ಮೋಹನ ಲಾಲ್ ಅಭಿನಯದ ‘ವೃಷಭ’ ಚಿತ್ರ ನ. 6ಕ್ಕೆ ತೆರೆಗೆ ಮೋಹನ ಲಾಲ್ – ನಂದಕಿಶೋರ್ ಜೋಡಿಯ ‘ವೃಷಭ’ ಚಿತ್ರದ ಬಿಡುಗಡೆಗೆ ದಿನ ನಿಗದಿ ಏಕಕಾಲಕ್ಕೆ ಬಹು ಭಾಷೆಗಳಲ್ಲಿ ‘ವೃಷಭ’ ತೆರೆಗೆ ಮಲಯಾಳಂ ಸೂಪರ್ ಸ್ಟಾರ್ ಮೋಹನ ಲಾಲ್ ಅಭಿನಯದ ಬಹುನಿರೀಕ್ಷಿತ ‘ವೃಷಭ’ ಸಿನೆಮಾದ ಬಿಡುಗಡೆಗೆ ಕೊನೆಗೂ ದಿನಾಂಕ Continue Reading
ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ರಿಲೀಸ್ ಏಕಕಾಲಕ್ಕೆ ಬಹುಭಾಷೆಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆ ಅದ್ಧೂರಿ ಮೇಕಿಂಗ್ ನಲ್ಲಿ ಅರಳಿದ ರಿಷಬ್ ದಂತಕಥೆ ಕನ್ನಡ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಒಂದಾಗಿರುವ ‘ಕಾಂತಾರ: ಚಾಪ್ಟರ್ 1’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ 2025ರ ಅಕ್ಟೋಬರ್ 1ರಂದು ‘ಕಾಂತಾರ’ ಸಿನೆಮಾದ ಪ್ರೀಕ್ವೆಲ್ ಆಗಿ, Continue Reading
ದಸರಾಗೆ ಪಂಚ ಭಾಷೆಯಲ್ಲಿ ‘ವಾಯುಪುತ್ರ’ ಸಿನಿಮಾ ರಿಲೀಸ್ 3ಡಿ ಅನಿಮೇಷನ್ ನಲ್ಲಿ ‘ವಾಯುಪುತ್ರ’ ಸಿನಿಮಾ ತೆರೆಗೆ ಬರ್ತಿದೆ ಸೂಪರ್ ಹೀರೋ ‘ವಾಯುಪುತ್ರ’ ಸಾಹಸ ಕಥೆ ಭಾರತೀಯ ಚಿತ್ರರಂಗದಲ್ಲಿ ‘ವಾಯುಪುತ್ರ’ ಅಥವಾ ‘ಹನುಮಾನ್’ ಹೆಸರಿನಲ್ಲಿ ಹಲವು ಸಾಹಸ ಕಥೆಗಳು ಸಿನೆಮಾ ಆಗಿವೆ. ಅಂಥ ಬಹುತೇಕ ಚಿತ್ರಗಳು ಸೂಪರ್ ಹಿಟ್ ಕೂಡ ಆಗಿವೆ. ಇದೀಗ ‘ವಾಯುಪುತ್ರ’ ಟೈಟಲ್ ನಡಿ ಅನಿಮೇಷನ್ Continue Reading
ವಿಜಯ ರಾಘವೇಂದ್ರ ನಟನೆಯ ‘ರಿಪ್ಪನ್ ಸ್ವಾಮಿ’ ಟ್ರೇಲರ್ ಹೊರಕ್ಕೆ ಖಡಕ್ ಗೆಟಪ್ನ ಟ್ರೇಲರಿನಲ್ಲಿ ಎಂಟ್ರಿಕೊಟ್ಟ ‘ಚಿನ್ನಾರಿಮುತ್ತ’ ತೆರೆಗೆ ಬರಲು ಸಿದ್ಧವಾಯಿತು ‘ರಿಪ್ಪನ್ ಸ್ವಾಮಿ’ ಚಿತ್ರ ನಟ ವಿಜಯ್ ರಾಘವೇಂದ್ರ ಅಭಿನಯದ ಮತ್ತೊಂದು ಹೊಸಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಅಂದಹಾಗೆ, ಆ ಸಿನೆಮಾದ ಹೆಸರು ‘ರಿಪ್ಪನ್ ಸ್ವಾಮಿ’. ಈಗಾಗಲೇ ‘ರಿಪ್ಪನ್ ಸ್ವಾಮಿ’ ಸಿನೆಮಾದ ಬಹುತೇಕ ಕೆಲಸಗಳು Continue Reading
ಕಾಲಿವುಡ್ ಗೆ ಕಾಲಿಟ್ಟ ಮಂಡ್ಯ ಹುಡ್ಗ ಪ್ರಭಾಕರ್ ‘ಅಕ್ಯೂಸ್ಡ್’ ಚಿತ್ರದ ಮೂಲಕ ತಮಿಳಿನಲ್ಲಿ ಅದೃಷ್ಟ ಪರೀಕ್ಷೆ ಕನ್ನಡದ ಯುವ ನಟನ ತಮಿಳು ಚಿತ್ರಯಾನ ಕನ್ನಡದ ಅನೇಕ ಪ್ರತಿಭಾವಂತ ಕಲಾವಿದರು, ತಂತ್ರಜ್ಞರು ಕನ್ನಡದ ಜೊತೆಗೆ ಪರಭಾಷೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಷಯ. ಪ್ರತಿವರ್ಷ ಕನ್ನಡದಿಂದ ಪರಭಾಷೆಗಳಿಗೆ, ಪರಭಾಷೆಗಳಿಂದ ಕನ್ನಡಕ್ಕೆ ಅನೇಕ ಹೊಸ ಪ್ರತಿಭೆಗಳ ವಿನಿಮಯ ಆಗುತ್ತಲೇ ಇರುತ್ತದೆ. ಈಗ ಆ Continue Reading
ಆಗಸ್ಟ್ 29ಕ್ಕೆ ‘ರಿಪ್ಪನ್ ಸ್ವಾಮಿ’ ಸಿನೆಮಾ ರಿಲೀಸ್ ವಿಜಯ ರಾಘವೇಂದ್ರ ಅಭಿನಯದ ‘ರಿಪ್ಪನ್ ಸ್ವಾಮಿ’ ಬಿಡುಗಡೆಗೆ ದಿನಾಂಕ ನಿಗದಿ ವಿಜಯ ರಾಘವೇಂದ್ರ ‘ರಿಪ್ಪನ್ ಸ್ವಾಮಿ’ ಅವತಾರ ಇತ್ತೀಚಿನ ವರ್ಷಗಳಲ್ಲಿ ಪ್ರತಿ ಸಿನೆಮಾಗಳಲ್ಲೂ ಹೊಸಥರದ ಪಾತ್ರಗಳನ್ನು ಹುಡುಕಿ ಪ್ರೇಕ್ಷಕರ ಮುಂದೆ ಬರುತ್ತಿರುವ ನಟ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಈ ಬಾರಿ ಅಂಥದ್ದೇ ಮತ್ತೊಂದು ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ Continue Reading
ಚಿತ್ರತಂಡದ ನಿರೀಕ್ಷೆ ಹೆಚ್ಚಿಸಿದ ‘ಕೊತ್ತಲವಾಡಿ’ ಟ್ರೇಲರ್ ರಾಕಿಂಗ್ಸ್ಟಾರ್ ಯಶ್ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ರಿಲೀಸ್ಗೆ ರೆಡಿ… ಹೋರಾಟದ ಕಥೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆಂಬ ನಂಬಿಕೆ! ‘ಕೊತ್ತಲವಾಡಿ’ ಹೀಗೊಂದು ಹೆಸರಿನಲ್ಲಿ ಸಿನೆಮಾವೊಂದು ತೆರೆಗೆ ಬರುತ್ತಿರುವುದು ಬಹುತೇಕರಿಗೆ ಗೊತ್ತಿರಬಹುದು. ಈಗ ಈ ಸಿನೆಮಾದ ಬಿಡುಗಡೆಗೆ ದಿನಾಂಕ ನಿಗಧಿಯಾಗಿದೆ. ಇದೇ 2025ರ ಆಗಸ್ಟ್ 1ರಂದು Continue Reading
ಕಿರೀಟಿ ನಟನೆಯ ಚೊಚ್ಚಲ ಚಿತ್ರ ಅದ್ಧೂರಿಯಾಗಿ ತೆರೆಗೆ 1000ಕ್ಕೂ ಹೆಚ್ಚು ಪರದೆಗಳಲ್ಲಿ ಕಿರೀಟಿ ‘ಜೂನಿಯರ್’ ಪ್ರದರ್ಶನ ದೊಡ್ಡಮಟ್ಟದಲ್ಲಿ ‘ಜೂನಿಯರ್’ ಚಿತ್ರ ಬಿಡುಗಡೆಗೆ ತಯಾರಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಪುತ್ರ ಕಿರೀಟಿ ಅವರ ರಂಗ ಪ್ರದರ್ಶನಕ್ಕೆ ಅಂತೂ ಮುಹೂರ್ತ ನಿಗಧಿಯಾಗಿದೆ. ಇದೇ 2025ರ ಜುಲೈ 18ರ ಶುಕ್ರವಾರ ಕಿರೀಟಿ ಅಭಿನಯದ ಚೊಚ್ಚಲ ಚಿತ್ರ ‘ಜೂನಿಯರ್’ ಅದ್ಧೂರಿಯಾಗಿ ಬಿಡುಗಡೆಯಾಗಿ ತೆರೆಗೆ Continue Reading
ಟ್ರೇಲರ್ನಲ್ಲಿ ‘ಜೂನಿಯರ್’ ಕಿರೀಟಿ ಅಬ್ಬರ ಮನಸ್ಸು ತಟ್ಟುವ ಕಥೆಯೊಂದಿಗೆ ಬಂದ ‘ಜೂನಿಯರ್’ ಜುಲೈ 18ಕ್ಕೆ ಕಿರೀಟಿ ‘ಜೂನಿಯರ್’ ಚಿತ್ರ ಬಿಡುಗಡೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಪುತ್ರ ಕಿರೀಟಿ ನಾಯಕ ನಟನಾಗಿ ಅಭಿನನಯಿಸುತ್ತಿರುವ ಚೊಚ್ಚಲ ಸಿನೆಮಾ ‘ಜೂನಿಯರ್’ ಇದೀಗ ಬಿಡುಗಡೆ ಹೊಸ್ತಿಲಿನಲ್ಲಿ ಬಂದು ನಿಂತಿದೆ. ಇದೇ ಜುಲೈ ತಿಂಗಳ 18ಕ್ಕೆ ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ Continue Reading
ಆಗಸ್ಟ್ 1ಕ್ಕೆ ‘ಕೊತ್ತಲವಾಡಿ’ ಥಿಯೇಟರ್ ಗೆ ಎಂಟ್ರಿ ರಾಕಿಂಗ್ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣಕುಮಾರ್ ನಿರ್ಮಿಸಿರುವ ‘ಕೊತ್ತಲವಾಡಿ’ ಚಿತ್ರ ಪೃಥ್ವಿ ಅಂಬರ್ ಅಭಿನಯದ ಹೊಸಚಿತ್ರ ಇಡೀ ಭಾರತೀಯ ಚಿತ್ರರಂಗವನ್ನು ಕನ್ನಡದತ್ತ ಒಮ್ಮೆ ತಿರುಗಿ ನೋಡುವಂತೆ ಮಾಡಿರುವವರ ಪೈಕಿ ನಟ ರಾಕಿಂಗ್ ಸ್ಟಾರ್ ಯಶ್ ಕೂಡ ಒಬ್ಬರು. ಸದ್ಯ ರಾಕಿಂಗ್ ಸ್ಟಾರ್ ಯಶ್ ಸಾಲು ಸಾಲು ಪ್ಯಾನ್ ಇಂಡಿಯಾ ಸಿನೆಮಾಗಳಲ್ಲಿ ಬಿಝಿಯಾಗಿದ್ದರೆ, ಇತ್ತ ಯಶ್ ಅವರ Continue Reading
















