ಕಿರುತೆರೆಯ ‘ಅಮೃತಾಂಜನ್’ ಹಿರಿತೆರೆಯತ್ತ… ಜನಮನಗೆದ್ದ ‘ಅಮೃತಾಂಜನ್’ ಕಿರುಚಿತ್ರಕ್ಕೆ ಹಿರಿದಾದ ರೂಪ ಇದೇ 2026ರ ಜನವರಿ 30ಕ್ಕೆ ‘ಅಮೃತಾಂಜನ್’ ಥಿಯೇಟರಿಗೆ ಬಹುತೇಕರು ಯು-ಟ್ಯೂಬ್ನಲ್ಲಿ ಕನ್ನಡದ ‘ಅಮೃತಾಂಜನ್’ ಎಂಬ ಹೆಸರಿನ ಕಿರುಚಿತ್ರವನ್ನು ನೋಡಿರುತ್ತೀರಿ. ಕೋಟ್ಯಂತರ ಕನ್ನಡಿಗರ ಮನಗೆದ್ದ Continue Reading
ತೆರೆಗೆ ಬರಲು ಸಿದ್ಧವಾದ ಹೊಸಬರ ‘ವಿಕಲ್ಪ’ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿ ಸೈಕಾಲಜಿಕಲ್ ಥ್ರಿಲ್ಲರ್ ಚಿತ್ರ ಮನುಷ್ಯನ ಮನಸ್ಸಿನ ತಲ್ಲಣಗಳ ಮೇಲೊಂದು ಚಿತ್ರ ಕನ್ನಡ ಚಿತ್ರರಂಗದಲ್ಲಿ ಪ್ರತಿವರ್ಷ ನೂರಾರು ಸಿನೆಮಾಗಳು ಬಿಡುಗಡೆಯಾಗಿ ತೆರೆಗೆ ಬರುತ್ತಿವೆ. ಆದರೆ ಇಷ್ಟೊಂದು ಸಿನೆಮಾಗಳ ಪೈಕಿ ಸೈಕಾಲಜಿಕಲ್ ಥ್ರಿಲ್ಲರ್ ಸಿನೆಮಾಗಳ ಸಂಖ್ಯೆ ಮಾತ್ರ ಕೇವಲ ಬೆರಳೆಣಿಕೆಯಷ್ಟು ಮಾತ್ರ ಎಂದೇ ಹೇಳಬಹುದು. ಅಂಥ ಬೆರಳೆಣಿಕೆಯ ವಿರಳ ಸಿನೆಮಾಗಳ ಸಾಲಿಗೆ Continue Reading
ಗಂಡುಮೆಟ್ಟಿದ ನಾಡಲ್ಲಿ ‘ಮಾರ್ಕ್’ ಪ್ರೀ-ರಿಲೀಸ್ ಅಬ್ಬರ ಅಭಿಮಾನಿಗಳ ಮುಂದೆ ಅದ್ದೂರಿಯಾಗಿ ಜರುಗಿದ ‘ಮಾರ್ಕ್’ ಪ್ರೀ-ರಿಲೀಸ್ ಇವೆಂಟ್… ‘ನಾವು ಯುದ್ಧಕ್ಕೆ ಸಿದ್ದ…’ ಎಂದು ‘ಮಾರ್ಕ್’ ಸಂದೇಶ! ನಟ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನೆಮಾದ ಬಿಡುಗಡೆಗೆ ದಿನಗಣನೆ ಶುರುವಾಗದೆ. ಸದ್ಯ ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ಅಂತಿಮ ಕಸರತ್ತು ನಡೆಸುತ್ತಿರುವ Continue Reading
ಕಮಲ್ ರಾಜ್ ಬರಹದ ಐದು ಪುಸ್ತಗಳ ಬಿಡುಗಡೆ ಪ್ರಕೃತಿ, ಮಾರುಕಟ್ಟೆ, ಸಂಬಂಧ, ಶಾಯರಿ, ಐತಿಹಾಸಿಕ ವಿಷಯಗಳ ಕುರಿತಾಗಿ ಕಮಲ್ ರಾಜ್ ಬರಹ ಚಿತ್ರರಂಗ ಮತ್ತು ವಿವಿಧ ಕ್ಷೇತ್ರಗಳ ಹಲವು ಗಣ್ಯರ ಸಮ್ಮುಖದಲ್ಲಿ ಕೃತಿಗಳ ಬಿಡುಗಡೆ ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಟ, ನಿರ್ಮಾಪಕ, ನಿರ್ದೇಶಕ ಮತ್ತು ವಿತರಕರಾಗಿ ಗುರುತಿಸಿಕೊಂಡಿರುವ ಕಮಲ್ ರಾಜ್ (ಕಲೀಂ ಪಾಷ) ಸದಭಿರುಚಿಯ ಬರಹಗಾರರೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇಲ್ಲಿಯವರೆಗೆ ತಮ್ಮ ಸಿನಿಮಾಗಳಿಗೆ ಕಥೆ, Continue Reading
ಕೇರಳದ ಕೊಚ್ಚಿಯಲ್ಲಿ ‘ವೃಷಭ’ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ ‘ತಂದೆ-ಮಗ’ ಸಾಹಸಗಾಥೆಯೊಂದಿಗೆ ಬಂದ ಮೋಹನ್ ಲಾಲ್… ‘ವೃಷಭ’ ಟ್ರೇಲರ್ ರಿಲೀಸ್ ಸಮಾರಂಭದಲ್ಲಿ ತಾರೆಯರ ದಂಡು ಸ್ಯಾಂಡಲ್ವುಡ್ ನಿರ್ದೇಶಕ ನಂದ ಕಿಶೋರ್ ಅವರು ಆ್ಯಕ್ಷನ್-ಕಟ್ ಹೇಳಿರುವ ‘ವೃಷಭ’ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಇತ್ತೇಚೆಗೆ ಕೊಚ್ಚಿಯಲ್ಲಿ ಅದ್ದೂರಿಯಾಗಿ ‘ವೃಷಭ’ ಚಿತ್ರದ ಟ್ರೇಲರ್ ರಿಲೀಸ್ Continue Reading
‘ಮಾರ್ಕ್’ ಟ್ರೇಲರ್ ರಿಲೀಸ್ ನಲ್ಲಿ ಚಿತ್ರದ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ಆಕ್ಷನ್ ಪ್ಯಾಕ್ಡ್ ‘ಮಾರ್ಕ್’ ಟ್ರೇಲರ್ನಲ್ಲಿ ಖಡಕ್ ಖಾಕಿ ಖದರ್ ತೋರಿಸಿದ ಕಿಚ್ಚ ‘ಮಾರ್ಕ್’ ಮನಸೂರೆಗೊಳ್ಳಲಿರುವ ಭರವಸೆ ನೀಡಿದ ಸುದೀಪ್ ಕನ್ನಡ ಚಿತ್ರರಂಗದ ‘ಅಭಿನಯ ಚಕ್ರವರ್ತಿ’ ಖ್ಯಾತಿಯ ಕಿಚ್ಚ ಸುದೀಪ್ ಅಭಿನಯಿಸಿರುವ ಬಹು ನಿರೀಕ್ಷಿತ ‘ಮಾರ್ಕ್’ ಸಿನೆಮಾ ಟ್ರೇಲರ್ ರಿಲೀಸ್ ಆಗಿದೆ. ಬೆಂಗಳೂರಿನ Continue Reading
ಪ್ರತಿಷ್ಟಿತ ‘ನವರತನ್ ಜುವೆಲ್ಲರ್ಸ್’ಗೆ ರಚನಾ ಬ್ರ್ಯಾಂಡ್ ಅಂಬಾಸಿಡರ್ ‘ದಿ ಡೆವಿಲ್’ ಬಿಡುಗಡೆ ಬೆನ್ನಲ್ಲೇ ಕರಾವಳಿ ಚೆಲುವೆ ರಚನಾ ರೈಗೆ ಕುದುರಿದ ಮತ್ತೊಂದು ಚಾನ್ಸ್.. ‘ಡೆವಿಲ್ ಕ್ವೀನ್’ ರಚನಾ ರೈ ಈಗ ಆಭರಣ ಬ್ರ್ಯಾಂಡ್ ಅಂಬಾಸಿಡರ್… ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಚಿತ್ರ ಅದ್ಧೂರಿಯಾಗಿ ತೆರೆಗೆ ಬಂದಿದೆ. ಈ ಚಿತ್ರದಲ್ಲಿ ನಾಯಕ ನಟ ದರ್ಶನ್ Continue Reading
‘ಸೂರಿ ಅಣ್ಣ’ ಚಿತ್ರದ ಮತ್ತೊಂದು ಗೀತೆ ಬಿಡುಗಡೆ ಕೆ. ಎಂ. ಇಂದ್ರ ಸಂಗೀತ ಸಂಯೋಜನೆಯ ‘ನೀ ನನ್ನ ದೇವತೆ…’ ಗೀತೆ ಬಿಡುಗಡೆ ‘ಸಲಗ’ ಖ್ಯಾತಿಯ ಸೂರಿ ಅಣ್ಣ (ದಿನೇಶ್) ನಟನೆ, ನಿರ್ಮಾಣದ ಚಿತ್ರ ಈ ಹಿಂದೆ ‘ಮಾರಿಗುಡ್ಡದ ಗಡ್ಡಧಾರಿಗಳು’ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ‘ಸಲಗ’ ಖ್ಯಾತಿಯ ಸೂರಿ ಅಣ್ಣ (ದಿನೇಶ್) ಇದೀಗ ಮತ್ತೊಂದು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆ ಚಿತ್ರದ Continue Reading
‘ಗುಮ್ಮಡಿ ನರಸಯ್ಯ’ ಬಯೋಪಿಕ್ ಚಿತ್ರಕ್ಕೆ ಮುಹೂರ್ತ ನನ್ನ ತಂದೆಯೂ ‘ಗುಮ್ಮಡಿ ನರಸಯ್ಯ’ನಂತೆಯೇ ಜನರ ಸೇವೆ ಸಲ್ಲಿಸಿದ್ದಾರೆ; ಶಿವರಾಜ ಕುಮಾರ್ ಟಾಲಿವುಡ್ನಲ್ಲಿ ‘ಗುಮ್ಮಡಿ ನರಸಯ್ಯ’ನಾಗಿ ಮಿಂಚಲು ಶಿವಣ್ಣ ರೆಡಿ ಕೆಲ ದಿನಗಳ ಹಿಂದಷ್ಟೇ ಕನ್ನಡದ ನಟ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ‘ಗುಮ್ಮಡಿ ನರಸಯ್ಯ’ ಎಂಬ ತೆಲುಗು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು ಅನೇಕರಿಗೆ Continue Reading
‘ಮಹಾಗುರು ಮಹಾದೇವ’ ಆಲ್ಬಂ ಸಾಂಗ್ ಬಿಡುಗಡೆ ‘ಮಾಯಕಾರ ಪ್ರೊಡಕ್ಷನ್’ ನಿರ್ಮಾಣದಲ್ಲಿ ಮೂಡಿ ಬಂದ ಭಕ್ತಿಗೀತೆ ಮೂಗೂರು ಮಧುದೀಕ್ಷಿತ್ ಗುರೂಜಿ ನಿರ್ಮಾಣದ ಹಾಡು ‘ಮಾಯಕಾರ ಪ್ರೊಡಕ್ಷನ್’ ಸಂಸ್ಥೆಯಿಂದ ನಿರ್ಮಿಸಲಾದ ‘ಮಹಾಗುರು ಮಹಾದೇವ’ ಹಾಡು ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಖ್ಯಾತ ಜ್ಯೋತಿಷಿ ವಿದ್ವಾನ್ ಮೂಗೂರು ಮಧುದೀಕ್ಷಿತ್ ಗುರೂಜಿ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಚಿತ್ರ ಸಾಹಿತಿ Continue Reading
















