ಹೊರಬಂತು ‘ಪೊಲೀಸ್ ಕಂಪ್ಲೈಂಟ್’ ಟೀಸರ್ ಮತ್ತು ಹಾಡು ‘ಪೊಲೀಸ್ ಕಂಪ್ಲೈಂಟ್’ನಲ್ಲಿ ವರಲಕ್ಷ್ಮೀ-ರಾಗಿಣಿ ಆ್ಯಕ್ಷನ್ ಕಹಾನಿ ‘ಪೊಲೀಸ್ ಕಂಪ್ಲೈಂಟ್’ಗೆ ಪ್ರೇಮಾ ವಿಟ್ನೆಸ್! ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಪ್ರಧಾನ ಆ್ಯಕ್ಷನ್ ಚಿತ್ರಗಳ ಸಂಖ್ಯೆ ತೀರಾ ವಿರಳ ಎಂದೇ ಹೇಳಬಹುದು. ಇಂಥ ವಿರಳ ಸಿನೆಮಾಗಳ ಸಾಲಿಗೆ Continue Reading
‘ರಣಬಾಲಿ’ಯಲ್ಲಿ ಚಿತ್ರದಲ್ಲೂ ಗಂಡ-ಹೆಂಡತಿ ರೋಲ್! ಮದುವೆ ಬಳಿಕ ರಶ್ಮಿಕಾ-ವಿಜಯ್ ಜೋಡಿಯ ಹೊಸಚಿತ್ರದ ಸುದ್ದಿ… ಹೊಸ ಜೋಡಿಗೆ ‘ರಣಬಾಲಿ’ ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್! ಇತ್ತೀಚೆಗಷ್ಟೇ ತೆಲುಗು ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಹಸೆಮಣೆ ಏರುವ ಮೂಲಕ ಸತಿ-ಪರಿಗಳಾಗಿ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ ಈ ಜೋಡಿ ತೆರೆಮೇಲೂ ಗಂಡ-ಹೆಂಡತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, Continue Reading
‘ಹುಬ್ಬಳ್ಳಿ ಹಂಟರ್ಸ್’ ಫಸ್ಟ್ ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಉತ್ತರ ಕರ್ನಾಟಕದ ಸೊಗಡಿನ ಕಥೆ ಹೊಂದಿರುವ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರ ‘ಹುಬ್ಬಳ್ಳಿ ಹಂಟರ್ಸ್’ನಲ್ಲಿ ಕಂಟೆಂಟ್ ಕ್ರಿಯೇಟರ್ಸ್ಗಳ ದರ್ಬಾರ್ ಕನ್ನಡ ಚಿತ್ರರಂಗದಲ್ಲಿ ಕೆಲ ವರ್ಷಗಳ ಹಿಂದೆ ರಿಷಭ್ ಶೆಟ್ಟಿ ನಾಯಕ ನಟನಾಗಿ ಮತ್ತು ಜಯತೀರ್ಥ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಬೆಲ್ ಬಾಟಮ್’ ಎಂಬ ಹಿಟ್ ಸಿನೆಮಾವನ್ನು ನಿರ್ಮಾಣ Continue Reading
‘ದಿ ರೈಸ್ ಆಫ್ ಅಶೋಕ’ ಸಿನೆಮಾಕ್ಕೆ ಸ್ಟಾರ್ಸ್ ಸಪೋರ್ಟ್ ಸತೀಶ್ ನೀನಾಸಂ ಹೊಸಚಿತ್ರದ ಟ್ರೇಲರ್ ಬಿಡುಗಡೆಗೆ ತಾರೆಯರ ದಂಡು… ಇದೇ ಫೆ. 27ಕ್ಕೆ ‘ದಿ ರೈಸ್ ಆಫ್ ಅಶೋಕ’ ತೆರೆಗೆ ನಟ ಸತೀಶ್ ನೀನಾಸಂ ಅಭಿನಯ ಬಹು ನಿರೀಕ್ಷಿತ ‘ದಿ ರೈಸ್ ಆಫ್ ಅಶೋಕ’ ಚಿತ್ರ ಇದೀಗ ಬಿಡುಗಡೆಯ ಹೊಸ್ತಿಲಿನಲ್ಲಿ ಬಂದು ನಿಂತಿದೆ. ಈಗಾಗಲೇ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು Continue Reading
ಅಂಜನಾದ್ರಿ ಬೆಟ್ಟದಲ್ಲಿ ಸೆಟ್ಟೇರಿತು ‘ಜೈ ಹನುಮಾನ್’ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ‘ಜೈ ಹನುಮಾನ್’ಗೆ ಮುಹೂರ್ತ ಹನುಮಾನ್ ಅವತಾರದಲ್ಲಿ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ‘ಕಾಂತಾರ’ ಪಾರ್ಟ್- 1 ಸಿನೆಮಾದ ಸೂಪರ್ ಸಕ್ಸಸ್ ಬಳಿಕ ನಟ ಕಂ ನಿರ್ದೇಶಕ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಬಹುಭಾಷೆಯಲ್ಲಿ ತಯಾರಾಗುತ್ತಿರುವ ‘ಜೈ ಹನುಮಾನ್’ ಸಿನೆಮಾದಲ್ಲಿ Continue Reading
‘ಪಬ್ಬಾರ್’ ಚಿತ್ರಕ್ಕಾಗಿ ಲುಕ್ ಬದಲಾಯಿಸಿದ ಅಯ್ಯಪ್ಪ ಅಯ್ಯಪ್ಪ ಈಗ ಸೂಪರಿಟೆಂಡ್ ಆಫ್ ಪೊಲೀಸ್ (ಎಸ್.ಪಿ) ಆಗಿ ಮಿಂಚು… 14 ವರ್ಷದ ಬಳಿಕ ‘ಪಬ್ಬಾರ್’ ಚಿತ್ರಕ್ಕಾಗಿ ಕ್ಲೀನ್ ಶೇವ್…! ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಮ್ಯಾನರಿಸಂ, ಖಡಕ್ ಧ್ವನಿ, ಉದ್ದನೆಯ ಗಡ್ಡದ ಮೂಲಕ ಖಳನಟನಾಗಿ ನೋಡುಗರ ಎದೆ ನಡುಗಿಸುವವರು ನಟ ಕಂ ನಿರ್ದೇಶಕ ಅಯ್ಯಪ್ಪ ಪಿ. ಶರ್ಮ. ಸುಮಾರು 14 ವರ್ಷಗಳಿಂದ ತಮ್ಮ ಉದ್ದನೆಯ ಗಡ್ಡದಲ್ಲೇ Continue Reading
ನಿರ್ಮಾಪಕನಾಗುತ್ತಿರುವ ಮಾಜಿ ಶಾಸಕ ಸಾರಾ ಮಹೇಶ್ ಚಂದನವನದಲ್ಲಿ ಜೆಡಿಎಸ್ ಮಾಜಿ ಶಾಸಕ ಸಾರಾ ಮಹೇಶ್ ಚಿತ್ರ ನಿರ್ಮಾಣ… ಹೊಸ ತಂಡದ ಪ್ರಯತ್ನಕ್ಕೆ ಸಾಥ್ ಕೊಟ್ಟ ಸಾರಾ ಮಹೇಶ್ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ರಾಜಕಾರಣಿಯಾಗಿ, ಹಳೇ ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿರುವ ಜೆಡಿಎಸ್ನ ಮಾಜಿ ಶಾಸಕ ಸಾರಾ ಮಹೇಶ್, ಈಗ ರಾಜಕಾರಣದ ಜೊತೆಗೆ ಚಿತ್ರರಂಗದತ್ತಲೂ ಮುಖ ಮಾಡುತ್ತಿದ್ದಾರೆ. ಹೌದು, ಸಾರಾ ಮಹೇಶ್, ‘ಗೌರಿ ಆರ್ಟ್ಸ್’ Continue Reading
‘ಫೆಬ್ರವರಿ 30’ ಎಂಬ ಸೈಕಾಲಜಿಕಲ್-ಥ್ರಿಲ್ಲರ್ ಚಿತ್ರ ಹೊಸ ಪ್ರತಿಭೆಗಳ ‘ಫೆಬ್ರವರಿ 30’ ಚಿತ್ರ ಬಿಡುಗಡೆಗೆ ತಯಾರಿ ಹೊರಬಂತು ‘ಫೆಬ್ರವರಿ 30’ ಚಿತ್ರ ಟ್ರೇಲರ್ ಪ್ರತಿವರ್ಷ ಫೆಬ್ರವರಿ ತಿಂಗಳಿನಲ್ಲಿ 28ನೇ ತಾರೀಖು ಬರುವುದನ್ನ, ನಾಲ್ಕು ವರ್ಷಗಳಿಗೊಮ್ಮೆ ಫೆಬ್ರವರಿ ತಿಂಗಳಿನಲ್ಲಿ 29ನೇ ತಾರೀಖು ಬರುವುದನ್ನು ನೀವೆಲ್ಲರೂ ನೋಡಿರುತ್ತೀರಿ, ಕೇಳಿರುತ್ತೀರಿ. ಆದರೆ, ಎಂದಾದರೂ ಫೆಬ್ರವರಿ ತಿಂಗಳಿನಲ್ಲಿ 30ನೇ ತಾರೀಖು Continue Reading
ಗುರುರಾಜ ಕುಲಕರ್ಣಿ (ನಾಡಗೌಡ) ಹೊಸಚಿತ್ರಕ್ಕೆ ತಯಾರಿ ‘ನಿರಂತರ ಪ್ರೊಡಕ್ಷನ್ಸ್’ ಮತ್ತು ‘ಜಿ9 ಕಮ್ಯುನಿಕೇಶನ್ ಅ್ಯಂಡ್ ಮೀಡಿಯಾ’ ಸಹಯೋಗದಲ್ಲಿ ಬಿಗ್ ಬಜೆಟ್ ಚಿತ್ರ ಜ. 11ಕ್ಕೆ ಕಿಚ್ಚ ಸುದೀಪ್ ಅವರಿಂದ ಹೊಸಚಿತ್ರದ ಶೀರ್ಷಿಕೆ ಅನಾವರಣ ಕನ್ನಡ ಚಿತ್ರರಂಗದಲ್ಲಿ ‘ಲಾಸ್ಟ್ ಬಸ್’, ‘ಅಮೃತ್ ಅಪಾರ್ಟ್ಮೆಂಟ್’, ‘ದಿ ಜಡ್ಜ್ ಮೆಂಟ್’ ಮೊದಲಾದ ಸದಭಿರುಚಿ ಸಿನಿಮಾಗಳ ಮೂಲಕ ನಿರ್ಮಾಪಕ ಮತ್ತು Continue Reading
‘ಚೌಕಿದಾರ್’ ಚಿತ್ರದ ಮೂರನೇ ಹಾಡು ‘ಇಷ್ಟ ಆದೆ ನೀನು…’ ರಿಲೀಸ್ ಪೃಥ್ವಿ ಅಂಬಾರ್-ಧನ್ಯಾ ರಾಮ್ ಕುಮಾರ್ ನಟನೆಯ ‘ಚೌಕಿದಾರ್’ ಚಿತ್ರ ತೆರೆಗೆ ಬರಲು ತಯಾರಿ… ಸಚಿನ್ ಬಸ್ರೂರು ಸಂಗೀತ ಸಂಯೋಜನೆಯ ಗೀತೆ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ‘ದೊಡ್ಮನೆ ಹುಡ್ಗಿ’ ಧನ್ಯ ರಾಮ್ ಕುಮಾರ್ ನಟನೆಯ ‘ಚೌಕಿದಾರ್’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ Continue Reading
















