ಕುತೂಹಲ ಮೂಡಿಸುತ್ತಿರುವ ‘ಮಾರ್ನಮಿ’ ಟೀಸರ್ ಕರಾವಳಿ ಸೊಗಡಿನ ಮತ್ತೊಂದು ಚಿತ್ರ ತೆರೆಗೆ ಸಿದ್ದ ಹಿರಿತೆರೆಗೆ ರಿತ್ವಿಕ್ ಮಠದ್ ರಗಡ್ ಲುಕ್ನಲ್ಲಿ ಎಂಟ್ರಿಗೆ ರೆಡಿ ಕಿರುತೆರೆಯ ‘ಅನುರೂಪ’, ‘ಗಿಣಿರಾಮ’, ‘ನಿನಗಾಗಿ’ ಮೊದಲಾದ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟ ರಿತ್ವಿಕ್ ಮಠದ್ Continue Reading

ಹೊರಬಂತು ‘X&Y’ ಚಿತ್ರದ ಮೊದಲ ಹಾಡು ‘ಎಲ್ಲೋ ಇದ್ದ ಹನಿಗಳೆಲ್ಲ… ರೈನಾದಂತಿದೆ…’ ಎಂಬ ಟ್ರಾವೆಲರ್ ಸಾಂಗ್! ನಿಧಾನವಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ‘X&Y’ ಚಿತ್ರಗೀತೆ ‘ರಾಮ ರಾಮ ರೇ’ ಖ್ಯಾತಿಯ ಡಿ. ಸತ್ಯ ಪ್ರಕಾಶ್ ನಿರ್ದೇಶನದ ಹೊಸಚಿತ್ರ ‘X&Y’ ತೆರೆಗೆ ಬರಲು ತಯಾರಾಗಿದೆ. ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, Continue Reading

‘ಮಾರ್ನಮಿ’ ಎಂಬ ಕರಾವಳಿ ಸೊಗಡಿನ ಚಿತ್ರ ‘ಮಾರ್ನಮಿ’ ಚಿತ್ರದ ಮೂರನೇ ಟೀಸರ್ ಬಿಡುಗಡೆ ನಾಯಕ ನಟನ ಹುಟ್ಟುಹಬ್ಬಕ್ಕೆ ಚಿತ್ರತಂಡ ಸ್ಪೆಷಲ್ ಗಿಫ್ಟ್ ಈಗಾಗಲೇ ಕಿರುತೆರೆಯ ‘ಅನುರೂಪ’, ‘ಗಿಣಿರಾಮ’, ‘ನಿನಗಾಗಿ’ ಮೊದಲಾದ ಧಾರಾವಾಹಿಗಳ ಮೂಲಕ ಸಾಕಷ್ಟು ಜನಪ್ರಿಯ ಆಗಿರುವ ನಟ ರಿತ್ವಿಕ್ ಮಠದ್ ಈಗ ರಗಡ್ ಅವತಾರವೆತ್ತಿ ಹಿರಿತೆರೆ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, Continue Reading

ಮನಮುಟ್ಟಿದ ‘ಚೌಕಿದಾರ್’ ಚಿತ್ರ ಅಪ್ಪನ ಹಾಡು ಬರೋಬ್ಬರಿ 1 ಮಿಲಿಯನ್ಸ್ ವೀವ್ಸ್ ಕಂಡ ಚಿತ್ರದ ಗೀತೆ! ಸೋಶಿಯಲ್ ಮೀಡಿಯಾದಲ್ಲಿ ‘ಚೌಕಿದಾರ್’ ಗೀತೆಗೆ ಮೆಚ್ಚುಗೆ ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಸಾರಥ್ಯದ ‘ಚೌಕಿದಾರ್’ ಸಿನೆಮಾ ಈಗಾಗಲೇ ನಾನಾ ಆಂಗಲ್ ನಲ್ಲಿ ಸುದ್ದಿಯಾಗುತ್ತಿದೆ. ಟೈಟಲ್, ಟೀಸರ್ ಈಗ ಹಾಡಿನ ಮೂಲಕ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ Continue Reading

ಬಾಲಕೃಷ್ಣ ಹೊಸಚಿತ್ರ ‘ಅಖಂಡ-2’ ಟೀಸರ್ ಬಿಡುಗಡೆ ಮಾಸ್ ಅವತಾರದಲ್ಲಿ ನಂದಮೂರಿ ಬಾಲಕೃಷ್ಣ ಎಂಟ್ರಿ! ಸೂಪರ್ ಹಿಟ್ ‘ಅಖಂಡ’ ಸಿನೆಮಾದ ಮುಂದುವರೆದ ಭಾಗ ‘ಅಖಂಡ-2’ ತೆಲುಗಿನ ನಟ ‘ಗಾಡ್ ಆಫ್ ಮಾಸ್’ ಖ್ಯಾತಿಯ ನಟ ನಂದಮೂರಿ ಬಾಲಕೃಷ್ಣ ಉರೂಫ್ ಬಾಲಯ್ಯ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರು ನಟಿಸುತ್ತಿರುವ ಮುಂಬರುವ ಬಹುನಿರೀಕ್ಷಿತ ‘ಅಖಂಡ-2’ ಸಿನೆಮಾದ ಮೊದಲ ಟೀಸರ್ ಬಿಡುಗಡೆ Continue Reading

‘ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್’ 2025 ಪ್ರಶಸ್ತಿ ಪ್ರದಾನ ಸಮಾರಂಭ ಶಿವರಾಜಕುಮಾರ್ಗೆ ಜೀವಮಾನ ಸಾಧನೆ ಪ್ರಶಸ್ತಿ; ದುನಿಯಾ ವಿಜಯ್ ಅತ್ಯುತ್ತಮ ನಿರ್ದೇಶಕ, ಗಣೇಶ್ ಅತ್ಯುತ್ತಮ ನಟ ಐದು ವಿವಿಧ ವಿಭಾಗಗಳಲ್ಲಿ 29 ಪ್ರಶಸ್ತಿಗಳ ಪ್ರದಾನ ಬೆಂಗಳೂರು: ಮೇ. 11, ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ ಕುಮಾರ್ ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಬೆಂಗಳೂರಿನ ‘ಚೌಡಯ್ಯ ಮೆಮೋರಿಯಲ್ Continue Reading

ವಿರಾಟ್ ಕೊಹ್ಲಿ ಬಯೋಪಿಕ್ಗೆ ಸಿಂಬು ಸೂಕ್ತ ಎಂಬ ಚರ್ಚೆ ಶುರು ಮುಂಬೈ ಗಲ್ಲಿಯಲ್ಲಿ ಕೇಳಿ ಬರ್ತಿದೆ ಬಯೋಪಿಕ್ ಮಾತು..! ಬಯೋಪಿಕ್ ಮಾಡೋದಕ್ಕೆ ಸಿಂಬು ಉತ್ತಮ ಎನ್ನುತ್ತಿದ್ದಾರೆ ಫ್ಯಾನ್ಸ್ ವಿರಾಟ್ ಕೊಹ್ಲಿಯನ್ನು ಅಭಿಮಾನಿಗಳು ‘ಕಿಂಗ್ ಕೊಹ್ಲಿ’ ಅಂತಾ ಸುಮ್ ಸುಮ್ಮನೇ ಕರೆಯೋದಿಲ್ಲ. ವಿರಾಟ್ ಬ್ಯಾಡ್ ಹಿಡಿದು ಫೀಲ್ಡ್ಗಿಳಿದ್ರೆ ರನ್ ಮಳೆಯನ್ನೇ ಹರಿಸ್ತಾರೆ. ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಬೌಲರ್ಸ್ಗಳಿಗೆ ನಡುಕ Continue Reading

‘ನೋಡಿದವರು ಏನಂತಾರೆ’ ಅಂಥ ನೋಡುವ ಕುತೂಹಲ! ನವೀನ್ ಶಂಕರ್ ಚಿತ್ರ ‘ನೋಡಿದವರು ಏನಂತಾರೆ’ ಚಿತ್ರ: ‘ನೋಡಿದವರು ಏನಂತಾರೆ’ ತಾರಾಗಣ: ನವೀನ್ ಶಂಕರ್, ಅಪೂರ್ವಾ ಭಾರದ್ವಾಜ್, ಪದ್ಮಾವತಿ ರಾವ್ (ಅಕ್ಷತಾ ರಾವ್), ಐರಾ ಕೃಷ್ಣ, ರಾಜೇಶ್, ಗುರು ಮತ್ತಿತರರು ನಿರ್ದೇಶನ: ಕುಲದೀಪ್ ಕಾರಿಯಪ್ಪ ನಿರ್ಮಾಣ: ನಾಗೇಶ್ ಗೋಪಾಲ್, ಮೋನಿಷಾ ಗೌಡ ಸಂಗೀತ: ಮಯೂರೇಶ್ ಅಧಿಕಾರಿ, ಛಾಯಾಗ್ರಹಣ: ಅಶ್ವಿನ್ ಕೆನಡಿ, ಸಂಕಲನ: ಮನು Continue Reading

ಹುಟ್ಟುಹಬ್ಬದ ಪ್ರಯುಕ್ತ ದುನಿಯಾ ವಿಜಯ್ ಹೊಸಚಿತ್ರ ಅನೌನ್ಸ್ ನಟ ದುನಿಯಾ ವಿಜಯ್ ಮುಂದಿನ ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್ ಗ್ರಾಮೀಣ ಸೊಗಡಿನ, ಮಣ್ಣಿನ ಕಥೆ ‘ಲ್ಯಾಂಡ್ಲಾರ್ಡ್’ಗೆ ವಿಜಿಗೆ ನಾಯಕ ಇದೇ ಜನವರಿ 20 ರಂದು ನಟ ಕಂ ನಿರ್ದೇಶಕ ದುನಿಯಾ ವಿಜಯ್ ಅವರ ಹುಟ್ಟುಹಬ್ಬ. ಈ ಬಾರಿ ದುನಿಯಾ ವಿಜಯ್ ತಮ್ಮ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಕೆಲ ದಿನಗಳ ಹಿಂದಷ್ಟೇ ಈ ಬಗ್ಗೆ ಅಭಿಮಾನಿಗಳಿಗೆ ಪತ್ರ ಬರೆದಿದ್ದ Continue Reading

‘ವಿದ್ಯಾಪತಿ’ ಆಗಮನಕ್ಕೆ ಮುಹೂರ್ತ ಫಿಕ್ಸ್… ‘ಟಾಕ್ಸಿಕ್’ ಬರಬೇಕಿದ್ದ ದಿನದಂದು ಬರುತ್ತಿದೆ ನಾಗಭೂಷಣ್ ಹೊಸ ಸಿನೆಮಾ ಏ. 10ಕ್ಕೆ ‘ವಿದ್ಯಾಪತಿ’ ಅವತಾರದಲ್ಲಿ ನಾಗಭೂಷಣ್ ದರ್ಶನ… ಕಳೆದ ವರ್ಷ ‘ಟಗರುಪಲ್ಯ’ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟ ನಾಗಭೂಷಣ್, ಈ ಬಾರಿ ‘ವಿದ್ಯಾಪತಿ’ ಅವತಾರದಲ್ಲಿ ಪ್ರೇಕ್ಷಕರ ಮುಂದೆ ದರ್ಶನ ಕೊಡಲು ತಯಾರಾಗಿದ್ದಾರೆ. ಈಗಾಗಲೇ ತನ್ನ Continue Reading