. ಎಸ್. ಕೃಷ್ಣಕುಮಾರ್ ನಿರ್ದೇಶನ ‘ಆಕಾಶ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಪ್ರಕಾಶ್ ಎಸ್. ಬೂದೂರು Continue Reading
‘ಶ್ರೀರಸ್ತು’ ಚಿತ್ರದಲ್ಲಿ ‘ಡೈನಾಮಿಕ್ ಸ್ಟಾರ್’ ಪುತ್ರರ ಜೊತೆಯಾಟ ಪ್ರಣಮ್ ಅಭಿನಯದ ‘ಶ್ರೀರಸ್ತು’ ಚಿತ್ರದ ವಿಶೇಷ ಪಾತ್ರದಲ್ಲಿ ಪ್ರಜ್ವಲ್ ಮಿಂಚು ಪ್ರಣಮ್ ದೇವರಾಜ್ ಜನ್ಮದಿನದ ಸಂದರ್ಭದಲ್ಲಿ ಹೊರಬಿದ್ದ ಸುದ್ದಿ ಕನ್ನಡ ಚಿತ್ರರಂಗದ ಹಿರಿಯ ನಟ ‘ಡೈನಾಮಿಕ್ ಸ್ಟಾರ್’ ದೇವರಾಜ್ ಅವರ ಕಿರಿಯ ಪುತ್ರ ಪ್ರಣಮ್ ದೇವರಾಜ್, ಸದ್ಯ ‘ಶ್ರೀರಸ್ತು’ ಎಂಬ ಚಿತ್ರದಲ್ಲಿ Continue Reading
‘ಹೊಸ ಜೀವನ’ ಚಿತ್ರದ ಶೀರ್ಷಿಕೆ ಅನಾವರಣ ರಂಗಾಯಣ ರಘು ಅಭಿನಯದ 400ನೇ ಸಿನೆಮಾದ ಟೈಟಲ್ ಲಾಂಚ್… ‘ಹೊಸ ಜೀವನ’ ಸಿನೆಮಾಕ್ಕೆ ಡಾಲಿ ಧನಂಜಯ್ ಸಾಥ್ ಕನ್ನಡ ಚಿತ್ರರಂಗದಲ್ಲಿ ಸಹ ನಟನಾಗಿ, ಖಳ ನಟನಾಗಿ, ಪೋಷಕ ನಟನಾಗಿ, ಹಾಸ್ಯ ನಟನಾಗಿ, ನಾಯಕ ನಟನಾಗಿ ಹಲವಾರು ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ನಟ ರಂಗಾಯಣ ರಘು, ಸದ್ದಿಲ್ಲದೆ 399 ಸಿನೆಮಾಗಳನ್ನು ಪೂರೈಸಿ, ಇದೀಗ 400ನೇ ಸಿನೆಮಾಕ್ಕೆ ತಯಾರಾಗಿದ್ದಾರೆ. ಹೌದು, ರಂಗಾಯಣ Continue Reading
ದುಡ್ಡಿರೋರು ಮಾತ್ರ ಹೀರೋ ಆಗ್ಬೇಕಾ? ಅಂತಿದ್ದಾನೆ ‘ದೊಡ್ಮನ್ಸ’ ಮಧ್ಯಮ ವರ್ಗದ ಹುಡುಗನೊಬ್ಬನ ಬಣ್ಣದ ಕನಸಿನ ಕಹಾನಿ… ಮಾಸ್ ಎಲಿಮೆಂಟ್, ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಚಿತ್ರ: ‘ದೊಡ್ಮನ್ಸ’ ನಿರ್ಮಾಣ: ಶರತ್ ಕೃಷ್ಣ, ನಿರ್ದೇಶನ: ಶರತ್ ಕೃಷ್ಣ, ತಾರಾಗಣ: ಶರತ್ ಕೃಷ್ಣ, ರೇಷ್ಮಾ ಲಿಂಗರಾಜಪ್ಪ, ಶಿಲ್ಪಾ ಶಿವಕುಮಾರ್, ಹುಲಿ ಕಾರ್ತಿಕ್, ಬಲ ರಾಜ್ ವಾಡಿ ಮತ್ತಿತರರು. […]Continue Reading
ಕಿರುತೆರೆಯ ‘ಅಮೃತಾಂಜನ್’ ಹಿರಿತೆರೆಯತ್ತ… ಜನಮನಗೆದ್ದ ‘ಅಮೃತಾಂಜನ್’ ಕಿರುಚಿತ್ರಕ್ಕೆ ಹಿರಿದಾದ ರೂಪ ಇದೇ 2026ರ ಜನವರಿ 30ಕ್ಕೆ ‘ಅಮೃತಾಂಜನ್’ ಥಿಯೇಟರಿಗೆ ಬಹುತೇಕರು ಯು-ಟ್ಯೂಬ್ನಲ್ಲಿ ಕನ್ನಡದ ‘ಅಮೃತಾಂಜನ್’ ಎಂಬ ಹೆಸರಿನ ಕಿರುಚಿತ್ರವನ್ನು ನೋಡಿರುತ್ತೀರಿ. ಕೋಟ್ಯಂತರ ಕನ್ನಡಿಗರ ಮನಗೆದ್ದ ‘ಅಮೃತಾಂಜನ್’ ಶಾರ್ಟ್ ಫಿಲಂ ಈಗ ಸಿನೆಮಾಗಿ ಬಿಗ್ ಸ್ಕ್ರೀನ್ಗೆ ಬರಲು ತಯಾರಾಗಿದೆ. Continue Reading
‘ಚೌಕಿದಾರ್’ಗೆ ಸೆನ್ಸಾರ್ ನಿಂದ ‘ಯು/ಎ’ ಸರ್ಟಿಫಿಕೇಟ್ ಸೆನ್ಸಾರ್ ಮಂಡಳಿಯಿಂದ ಪಾಸಾದ ಪೃಥ್ವಿ-ಧನ್ಯಾ ಸಿನೆಮಾ ‘ಚೌಕಿದಾರ್’ ಶೀಘ್ರದಲ್ಲಿಯೇ ತೆರೆಗೆ ಬರುವ ತಯಾರಿಯಲ್ಲಿ ‘ಚೌಕಿದಾರ್’ ಚಿತ್ರ ನಟ ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮಕುಮಾರ್ ಜೋಡಿಯಾಗಿ ಅಭಿನಯಿಸುತ್ತಿರುವ ‘ಚೌಕಿದಾರ್’ ಸಿನೆಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಈ ಚಿತ್ರ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದಲೂ Continue Reading
ಸೆಪ್ಟೆಂಬರ್ 19ಕ್ಕೆ ‘ಜೊತೆಯಾಗಿ ಹಿತವಾಗಿ’ ತೆರೆಗೆ ರಿಲೀಸ್ಗೂ ಮೊದಲು ಪ್ರೀಮಿಯರ್, ನವಿರಾದ ಪ್ರೇಮಕಥೆಗೆ ಪ್ರೇಕ್ಷಕರು ಫಿದಾ ‘ಜೊತೆಯಾಗಿ.. ಹಿತವಾಗಿ…’ ಗೀತೆಯೇ ಸಿನೆಮಾದ ಟೈಟಲ್! ‘ಜೊತೆಯಾಗಿ.. ಹಿತವಾಗಿ…’ ಎಂಬ ಸಾಲುಗಳಿಂದ ಶುರುವಾಗುವ ಕನ್ನಡದ ಜನಪ್ರಿಯ ಚಿತ್ರಗೀತೆಯನ್ನು ಬಹುತೇಕ ಎಲ್ಲರೂ ಕೇಳಿರುತ್ತೀರಿ. ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್, ಮೊದಲ ಬಾರಿಗೆ ನಾಯಕ ನಟನಾಗಿ Continue Reading
‘ರಿಪ್ಪನ್ ಸ್ವಾಮಿ’ ಗೆಟಪ್ನಲ್ಲಿ ‘ಚಿನ್ನಾರಿಮುತ್ತ’ ವಿಜಯ್ ರಾಘವೇಂದ್ರ ಕಾಡಿನ ಧರ್ಮ… ನಾಡಿನ ಧರ್ಮದ ನಡುವೆ ಹರಿದ ನೆತ್ತರ ಕಥಾನಕ..! ರೌದ್ರಾವತಾರಿ ‘ರಿಪ್ಪನ್ ಸ್ವಾಮಿ’ಯ ಕೆಂಡದ ನುಡಿ… ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಟ ವಿಜಯ ರಾಘವೇಂದ್ರ, ರೌದ್ರಾವತಾರಿಯಾಗಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ‘ರಿಪ್ಪನ್ ಸ್ವಾಮಿ’ ಸಿನೆಮಾ ಬಿಡುಗಡೆಗೆ ತಯಾರಾಗಿ ನಿಂತಿದೆ. ಸದ್ಯ Continue Reading
ಯುವ ಪ್ರತಿಭೆಗಳ ‘ಆಸ್ಟಿನ್ ನ ಮಹನ್ಮೌನ’ ಚಿತ್ರದ ಹಾಡು ಹೊರಕ್ಕೆ ಲವ್, ಥ್ರಿಲ್ಲಿಂಗ್, ಎಮೋಶನ್ ಕಥಾನಕ ಹೊತ್ತ ಚಿತ್ರ ಸೆ. 5 ಕ್ಕೆ ಬಿಡುಗಡೆ ಮಹಾಮೌನದ ನಡುವೆಯೇ ಮೂಡಿದ ಮೆಲೋಡಿ ಗೀತೆ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಆಸ್ಟಿನ್ ನ ಮಹನ್ಮೌನ’ ಎಂಬ ಹೆಸರಿನ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ‘ಆಸ್ಟಿನ್ ನ ಮಹನ್ಮೌನ’ ಚಿತ್ರದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, Continue Reading
ಹೊಸಪ್ರತಿಭೆಗಳ ‘ಅನಂತ ಕಾಲಂ’ ಟೈಟಲ್ ಟೀಸರ್ ರಿಲೀಸ್ ಮೈನಡುಗಿಸುವಂಥ ಕಥೆಯ ಎಳೆಯನ್ನು ಬಿಚ್ಚಿಟ್ಟ ಚಿತ್ರತಂಡ… ಟೀಸರ್ ನಲ್ಲೇ ಸಿನಿಮಂದಿಯ ಗಮನ ಸೆಳೆದ ‘ಅನಂತ ಕಾಲಂ’ ಕೆಲವೊಂದು ಸಿನೆಮಾಗಳು ತಮ್ಮ ಕಾಸ್ಟಿಂಗ್ ಮೂಲಕ ಗಮನ ಸೆಳೆದರೆ, ಇನ್ನು ಕೆಲವು ಸಿನೆಮಾಗಳು ತಮ್ಮ ಮೇಕಿಂಗ್, ಕಥಾಹಂದರದ ಮೂಲಕ ಗಮನ ಸೆಳೆಯುತ್ತವೆ. ಸದ್ಯ ಅಂಥದ್ದೇ ಒಂದು ಚಿತ್ರ ‘ಅನಂತ ಕಾಲಂ’ ಈಗ ಸೋಶಿಯಲ್ ಮೀಡಿಯಾಗಳಲ್ಲಿ ತನ್ನ ಟೈಟಲ್ Continue Reading
















