Home Archive by category Quick ಸುದ್ದಿಗೆ ಒಂದು click
Quick ಸುದ್ದಿಗೆ ಒಂದು click
ಇದೇ ಡಿ. 20ರಂದು ಹುಬ್ಬಳ್ಳಿಯಲ್ಲಿ ‘ಮಾರ್ಕ್’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಗಂಡು ಮೆಟ್ಟಿದನಾಡಲ್ಲಿ ಅಭಿಮಾನಿಗಳೊಂದಿಗೆ ‘ಮಾರ್ಕ್’ ಬಿಡುಗಡೆ ಸಂಭ್ರಮ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮ ಹುಬ್ಬಳ್ಳಿ, ಡಿ. 17; ನಟ ಕಿಚ್ಚ ಸುದೀಪ್‌ ಅಭಿನಯದ ‘ಮಾರ್ಕ್’ ಸಿನೆಮಾದ ಬಿಡುಗಡೆಗೆ ಮುಹೂರ್ತ Continue Reading
Quick ಸುದ್ದಿಗೆ ಒಂದು click
ನಿರ್ಮಾಪಕಿ ಪ್ರಿಯಾ ಸುದೀಪ್‌ ಇನ್ನು ವಿತರಕಿ! ‘ಕೆಆರ್ ಜಿ’ ಜೊತೆಗೂಡಿ ‘ಮಾರ್ಕ್’ ವಿತರಣೆ ಮಾಡಲಿದ್ದಾರೆ ಪ್ರಿಯಾ ಸುದೀಪ್ ‘ಸುಪ್ರಿಯಾನ್ವಿ ಸ್ಟುಡಿಯೋ’ ಮೂಲಕ ‘ಮಾರ್ಕ್‌’ ರಿಲೀಸ್‌! ‘ಮಾರ್ಕ್’ ಸಿನಿಮಾ ಡಿಸೆಂಬರ್-25 ಕ್ಕೆ ಬರೋದು ಪಕ್ಕಾ ಆಗಿದೆ. ಹಾಗೆಯೇ ಇದರ ಜೊತೆಗೆ ಮತ್ತೊಂದು ವಿಶೇಷತೆ ಏನೆಂದರೆ ಮಾರ್ಕ್ ಚಿತ್ರವನ್ನು ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ವಿತರಣೆ Continue Reading
Quick ಸುದ್ದಿಗೆ ಒಂದು click
ಅದ್ಧೂರಿಯಾಗಿ ತೆರೆಕಂಡ ‘ದಿ ಡೆವಿಲ್’ ಚಿತ್ರ ರಾಜ್ಯದ ಬಹುತೇಕ ಎಲ್ಲಾ ಥಿಯೇಟರ್‌ಗಳಲ್ಲಿ ‘ದಿ ಡೆವಿಲ್’ ಹೌಸ್‌ಫುಲ್‌ ಶೋ..! ಭರ್ಜರಿ ಓಪನಿಂಗ್‌ ಪಡೆದುಕೊಂಡ ‘ದಿ ಡೆವಿಲ್’ ಬೆಂಗಳೂರು, ಡಿ. 11; ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ತೂಗುದೀಪ ಅಭಿನಯದ ಈ ವರ್ಷದ ಬಹುನಿರೀಕ್ಷಿತ  ‘ದಿ ಡೆವಿಲ್’ ಚಿತ್ರ ಇಂದು (ಡಿಸೆಂಬರ್ 11) ಬಿಡುಗಡೆಯಾಗಿ ತೆರೆಗೆ ಬಂದಿದೆ. ಇನ್ನು ಬಿಡುಗಡೆಗೂ ಮೊದಲೇ ಸಾಕಷ್ಟು ನಿರೀಕ್ಷೆ Continue Reading
Quick ಸುದ್ದಿಗೆ ಒಂದು click
ಬಹುನಿರೀಕ್ಷಿತ ‘ದಿ ಡೆವಿಲ್’ ಡಿ. 11ಕ್ಕೆ ತೆರೆಗೆ ‘ದಿ ಡೆವಿಲ್’ ಅವತಾರದಲ್ಲಿ ನೆಚ್ಚಿನ ನಟನ ದರ್ಶನಕ್ಕಾಗಿ ‘ಸೆಲೆಬ್ರಿಟಿಸ್‌’ ರೆಡಿ  ‘ದಿ ಡೆವಿಲ್’ ಮುಂಗಡ ಬುಕ್ಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್ ಬೆಂಗಳೂರು, ಡಿ.10; ನಟ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ‘ದಿ Continue Reading
Quick ಸುದ್ದಿಗೆ ಒಂದು click
‘ಅಖಂಡ 2’ ಬಿಡುಗಡೆಗೆ ಹೊಸ ದಿನಾಂಕ ನಿಗದಿ ನಂದಮೂರಿ ಬಾಲಕೃಷ್ಣ ಅಭಿನಯದ ಹೊಸಚಿತ್ರದ ಬಿಡುಗಡೆಗೆ ಗ್ರೀನ್‌ ಸಿಗ್ನಲ್‌ ಇದೇ ಡಿಸೆಂಬರ್‌ 12 ರಂದು ‘ಅಖಂಡ 2’ ಬಿಡುಗಡೆ ಹೈದರಾಬಾದ್‌, ಡಿ. 9: ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಡಿಸೆಂಬರ್ 5 ರಂದು ತೆಲುಗು ನಟ ನಂದಮೂರಿ ಬಾಲಕೃಷ್ಣ ನಟನೆಯ ‘ಅಖಂಡ 2’ ಸಿನೆಮಾ ಬಿಡುಗಡೆ ಆಗಬೇಕಿತ್ತು. ಆದರೆ ಮದ್ರಾಸ್ ಹೈಕೋರ್ಟ್ ಆದೇಶದಿಂದಾಗಿ ಕೊನೆ ಕ್ಷಣದಲ್ಲಿ ‘ಅಖಂಡ 2’ Continue Reading
Quick ಸುದ್ದಿಗೆ ಒಂದು click
‘ಅಖಂಡ 2’ ಚಿತ್ರ ನಿಗದಿತ ದಿನಕ್ಕೆ ಬಿಡುಗಡೆಯಾಗಲಿಲ್ಲ! ನಂದಮೂರಿ ಬಾಲಕೃಷ್ಣ ನಟಿಸಿದ್ದ ‘ಅಖಂಡ 2’ ಚಿತ್ರ ತೆರೆ ಕಂಡಿಲ್ಲ… ‘ಅನಿವಾರ್ಯ ಕಾರಣ’ ನೀಡಿ ಬಿಡುಗಡೆ ಮುಂದೂಡಿದ ಚಿತ್ರತಂಡ ಬೆಂಗಳೂರು, ಡಿ. 05; ಎಲ್ಲ ಅಂದುಕೊಂಡಂತೆ ನಡೆದಿದ್ದರೆ, ತೆಲುಗಿನ ಖ್ಯಾತ ನಟ ನಂದಮುರಿ ಬಾಲಕೃಷ್ಣ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಅಖಂಡ 2′ ಇಂದು (ಡಿಸೆಂಬರ್ 05) ಬಿಡುಗಡೆ ಆಗಬೇಕಿತ್ತು. ಆದರೆ ಕೊನೆ Continue Reading
Quick ಸುದ್ದಿಗೆ ಒಂದು click
ಮತ್ತೆ ಹೊಸಬಾಳಿಗೆ ಅಡಿಯಿಟ್ಟ ಸಮಂತಾ ಬಾಲಿವುಡ್‌ ನಿರ್ದೇಶಕ ರಾಜ್‌ ನಿಡಿಮೋರು ಜೊತೆ ಸಪ್ತಪದಿ ತುಳಿದ ಸಮಂತಾ ಸರಳವಾಗಿ ನಡೆದ ಸಮಂತಾ ಮದುವೆ  ದಕ್ಷಿಣ ಭಾರತದ ಜನಪ್ರಿಯ ನಟಿ ಸಮಂತಾ ರುತ್‌ ಪ್ರಭು ಇದೀಗ, ಮತ್ತೊಮ್ಮೆ ಹಸೆಮಣೆ ಏರಿದ್ದಾರೆ. ಹೌದು, ನಟಿ ಸಮಂತಾ ರುತ್‌ ಪ್ರಭು ಬಾಲಿವುಡ್‌ನ ನಿರ್ದೇಶಕ ರಾಜ್ ನಿಧಿಮೋರು ಅವರನ್ನು ವಿವಾಹವಾಗಿದ್ದಾರೆ. ಅಂದಹಾಗೆ, ಇಬ್ಬರಿಗೂ ಇದು ಎರಡನೇ ಮದುವೆ. ಕೊಯಮತ್ತೂರಿನ ‘ಈಶಾ ಫೌಂಡೇಶನ್‌’ನಲ್ಲಿ ಕುಟುಂಬದವರು Continue Reading
Quick ಸುದ್ದಿಗೆ ಒಂದು click
ಇದೇ ಡಿಸೆಂಬರ್ 5ಕ್ಕೆ ‘ಡೆವಿಲ್’ ಸಿನೆಮಾದ ಟ್ರೇಲರ್ ರಿಲೀಸ್ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಮಾಹಿತಿ ಹಂಚಿಕೊಂಡ ಚಿತ್ರತಂಡ ಅದ್ಧೂರಿಯಾಗಿ ‘ಡೆವಿಲ್’ ಟ್ರೇಲರ್‌ ಬಿಡುಗಡೆ ಮಾಡಲು ಯೋಜನೆ ಕನ್ನಡ ಚಿತ್ರರಂಗದ ‘ಚಾಲೆಂಜಿಂಗ್‌ ಸ್ಟಾರ್‌’ ಖ್ಯಾತಿಯ ನಟ ದರ್ಶನ್‌ ತೂಗುದೀಪ ಅಭಿನಯದ ‘ಡೆವಿಲ್’ ಸಿನೆಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ 2025ರ ಡಿಸೆಂಬರ್ 11ರಂದು ದರ್ಶನ್‌ ಅಭಿನಯಿಸಿರುವ Continue Reading
Quick ಸುದ್ದಿಗೆ ಒಂದು click
ಹಿರಿಯ ನಟ ಎಂ.ಎಸ್. ಉಮೇಶ್ ಇನ್ನಿಲ್ಲ ಅನಾರೋಗ್ಯದಿಂದ ಕನ್ನಡದ ಹಿರಿಯ ನಟ ಎಂ.ಎಸ್. ಉಮೇಶ್ ನಿಧನ ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರೆಳೆದ ಎಂ.ಎಸ್. ಉಮೇಶ್ ಬೆಂಗಳೂರು, ನ. 30; ಕನ್ನಡ ಚಿತ್ರರಂಗದ ಹಿರಿಯ ನಟ ಎಂ. ಎಸ್. ಉಮೇಶ್ ಇಂದು ಬೆಳಿಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎಂ. ಎಸ್‌. ಉಮೇಶ್‌ ಅವರಿಗೆ ಬೆಂಗಳೂರಿನ ಖಾಸಗಿ Continue Reading
Quick ಸುದ್ದಿಗೆ ಒಂದು click
‘ಕನ್ನಡ ಚಿತ್ರರಂಗ ಈಗ ಮೇಲಕ್ಕೇರುತ್ತಿದೆ…’ ಎಂದ ಎ. ಆರ್.​ ರೆಹಮಾನ್ ‘ಸ್ಯಾಂಡಲ್‌ವುಡ್ ಪ್ರಗತಿಯಲ್ಲಿದ್ದು, ಉನ್ನತ ಹಂತಕ್ಕೆ ಏರುತ್ತಿದೆ…’ ಎಂದು ಹಾಡಿ ಹೊಗಳಿದ ಸಂಗೀತ ಮಾಂತ್ರಿಕ ಪರಭಾಷೆಯಲ್ಲಿ ಕನ್ನಡ ಚಿತ್ರರಂಗದ ಮನ್ನಣೆ ಎತ್ತಿ ಹಿಡಿದ ರೆಹಮಾನ್ ಮಾತುಗಳು ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ. ಆರ್ ರೆಹಮಾನ್, ಕನ್ನಡ ಚಿತ್ರರಂಗದ ಬಗ್ಗೆ ಆಡಿರುವಂಥ ಮಾತುಗಳು ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಜೋರಾಗಿ Continue Reading
Load More
error: Content is protected !!