ಡಾಲಿ ಧನಂಜಯ್ ಇನ್ಮುಂದೆ ಡ್ಯಾಡಿ… ಗಂಡು ಮಗುವಿಗೆ ತಂದೆ-ತಾಯಿಯಾದ ಧನಂಜಯ್-ಡಾ. ಧನ್ಯತಾ ಸೋಶಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡ ಡಾಲಿ 2 ಮೇ 2, 2026, ಬೆಂಗಳೂರು: ಕನ್ನಡ ಚಿತ್ರರಂಗದ ನಟ ಕಂ ನಿರ್ಮಾಪಕ ಡಾಲಿ ಧನಂಜಯ್ ಮೂರು ದಿನಗಳ ಹಿಂದಷ್ಟೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಪತ್ನಿ ಡಾ. ಧನ್ಯತಾ ಅವರ ಜೊತೆಗಿನ ಬೇಬಿ ಬಂಪ್ಸ್ Continue Reading
‘ಟಾಕ್ಸಿಕ್’ ಚಿತ್ರದ ಬಿಡುಗಡೆ ಮತ್ತೊಮ್ಮೆ ಮುಂದೂಡಿಕೆ ಅಧಿಕೃತವಾಗಿ ‘ಟಾಕ್ಸಿಕ್’ ಬಿಡುಗಡೆ ಮುಂದೂಡಿಕೆ ಖಚಿತಪಡಿಸಿದ ನಟ ಯಶ್ ಜೂ. 4ಕ್ಕೆ ‘ಟಾಕ್ಸಿಕ್’ ದರ್ಶನವಿಲ್ಲ! 29 ಏ. 2026, ಬೆಂಗಳೂರು: ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಇದೇ ಮಾರ್ಚ್ ತಿಂಗಳಿನಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರ ಮುಂದೆ ಬಂದಿರಬೇಕಿತ್ತು. ಆದರೆ Continue Reading
ಮೊದಲ ವಾರದಲ್ಲೇ ‘ಧುರಂಧರ್ 2’ 900 ಕೋಟಿಗೂ ಅಧಿಕ ಗಳಿಕೆ! ಸಾವಿರ ಕೋಟಿ ಕ್ಲಬ್ ಸೇರುವತ್ತ ದಾಪುಗಾಲಿಡುತ್ತಿರುವ ‘ಧುರಂಧರ್ 2’ ಅಡೆತಡೆಗಳನ್ನು ದಾಟಿ ಮುನ್ನುಗ್ಗುತ್ತಿರುವ ‘ಧುರಂಧರ್ 2’ ಮಾ. 24, ಮುಂಬೈ; ಇದೇ ವರ್ಷ ಯುಗಾದಿ ಹಬ್ಬದ ಸಂದರ್ಭದಲ್ಲಿ ಬಾಲಿವುಡ್ನಲ್ಲಿ ತೆರೆಗೆ ಬಂದಿದ್ದ ಬಹುನಿರೀಕ್ಷಿತ ‘ಧುರಂಧರ್ 2’ ಅಂದುಕೊಂಡಂತೆ, ಬಾಕ್ಸಾಫೀಸ್ನಲ್ಲೂ ಭರ್ಜರಿಯಾಗಿ ಕಮಾಲ್ ಮಾಡುವಲ್ಲಿ Continue Reading
ಬಹುನಿರೀಕ್ಷಿತ ‘ಟಾಕ್ಸಿಕ್’ ಬಿಡುಗಡೆ ಮುಂದೂಡಿದ ಚಿತ್ರತಂಡ ತೆರೆಗೆ ಎರಡು ವಾರಗಳಿರುವಾಗಲೇ ಚಿತ್ರತಂಡದ ಕಡೆಯಿಂದ ಹೊರಬಿತ್ತು ಸುದ್ದಿ ಮಾರ್ಚ್ 19ರ ಬದಲು ಜೂನ್ 4ಕ್ಕೆ ‘ಟಾಕ್ಸಿಕ್’ ರಿಲೀಸ್ ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಇದೇ ಮಾರ್ಚ್ 19ರಂದು ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಅದ್ದೂರಿಯಾಗಿ ತೆರೆಗೆ ಬರಬೇಕಿತ್ತು. ಆದರೆ ಇನ್ನೇನು ‘ಟಾಕ್ಸಿಕ್’ Continue Reading
ಹಸೆಮಣೆ ಏರಿದ ರಶ್ಮಿಕಾ-ವಿಜಯ್ ಜೋಡಿ ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದ ಗೀತಾ ಗೋವಿಂದ ವಿವಾಹ…! ಕುಟುಂಬಸ್ಥರು, ಅತ್ಯಾಪ್ತರು ಸಮ್ಮುಖದಲ್ಲಿ ಸತಿ-ಪತಿಗಳಾದ ತಾರಾ ಜೋಡಿ ಫೆಬ್ರವರಿ 26, ಉದಯಪುರ : ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ವಿವಾಹ ಇಂದು (ಫೆಬ್ರವರಿ 26) ಅದ್ಧೂರಿಯಾಗಿ ನೆರವೇರಿದೆ. ರಾಜಸ್ಥಾನದ ಉದಯಪುರದ ಐಶಾರಾಮಿ ರೆಸಾರ್ಟ್ನಲ್ಲಿ ಇಂದು (ಫೆಬ್ರವರಿ 26) ಬೆಳಿಗ್ಗೆ ಶುಭ ಮುಹೂರ್ತದಲ್ಲಿ ತೆಲುಗು Continue Reading
ಕೊನೆಗೂ ಮದುವೆಯ ಅಧಿಕೃತ ಆಮಂತ್ರಣ ನೀಡಿದ ರಶ್ಮಿಕಾ ‘ನಮ್ಮದು ‘ವಿರೋಶ್’ ಜೋಡಿ, ಮದುವೆಗೆ ಬನ್ನಿ…’ ಎಂದ ಕೊಡಗಿನ ಬೆಡಗಿ ವೆಡ್ಡಿಂಗ್ ಕಾರ್ಡ್ ವೈರಲ್ ವದಂತಿಗಳಿಗೆ ತೆರೆ ಕಳೆದ ಕೆಲ ವರ್ಷಗಳಿಂದಲೂ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣರ ಮದುವೆ ಬಗ್ಗೆ ಗಾಸಿಪ್ಗಳು ಜೋರಾಗಿಯೇ ಸದ್ದು ಮಾಡುತ್ತಿದ್ದವು. ಇಬ್ಬರು ಒಟ್ಟಿಗೆ ಸುತ್ತಾಡುತ್ತಿದ್ದರೂ ಒಬ್ಬರಿಗೊಬ್ಬರು ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಕಳೆದ Continue Reading
ರಜನಿ-ಕಮಲ್ ಜೋಡಿಯ ಹೊಸಚಿತ್ರ ಅಧಿಕೃತವಾಗಿ ಘೋಷಣೆ ಬರೋಬ್ಬರಿ 47 ವರ್ಷಗಳ ಬಳಿಕ ಮತ್ತೆ ಒಂದಾದ ರಜನೀಕಾಂತ್-ಕಮಲ್ ಹಾಸನ್ ಅಭಿಮಾನಿಗಳ ದಶಕಗಳ ಕನಸು ಈಡೇರುವ ಹೊತ್ತು.. ಕೊನೆಗೂ ಬಂತು..! ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ತಾರೆಯರಾದ ರಜನೀಕಾಂತ್ ಮತ್ತು ಕಮಲ್ ಹಾಸನ್ ಆರಂಭದಿಂದಲೂ ಆತ್ಮೀಯ ಗೆಳೆಯರು ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಷಯ. ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಈ ಇಬ್ಬರು ದಿಗ್ಗರು, ಆರಂಭದ ಕೆಲವು ವರ್ಷ ಒಟ್ಟಿಗೆ Continue Reading
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋ ಸೈಮನ್ ಇನ್ನಿಲ್ಲ ಫಿಲಂ ಚೇಂಬರ್ ಸಭೆಯಲ್ಲಿದ್ದಾಗಲೇ ಜೋ ಸೈಮನ್ ಗೆ ಹೃದಯಾಘಾತ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಕೊನೆ ಉಸಿರೆಳೆದ ಜೋ ಸೈಮನ್ ಫೆ. 13, ಬೆಂಗಳೂರು ; ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋ ಸೈಮನ್ ಇಂದು (2026 ಫೆ. 13) ಮಧ್ಯಾಹ್ನ ನಿಧನ ಹೊಂದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯಲ್ಲಿರುವ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ (ಫಿಲಂ Continue Reading
ಹಿರಿಯ ನಟಿ ಡಾ. ಜಯಮಾಲಾ ‘ಫಿಲಂ ಚೇಂಬರ್’ ನೂತನ ಅಧ್ಯಕ್ಷೆ ಎರಡನೇ ಬಾರಿಗೆ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಯ ಅಧ್ಯಕ್ಷಗಾದಿಗೇರಿದ ‘ಗಿರಿಕನ್ಯೆ’! ಚುನಾವಣೆಯಲ್ಲಿ ಜಯಮಾಲ ಕೊರಳಿಗೆ ‘ಜಯಮಾಲೆ’ ಜ. 31, ಬೆಂಗಳೂರು; ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಗೆ ಇಂದು (31 ಜ. 2026) ನಡೆದ ಚುನಾವಣೆಯಲ್ಲಿ ಹಿರಿಯ ನಟಿ, ನಿರ್ಮಾಪಕಿ ಮತ್ತು ರಾಜಕಾರಣಿ ಆಗಿರುವ ಡಾ. ಜಯಮಾಲಾ ನೂತನ Continue Reading
ಜ 08, ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರಿಗೆ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುವ 2020 ಹಾಗೂ 2021ನೇ ಸಾಲಿನ ‘ಜೀವಮಾನದ ಸಾಧನೆ ಪ್ರಶಸ್ತಿ’ಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ‘ಡಾ. ರಾಜಕುಮಾರ್ ಪ್ರಶಸ್ತಿ’, ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ ಹಾಗೂ ‘ಡಾ. ವಿಷ್ಣುವರ್ಧನ್ ಪ್ರಶಸ್ತಿ’ ಹೆಸರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಈ ಪ್ರಶಸ್ತಿಗಳನ್ನು Continue Reading
















