‘ಗಡಿಯಾರ’ ಚಿತ್ರದ ಬಳಿಕ ‘ಪಿಸ್ತೂಲ್’ ಚಿತ್ರಕ್ಕೆ ಪ್ರಬಿಕ್ ನಿರ್ದೇಶನ 8 ವರ್ಷಗಳ ನಂತರ ಮತ್ತೆ ಆಕ್ಷನ್-ಕಟ್ ಹೇಳುತ್ತಿರುವ ನಿರ್ದೇಶಕ ಪ್ರಬೀಕ್ ಮೊಗವೀರ್ ! ಬಹು ತಾರಾಗಣದಲ್ಲಿ ತೆರೆಗೆ ಬರುತ್ತಿದೆ ‘ಪಿಸ್ತೂಲ್’ ! ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ನಿರ್ದೇಶಕನಾಗಿ, ನಿರ್ಮಾಪಕನಾಗಿ ಮತ್ತು ನಟನಾಗಿ Continue Reading
ಹೊಸ ಪ್ರತಿಭೆಗಳ ‘ಬೆಟಾಲಿಯನ್’ ಚಿತ್ರದ ಟೈಟಲ್ ಬಿಡುಗಡೆ ‘ಆಕಾಶ್ ಪಿಕ್ಚರ್ಸ್’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರಕ್ಕೆ ಟೈಟಲ್ ಫಿಕ್ಸ್ ಪ್ರಕಾಶ್ ಎಸ್. ಬೂದೂರು ನಿರ್ಮಾಣದ ಚಿತ್ರಕ್ಕೆ ಕೆ. ಎಸ್. ಕೃಷ್ಣಕುಮಾರ್ ನಿರ್ದೇಶನ ‘ಆಕಾಶ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಪ್ರಕಾಶ್ ಎಸ್. ಬೂದೂರು ಅವರ ನಿರ್ಮಾಣದಲ್ಲಿ ಯುವ ಪ್ರತಿಭೆ ಕೆ. ಎಸ್. ಕೃಷ್ಣಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ Continue Reading
ಹೊರಬಂತು ‘ಕಲ್ಯಾಣಿ’ ಮೋಶನ್ ಪೋಸ್ಟರ್ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ನತ್ತ ‘ಕಲ್ಯಾಣಿ’ ಚಿತ್ರ ಬಿ. ಎಂ. ಗಿರಿರಾಜ ಹೇಳುತ್ತಿರುವ ‘ಕಲ್ಯಾಣಿ’ ಕಥೆ ಕನ್ನಡ ಚಿತ್ರರಂಗದಲ್ಲಿ ‘ಜಟ್ಟ’, ‘ಮೈತ್ರಿ’ ಮೊದಲಾದ ವಿಭಿನ್ನ ಕಥಾಹಂದರದ ಸಿನೆಮಾಗಳ ಮೂಲಕ ಸದಭಿರುಚಿ ಚಿತ್ರ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ನಿರ್ದೇಶಕ ಬಿ. ಎಂ. ಗಿರಿರಾಜ ಈ ಬಾರಿ ‘ಕಲ್ಯಾಣಿ’ ಎಂಬ ಮತ್ತೊಂದು Continue Reading
ನಿವಿನ್ ಪೌಲಿ ಹೊಸಚಿತ್ರಕ್ಕೆ ‘ವಿಜಯಂ’ ಟೈಟಲ್ ಫಿಕ್ಸ್ ‘ವಿಜಯಂ’ ಸಿನೆಮಾ ಮೂಲಕ ಮತ್ತೆ ಒಂದಾದ ‘ಪ್ರೇಮಂ’ ಹೀರೋ-ಡೈರೆಕ್ಟರ್ ಮತ್ತೆ ಒಂದಾದ ‘ಪ್ರೇಮಂ’ ಜೋಡಿ… ಮಲೆಯಾಳಂ ಚಿತ್ರರಂಗದ ಸೂಪರ್ ಹಿಟ್ ಸಿನೆಮಾಗಳಾದ ‘ನೇರಂ’ ಮತ್ತು ‘ಪ್ರೇಮಂ’ ಬಗ್ಗೆ ಬಹುತೇಕರು ಕೇಳಿರಬಹುದು. ಮಲೆಯಾಳಂ ಚಿತ್ರರಂಗದಲ್ಲಿ ಇಂದಿಗೂ ಅದೇ ಜನಪ್ರಿಯತೆ ಉಳಿಸಿಕೊಂಡಿರುವ ‘ನೇರಂ’ Continue Reading
‘ಹೊಸ ಜೀವನ’ ಚಿತ್ರದ ಶೀರ್ಷಿಕೆ ಅನಾವರಣ ರಂಗಾಯಣ ರಘು ಅಭಿನಯದ 400ನೇ ಸಿನೆಮಾದ ಟೈಟಲ್ ಲಾಂಚ್… ‘ಹೊಸ ಜೀವನ’ ಸಿನೆಮಾಕ್ಕೆ ಡಾಲಿ ಧನಂಜಯ್ ಸಾಥ್ ಕನ್ನಡ ಚಿತ್ರರಂಗದಲ್ಲಿ ಸಹ ನಟನಾಗಿ, ಖಳ ನಟನಾಗಿ, ಪೋಷಕ ನಟನಾಗಿ, ಹಾಸ್ಯ ನಟನಾಗಿ, ನಾಯಕ ನಟನಾಗಿ ಹಲವಾರು ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ನಟ ರಂಗಾಯಣ ರಘು, ಸದ್ದಿಲ್ಲದೆ 399 ಸಿನೆಮಾಗಳನ್ನು ಪೂರೈಸಿ, ಇದೀಗ 400ನೇ ಸಿನೆಮಾಕ್ಕೆ ತಯಾರಾಗಿದ್ದಾರೆ. ಹೌದು, ರಂಗಾಯಣ Continue Reading
ತೆರೆಗೆ ಬರಲು ‘ಕ್ಷೇತ್ರಪಾಲ’ ತಯಾರಿ ಹೊರಬಂತು ‘ಕ್ಷೇತ್ರಪಾಲ’ ಚಿತ್ರದ ಟೈಟಲ್ ಮತ್ತು ಮೋಶನ್ ಪೋಸ್ಟರ್ ‘ಕ್ಷೇತ್ರಪಾಲ’ನ ತೆರೆಗೆ ತರಲು ಹೊಸ ಪ್ರತಿಭೆಗಳ ಪ್ರಯತ್ನ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕರಾವಳಿಯ ಸೊಗಡು, ಅಲ್ಲಿನ ವಿಚಾರ-ಆಚಾರ, ಆಚರಣೆಗಳನ್ನು ಇಟ್ಟುಕೊಂಡು ಬರುತ್ತಿರುವ ಸಿನೆಮಾಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಈಗಾಗಲೇ ಕರಾವಳಿ ಸೊಗಡಿನ ಹಲವು ಸಿನೆಮಾಗಳು ತೆರೆಗೆ ಬಂದು Continue Reading
ಹೊಸಬರ ‘ಸುಮ್ನೆ ತಮಾಷೆಗೆ..’ ಸಿನೆಮಾದ ಸ್ಕ್ರಿಪ್ಟ್ ಪೂಜೆ ‘ಕಡಲ ತೀರದ ಭಾರ್ಗವ’ ಹಾಗೂ ‘ಯಾವ ಮೋಹನ ಮುರಳಿ ಕರೆಯಿತು’ ನಿರ್ದೇಶಕರ ಹೊಸಚಿತ್ರ ಚಿತ್ರೀಕರಣಕ್ಕೆ ತಯಾರಾದ ‘ಸುಮ್ನೆ ತಮಾಷೆಗೆ..’ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಕೆಲವು ಸಿನೆಮಾಗಳು ತಮ್ಮ ತಾರಾಗಣದ ಮೂಲಕ, ಬಜೆಟ್ ಮೂಲಕ ಗಮನ ಸೆಳೆದರೆ, ಇನ್ನು ಕೆಲವು ಸಿನೆಮಾಗಳು ತಮ್ಮ ಕಥಾಹಂದರ, ಕಂಟೆಂಟ್, ಟೈಟಲ್ ಮೂಲಕವೇ ಗಮನ ಸೆಳೆಯುತ್ತವೆ. ಇದೀಗ Continue Reading
ವಿವಾಹದ ಬಳಿಕ ವಿಜಯ್ ದೇವರಕೊಂಡ ಹೊಸಚಿತ್ರ ಘೋಷಣೆ ‘ಹಾಯ್ ನಾನ್ನ’ ನಿರ್ದೇಶಕರ ಜೊತೆ ವಿಜಯ್ ದೇವರಕೊಂಡ ಹೊಸಚಿತ್ರ ಆಕರ್ಷಕ ಪೋಸ್ಟರ್ ಮೂಲಕ ಹೊಸಚಿತ್ರ ಘೋಷಿಸಿದ ಚಿತ್ರತಂಡ ಕಳೆದ ಕೆಲ ತಿಂಗಳಿನಿಂದ ತಮ್ಮ ವಿವಾಹ ವಿಷಯಕ್ಕೆ ಸುದ್ದಿಯಾಗುತ್ತಿದ್ದ ಟಾಲಿವುಡ್ ‘ರೌಡಿಬಾಯ್’ ವಿಜಯ್ ದೇವರಕೊಂಡ ಈಗ ಹೊಸಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬರೋದಕ್ಕೆ ತಯಾರಾಗಿದ್ದಾರೆ. ಹೌದು, ರಶ್ಮಿಕಾ ಮಂದಣ್ಣ ಅವರ ಜೊತೆಗಿನ ವಿವಾಹದ ಬಳಿಕ ನಟ ವಿಜಯ್ Continue Reading
‘ಮಾರ್ಚ್ 23’ ಸಿನೆಮಾ ಟೈಟಲ್ ಬಿಡುಗಡೆ ನೈಜ ಘಟನೆಯಾಧಾರಿತ ಸಿನೆಮಾಕ್ಕೆ ಮಾಜಿ ಸಿ.ಎಂ ಕುಮಾರಸ್ವಾಮಿ ಸಾಥ್ 2021ರಲ್ಲಿ ನಡೆದ ನೈಜ ಘಟನೆಗೆ ಚಿತ್ರರೂಪ ಕನ್ನಡ ಚಿತ್ರರಂಗದಲ್ಲಿ ಆಗಾಗ್ಗೆ ಒಂದಷ್ಟು ನೈಜ ಘಟನೆಗಳು ಸಿನೆಮಾವಾಗಿ ತೆರೆಮೇಲೆ ಬಂದಿರುವುದನ್ನು ನೀವು ನೋಡಿರುತ್ತೀರಿ. ಈಗ ಅಂಥದ್ದೇ ಮತ್ತೊಂದು ನೈಜ ಘಟನೆ ಸಿನೆಮಾ ರೂಪದಲ್ಲಿ ತೆರೆಮೇಲೆ ಬರಲು ತಯಾರಾಗುತ್ತಿದೆ. ಅಂದಹಾಗೆ, ಆ ಸಿನೆಮಾದ ಹೆಸರು ‘ಮಾರ್ಚ್ 23’. ತೆರೆಗೆ Continue Reading
‘ಸೆಲೆಬ್ರಿಟಿ’ ಸಿನೆಮಾಗೆ ಕಿಚ್ಚ ಸುದೀಪ್ ಸಾಥ್… ಚಿತ್ರರಂಗಕ್ಕೆ ನಾಯಕ ನಟನಾಗಿ ಎಂಟ್ರಿಯಾಗುತ್ತಿರುವ ಯುವ ಪ್ರತಿಭೆ ಅಶ್ವಿನ್ ಹಿರಿಯ ರಾಜಕಾರಣಿ ಸಾರಾ ಮಹೇಶ್ ನಿರ್ಮಿಸುತ್ತಿರುವ ಚಿತ್ರ ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ರಾಜ್ಯದ ಹಿರಿಯ ರಾಜಕಾರಣಿ, ಜೆಡಿಎಸ್ ನಾಯಕ ಸಾರಾ ಮಹೇಶ್ ‘ಗೌರಿ ಆರ್ಟ್ಸ್ ಪ್ರೊಡಕ್ಷನ್’ ಎಂಬ ಹೆಸರಿನಲ್ಲಿ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದು, ಕೆಲವರಿಗೆ ಗೊತ್ತಿರಬಹುದು. ಇದೀಗ ಈ Continue Reading
















