ಕಮಲ್ ರಾಜ್ ಬರಹದ ಐದು ಪುಸ್ತಗಳ ಬಿಡುಗಡೆ ಪ್ರಕೃತಿ, ಮಾರುಕಟ್ಟೆ, ಸಂಬಂಧ, ಶಾಯರಿ, ಐತಿಹಾಸಿಕ ವಿಷಯಗಳ ಕುರಿತಾಗಿ ಕಮಲ್ ರಾಜ್ ಬರಹ ಚಿತ್ರರಂಗ ಮತ್ತು ವಿವಿಧ ಕ್ಷೇತ್ರಗಳ ಹಲವು ಗಣ್ಯರ ಸಮ್ಮುಖದಲ್ಲಿ ಕೃತಿಗಳ ಬಿಡುಗಡೆ ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಟ, ನಿರ್ಮಾಪಕ, ನಿರ್ದೇಶಕ ಮತ್ತು ವಿತರಕರಾಗಿ ಗುರುತಿಸಿಕೊಂಡಿರುವ ಕಮಲ್ ರಾಜ್ (ಕಲೀಂ ಪಾಷ) Continue Reading
ಕೇರಳದ ಕೊಚ್ಚಿಯಲ್ಲಿ ‘ವೃಷಭ’ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ ‘ತಂದೆ-ಮಗ’ ಸಾಹಸಗಾಥೆಯೊಂದಿಗೆ ಬಂದ ಮೋಹನ್ ಲಾಲ್… ‘ವೃಷಭ’ ಟ್ರೇಲರ್ ರಿಲೀಸ್ ಸಮಾರಂಭದಲ್ಲಿ ತಾರೆಯರ ದಂಡು ಸ್ಯಾಂಡಲ್ವುಡ್ ನಿರ್ದೇಶಕ ನಂದ ಕಿಶೋರ್ ಅವರು ಆ್ಯಕ್ಷನ್-ಕಟ್ ಹೇಳಿರುವ ‘ವೃಷಭ’ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಇತ್ತೇಚೆಗೆ ಕೊಚ್ಚಿಯಲ್ಲಿ ಅದ್ದೂರಿಯಾಗಿ ‘ವೃಷಭ’ ಚಿತ್ರದ ಟ್ರೇಲರ್ ರಿಲೀಸ್ Continue Reading
‘ಮಾರ್ಕ್’ ಟ್ರೇಲರ್ ರಿಲೀಸ್ ನಲ್ಲಿ ಚಿತ್ರದ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ಆಕ್ಷನ್ ಪ್ಯಾಕ್ಡ್ ‘ಮಾರ್ಕ್’ ಟ್ರೇಲರ್ನಲ್ಲಿ ಖಡಕ್ ಖಾಕಿ ಖದರ್ ತೋರಿಸಿದ ಕಿಚ್ಚ ‘ಮಾರ್ಕ್’ ಮನಸೂರೆಗೊಳ್ಳಲಿರುವ ಭರವಸೆ ನೀಡಿದ ಸುದೀಪ್ ಕನ್ನಡ ಚಿತ್ರರಂಗದ ‘ಅಭಿನಯ ಚಕ್ರವರ್ತಿ’ ಖ್ಯಾತಿಯ ಕಿಚ್ಚ ಸುದೀಪ್ ಅಭಿನಯಿಸಿರುವ ಬಹು ನಿರೀಕ್ಷಿತ ‘ಮಾರ್ಕ್’ ಸಿನೆಮಾ ಟ್ರೇಲರ್ ರಿಲೀಸ್ ಆಗಿದೆ. ಬೆಂಗಳೂರಿನ Continue Reading
ಪ್ರತಿಷ್ಟಿತ ‘ನವರತನ್ ಜುವೆಲ್ಲರ್ಸ್’ಗೆ ರಚನಾ ಬ್ರ್ಯಾಂಡ್ ಅಂಬಾಸಿಡರ್ ‘ದಿ ಡೆವಿಲ್’ ಬಿಡುಗಡೆ ಬೆನ್ನಲ್ಲೇ ಕರಾವಳಿ ಚೆಲುವೆ ರಚನಾ ರೈಗೆ ಕುದುರಿದ ಮತ್ತೊಂದು ಚಾನ್ಸ್.. ‘ಡೆವಿಲ್ ಕ್ವೀನ್’ ರಚನಾ ರೈ ಈಗ ಆಭರಣ ಬ್ರ್ಯಾಂಡ್ ಅಂಬಾಸಿಡರ್… ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಚಿತ್ರ ಅದ್ಧೂರಿಯಾಗಿ ತೆರೆಗೆ ಬಂದಿದೆ. ಈ ಚಿತ್ರದಲ್ಲಿ ನಾಯಕ ನಟ ದರ್ಶನ್ Continue Reading
‘ಸೂರಿ ಅಣ್ಣ’ ಚಿತ್ರದ ಮತ್ತೊಂದು ಗೀತೆ ಬಿಡುಗಡೆ ಕೆ. ಎಂ. ಇಂದ್ರ ಸಂಗೀತ ಸಂಯೋಜನೆಯ ‘ನೀ ನನ್ನ ದೇವತೆ…’ ಗೀತೆ ಬಿಡುಗಡೆ ‘ಸಲಗ’ ಖ್ಯಾತಿಯ ಸೂರಿ ಅಣ್ಣ (ದಿನೇಶ್) ನಟನೆ, ನಿರ್ಮಾಣದ ಚಿತ್ರ ಈ ಹಿಂದೆ ‘ಮಾರಿಗುಡ್ಡದ ಗಡ್ಡಧಾರಿಗಳು’ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ‘ಸಲಗ’ ಖ್ಯಾತಿಯ ಸೂರಿ ಅಣ್ಣ (ದಿನೇಶ್) ಇದೀಗ ಮತ್ತೊಂದು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆ ಚಿತ್ರದ Continue Reading
‘ಗುಮ್ಮಡಿ ನರಸಯ್ಯ’ ಬಯೋಪಿಕ್ ಚಿತ್ರಕ್ಕೆ ಮುಹೂರ್ತ ನನ್ನ ತಂದೆಯೂ ‘ಗುಮ್ಮಡಿ ನರಸಯ್ಯ’ನಂತೆಯೇ ಜನರ ಸೇವೆ ಸಲ್ಲಿಸಿದ್ದಾರೆ; ಶಿವರಾಜ ಕುಮಾರ್ ಟಾಲಿವುಡ್ನಲ್ಲಿ ‘ಗುಮ್ಮಡಿ ನರಸಯ್ಯ’ನಾಗಿ ಮಿಂಚಲು ಶಿವಣ್ಣ ರೆಡಿ ಕೆಲ ದಿನಗಳ ಹಿಂದಷ್ಟೇ ಕನ್ನಡದ ನಟ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ‘ಗುಮ್ಮಡಿ ನರಸಯ್ಯ’ ಎಂಬ ತೆಲುಗು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು ಅನೇಕರಿಗೆ Continue Reading
‘ಮಹಾಗುರು ಮಹಾದೇವ’ ಆಲ್ಬಂ ಸಾಂಗ್ ಬಿಡುಗಡೆ ‘ಮಾಯಕಾರ ಪ್ರೊಡಕ್ಷನ್’ ನಿರ್ಮಾಣದಲ್ಲಿ ಮೂಡಿ ಬಂದ ಭಕ್ತಿಗೀತೆ ಮೂಗೂರು ಮಧುದೀಕ್ಷಿತ್ ಗುರೂಜಿ ನಿರ್ಮಾಣದ ಹಾಡು ‘ಮಾಯಕಾರ ಪ್ರೊಡಕ್ಷನ್’ ಸಂಸ್ಥೆಯಿಂದ ನಿರ್ಮಿಸಲಾದ ‘ಮಹಾಗುರು ಮಹಾದೇವ’ ಹಾಡು ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಖ್ಯಾತ ಜ್ಯೋತಿಷಿ ವಿದ್ವಾನ್ ಮೂಗೂರು ಮಧುದೀಕ್ಷಿತ್ ಗುರೂಜಿ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಚಿತ್ರ ಸಾಹಿತಿ Continue Reading
‘ಸಮುದ್ರ ಮಂಥನ’ ಚಿತ್ರದ ಚಿತ್ರೀಕರಣ ಮುಕ್ತಾಯ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರದ ‘ಸಮುದ್ರ ಮಂಥನ’ ಶೂಟಿಂಗ್ ಕಂಪ್ಲೀಟ್! ಸಚಿನ್ ಶೆಟ್ಟಿ ನಿರ್ದೇಶನದಲ್ಲಿ ‘ಸಮುದ್ರ ಮಂಥನ’ ಚಿತ್ರ ಈ ಹಿಂದೆ ಕನ್ನಡದಲ್ಲಿ ‘ಒಂದು ಶಿಕಾರಿಯ ಕಥೆ’ ಎಂಬ ಚಿತ್ರವನ್ನು ತೆರೆಗೆ ತಂದಿದ್ದ ಯುವ ನಿರ್ದೇಶಕ ಸಚಿನ್ ಶೆಟ್ಟಿ, ಈ ಬಾರಿ ‘ಸಮುದ್ರ ಮಂಥನ’ ಎಂಬ ಹೊಸ ಕಥೆಯನ್ನು ಪ್ರೇಕ್ಷಕರ ಮುಂದೆ ತರುವ Continue Reading
‘ಸ್ವಯಂಭು’ ಬಿಡುಗಡೆ ದಿನಾಂಕ ಘೋಷಣೆ ಮಹಾಶಿವರಾತ್ರಿಗೆ ನಿಖಿಲ್ ಸಿದ್ದಾರ್ಥ್ ನಟನೆಯ ‘ಸ್ವಯಂಭು’ ರಿಲೀಸ್ ಮಹಾಶಿವರಾತ್ರಿಗೆ ನಿಖಿಲ್ ಸಿದ್ಧಾರ್ಥ್ ಚಿತ್ರ ರಿಲೀಸ್ ತೆಲುಗು ಚಿತ್ರರಂಗದ ಉದಯೋನ್ಮುಖ ನಟ ನಿಖಿಲ್ ಸಿದ್ದಾರ್ಥ್ ನಟಿಸುತ್ತಿರುವ ಬಹು ನಿರೀಕ್ಷಿತ ಸಿನೆಮಾ ‘ಸ್ವಯಂಭು’. ಈಗಾಗಲೇ ತನ್ನ ಟೈಟಲ್ ಹಾಗೂ ಮೇಕಿಂಗ್ ಮೂಲಕ ತೆಲುಗು ಚಿತ್ರರಂಗದಲ್ಲಿ ಒಂದಷ್ಟು ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕ Continue Reading
ಗವಿ ಗಂಗಾಧರೇಶ್ವರನ ಸನ್ನಿಧಿಯಲ್ಲಿ ‘ದಿ ರೈಸ್ ಆಫ್ ಅಶೋಕ’ ಚಿತ್ರಗೀತೆ ಬಿಡುಗಡೆ ಸತೀಶ್ ನೀನಾಸಂ ಬರೆದ ‘ಏಳೋ ಏಳೋ ಮಾದೇವ…’ ಗೀತೆಯಲ್ಲಿ ಪರಶಿವನ ಪರಾಕಾಷ್ಠೆ ಮಾದೇವನ ಸ್ಮರಣೆಯಲ್ಲಿ ‘ದಿ ರೈಸ್ ಆಫ್ ಅಶೋಕ’ನ ಮೊದಲ ಗೀತೆ ನಟ ಸತೀಶ್ ನೀನಾಸಂ ಅಭಿನಯದ ಮುಂಬರಲಿರುವ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದೆ. ಈಗಾಗಲೇ ‘ದಿ ರೈಸ್ ಆಫ್ ಅಶೋಕ’ ಟೈಟಲ್ ಹಾಗೂ Continue Reading
















