ತೆರೆಗೆ ಬರಲು ‘ಕ್ಷೇತ್ರಪಾಲ’ ತಯಾರಿ ಹೊರಬಂತು ‘ಕ್ಷೇತ್ರಪಾಲ’ ಚಿತ್ರದ ಟೈಟಲ್ ಮತ್ತು ಮೋಶನ್ ಪೋಸ್ಟರ್ ‘ಕ್ಷೇತ್ರಪಾಲ’ನ ತೆರೆಗೆ ತರಲು ಹೊಸ ಪ್ರತಿಭೆಗಳ ಪ್ರಯತ್ನ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕರಾವಳಿಯ ಸೊಗಡು, ಅಲ್ಲಿನ ವಿಚಾರ-ಆಚಾರ, ಆಚರಣೆಗಳನ್ನು ಇಟ್ಟುಕೊಂಡು ಬರುತ್ತಿರುವ ಸಿನೆಮಾಗಳ Continue Reading
ಹೊರಬಂತು ‘ತಿಕ್ಲುರಾಮ’ ಸಿನೆಮಾದ ಕಾದಂಬರಿ ಡಾ. ನಟರಾಜ ಅವರ ಪರಿಸರ ಪ್ರೇಮಿ, ಹೃದಯಸ್ಪರ್ಶಿ ಕಾದಂಬರಿ ಬಿಡುಗಡೆ ಸಿನೆಮಾದ ಜೊತೆಗೆ ಕಾದಂಬರಿ ರೂಪ ಪಡೆದುಕೊಂಡ ‘ತಿಕ್ಲುರಾಮ’ ‘ತಿಕ್ಲುರಾಮ’ – ಕನ್ನಡದಲ್ಲಿ ಹೀಗೊಂದು ಹೆಸರಿನಲ್ಲಿ ಸಿನೆಮಾವೊಂದು ತೆರೆಗೆ ಬರುತ್ತಿರುವುದು ಅನೇಕರಿಗೆ ಗೊತ್ತಿರಬಹುದು. ಕೆಲ ತಿಂಗಳ ಹಿಂದಷ್ಟೇ ಈ ‘ತಿಕ್ಲುರಾಮ’ ಸಿನೆಮಾದ ಶೀರ್ಷಿಕೆಗೆ ಸಂಬಂಧಿಸಿದಂತೆ, ಅದರ ಸುತ್ತ Continue Reading
ಹೊಸಬರ ‘ಸುಮ್ನೆ ತಮಾಷೆಗೆ..’ ಸಿನೆಮಾದ ಸ್ಕ್ರಿಪ್ಟ್ ಪೂಜೆ ‘ಕಡಲ ತೀರದ ಭಾರ್ಗವ’ ಹಾಗೂ ‘ಯಾವ ಮೋಹನ ಮುರಳಿ ಕರೆಯಿತು’ ನಿರ್ದೇಶಕರ ಹೊಸಚಿತ್ರ ಚಿತ್ರೀಕರಣಕ್ಕೆ ತಯಾರಾದ ‘ಸುಮ್ನೆ ತಮಾಷೆಗೆ..’ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಕೆಲವು ಸಿನೆಮಾಗಳು ತಮ್ಮ ತಾರಾಗಣದ ಮೂಲಕ, ಬಜೆಟ್ ಮೂಲಕ ಗಮನ ಸೆಳೆದರೆ, ಇನ್ನು ಕೆಲವು ಸಿನೆಮಾಗಳು ತಮ್ಮ ಕಥಾಹಂದರ, ಕಂಟೆಂಟ್, ಟೈಟಲ್ ಮೂಲಕವೇ ಗಮನ ಸೆಳೆಯುತ್ತವೆ. ಇದೀಗ Continue Reading
ಸೆಟ್ಟೇರಿತು ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ ‘ಶೋಧ’ ನಟನೆ ತರಬೇತಿಯ ಜೊತೆಗೆ ನಿರ್ಮಾಣಕ್ಕೂ ಸೈ ಎಂದ ಧವನ್ ಸೋಹ… ‘ಶೋಧ’ನೆಗೆ ಹೊರಟ ‘ಫ್ಲೆಮಿಂಗೋ’ ಸ್ಟುಡೆಂಟ್ಸ್ ಸುಮಾರು ಒಂದೂವರೆ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಅಸಂಖ್ಯಾತ ಪ್ರತಿಭೆಗಳಿಗೆ ತರಬೇತಿ ನೀಡಿ ಕಿರುತೆರೆ ಮತ್ತು ಹಿರಿತೆರೆಗೆ ಕಲಾವಿದರನ್ನಾಗಿ ಪರಿಚಯಿಸಿರುವ ‘ಫ್ಲೆಮಿಂಗೋ ಸೆಲೆಬ್ರಿಟೀಸ್ ವರ್ಲ್ಡ್ ಫಿಲಂ ಅಕಾಡೆಮಿ’ ಬಗ್ಗೆ ಅನೇಕರಿಗೆ Continue Reading
‘ಮದನಿಕ’ ಟೀಸರ್ ಮತ್ತು ಹಾಡು ಬಿಡುಗಡೆ ಹಳೇಗನ್ನಡ-ಹೊಸಗನ್ನಡದ ಸಂಗಮದಲ್ಲಿ ಅರಳಿದ ‘ಮದನಿಕ’ ಹೊಸ ಅವತಾರದಲ್ಲಿ ಗ್ಲಾಮರ್ ಗರ್ಲ್ ರಾಗಿಣಿ ಇಲ್ಲಿಯವರೆಗೆ ಗ್ಲಾಮರಸ್ ಮತ್ತು ಆ್ಯಕ್ಷನ್ ಪಾತ್ರಗಳ ಮೂಲಕ ಕನ್ನಡ ಸಿನಿಪ್ರಿಯರ ಗಮನ ಸೆಳೆದಿರುವ ನಟಿ ರಾಗಿಣಿ ದ್ವಿವೇದಿ ಈ ಬಾರಿ ‘ಮದನಿಕ’ ಎಂಬ ಪಿರಿಯಾಡಿಕ್ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ‘ಮದನಿಕ’ ಎಂಬುದು ದೇವಾಲಯಗಳಲ್ಲಿ Continue Reading
ಲಕ್ಷ್ಮೀ ಹೆಬ್ಬಾಳ್ಕರ್ ಕೈಯಲ್ಲಿ ‘ಅಣ್ಣ from Mexico’ ಟೀಸರ್ ಡಾಲಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ‘ಅಣ್ಣ from Mexico’ಕ್ಕೆ ಶುಭ ಕೋರಿದ ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ’ ಸಚಿವೆ ನಟ ರಾಕ್ಷಸ ಡಾಲಿ ಧನಂಜಯ್ ನಟಿಸುತ್ತಿರುವ ‘ಅಣ್ಣ from Mexico’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಹೊರಬಂದಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ Continue Reading
‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಗೆ ಸಿ. ಎಂ. ಸಿದ್ದರಾಮಯ್ಯ ಸಾಥ್ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಶೀರ್ಷಿಕೆ ಗೀತೆ ಅನಾವರಣ ಮಾಡಿದ ಸಿದ್ಧರಾಮಯ್ಯ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ ಸಾಮಾಜಿಕ ಕಥಾಹಂದರವನ್ನು ಇಟ್ಟುಕೊಂಡು ತಯಾರಾಗಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ ಇದೀಗ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ತನ್ನ ಬಹುತೇಕ ಪೋಸ್ಟ್ ಪ್ರೊಡಕ್ಷನ್ Continue Reading
ಮಹಿಳಾ ಪ್ರಧಾನ ‘ಕೆಂಡದ ಸೆರಗು’ ಏ. 17ಕ್ಕೆ ಬಿಡುಗಡೆ ಸಾಮಾಜಿಕ ಸಂದೇಶದ ಜೊತೆಗೆ ಕ್ರೈಂ ತನಿಖೆಯ ಎಳೆಯನ್ನು ಹೊತ್ತ ಚಿತ್ರ ರಾಕಿ ಸೋಮ್ಲಿ ನಿರ್ದೇಶನದ ಚಿತ್ರ ‘ಕೆಂಡದ ಸೆರಗು’ ಎಂಬ ಹೆಸರಿನಲ್ಲಿ ಚಿತ್ರವೊಂದು ತಯಾರಾಗಿದ್ದು, ಅನೇಕರಿಗೆ ಗೊತ್ತಿರಬಹುದು. ಕೆಲ ದಿನಗಳ ಹಿಂದಷ್ಟೇ ‘ಕೆಂಡದ ಸೆರಗು’ ಸಿನೆಮಾದ ಟ್ರೇಲರ್ ಬಿಡುಗಡೆ ಮಾಡಿದ್ದ ಚಿತ್ರತಂಡ, ಇದೀಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ರೆಡಿಯಾಗಿದೆ. ಇದೇ Continue Reading
ಏಕಕಾಲಕ್ಕೆ ಮೂರು ಚಿತ್ರಗಳ ಮುಹೂರ್ತ ‘ಸೀತಾರಾಮ ರಾಜು’, ‘ದರ್ಶನ’ ಸೇರಿ ಒಟ್ಟಿಗೆ ಮೂರು ಚಿತ್ರಗಳಿಗೆ ಚಾಲನೆ ಕುಮಾರ್, ಕೀರ್ತಿ ಕೃಷ್ಣ, ಸ್ವಸ್ತಿಕ್ ನಿರ್ದೇಶನದ ಚಿತ್ರಗಳು ನಿರ್ಮಾಪಕ ಅರುಣಕುಮಾರ್ ಅವರ ‘ಮ್ಯಾಟ್ರಿಕ್ ಮೂವೀ ಮೇಕರ್ಸ್’ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೂರು ಚಿತ್ರಗಳ ಮುಹೂರ್ತ ಏಕಕಾಲಕ್ಕೆ ನೆರವೇರಿದೆ. ಬೆಂಗಳೂರಿನ ಗವಿಪುರದ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನಡೆದ ಮುಹೂರ್ತ Continue Reading
‘ಪೀಟರ್’ ಆಡಿಯೋ ರಿಲೀಸ್ ಮತ್ತು ಪ್ರೀ-ರಿಲೀಸ್ ಇವೆಂಟ್ ಇದೇ 2026ರ ಏಪ್ರಿಲ್ 10ರಿಂದ ‘ಪೀಟರ್’ ಚಿತ್ರ ರಾಜ್ಯದಾದ್ಯಂತ ಬಿಡುಗಡೆ ‘ಪೀಟರ್’ ಕೈ ಹಿಡಿಯುವ ನಿರೀಕ್ಷೆಯಲ್ಲಿ ಯುವ ಪ್ರತಿಭೆಗಳ ತಂಡ ಕನ್ನಡ ಚಿತ್ರರಂಗದ ಬಹುತೇಕ ನವ ಯುವ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಪೀಟರ್’ ಸಿನೆಮಾ ಇದೇ 2026ರ ಏಪ್ರಿಲ್ 10ರಂದು ರಾಜ್ಯಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ Continue Reading















