ಹೊರಬಂತು ‘ಕಲ್ಯಾಣಿ’ ಮೋಶನ್ ಪೋಸ್ಟರ್ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ನತ್ತ ‘ಕಲ್ಯಾಣಿ’ ಚಿತ್ರ ಬಿ. ಎಂ. ಗಿರಿರಾಜ ಹೇಳುತ್ತಿರುವ ‘ಕಲ್ಯಾಣಿ’ ಕಥೆ ಕನ್ನಡ ಚಿತ್ರರಂಗದಲ್ಲಿ ‘ಜಟ್ಟ’, ‘ಮೈತ್ರಿ’ ಮೊದಲಾದ ವಿಭಿನ್ನ ಕಥಾಹಂದರದ ಸಿನೆಮಾಗಳ ಮೂಲಕ ಸದಭಿರುಚಿ ಚಿತ್ರ ನಿರ್ದೇಶಕರಾಗಿ Continue Reading
ಇದೇ ಜು. 24ಕೆ ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ ತೆರೆಗೆ ಚಿತ್ರದ ಬಿಡುಗಡೆ ದಿನ ಘೋಷಿಸಿದ ಆಹಾರ, ನಾಗರಿಕ ಸರಬರಾಜು ಸಚಿವ ಕೆ. ಹೆಚ್. ಮುನಿಯಪ್ಪ ತೆರೆಗೆ ಬರಲು ತಯಾರಾದ ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ 4 ಜು. 2026, ಬೆಂಗಳೂರು: ಈಗಾಗಲೇ ತನ್ನ ಶೀರ್ಷಿಕೆ ಮತ್ತು ಕಥಾಹಂದರದ ಮೂಲಕ ಒಂದಷ್ಟು ಸುದ್ದಿಯಾಗಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ ತೆರೆಗೆ ಬರೋದಕ್ಕೆ ದಿನಾಂಕ ನಿಗಧಿಯಾಗಿದೆ. ಇದೇ 2026ರ ಜುಲೈ 24ರಂದು Continue Reading
ಹೊಸ ಪ್ರತಿಭೆಗಳ ‘ಅಪರಾಧಿ ನಾನಲ್ಲ’ ಚಿತ್ರ ತೆರೆಗೆ ಸಿದ್ಧ ಹೊರಬಂತು ಸಸ್ಪೆನ್ಸ್-ಕ್ರೈಂ-ಥ್ರಿಲ್ಲರ್ ಶೈಲಿಯ ‘ಅಪರಾಧಿ ನಾನಲ್ಲ’ ಟ್ರೇಲರ್ 2026ರ ಜುಲೈ 3ಕ್ಕೆ ‘ಅಪರಾಧಿ ನಾನಲ್ಲ’ ಚಿತ್ರ ರಿಲೀಸ್ ಕನ್ನಡ ಚಿತ್ರರಂಗದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಹೊಸ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗುತ್ತಿದೆ. ಆ ಚಿತ್ರದ ಹೆಸರು ‘ಅಪರಾಧಿ ನಾನಲ್ಲ’. ಈಗಾಗಲೇ ‘ಅಪರಾಧಿ Continue Reading
ಹೊಸಬರ ‘ಲವ್ 2 ಲಸ್ಸಿ’ ಚಿತ್ರದ ಪೋಸ್ಟರ್, ಹಾಡು ಹೊರಕ್ಕೆ ನವ ಪ್ರತಿಭೆಗಳ ಹೊಸ ಪ್ರೇಮಕಥೆ ‘ಲವ್ 2 ಲಸ್ಸಿ’ ತೆರೆಗೆ ಬರಲು ತಯಾರಿ… ನೈಜ ಕಥೆಗೆ ‘ಲವ್ 2 ಲಸ್ಸಿ’ ಚಿತ್ರರೂಪ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಹೊಸ ಚಿತ್ರ ‘ಲವ್ 2 ಲಸ್ಸಿ’ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ‘ಲವ್ 2 ಲಸ್ಸಿ’ ಚಿತ್ರದ ಚಿತ್ರೀಕರಣ ಮತ್ತು ಬಹುತೇಕ ಪೋಸ್ಟ್ ಪ್ರೊಡಕ್ಷನ್ಸ್ Continue Reading
ಮತ್ತೊಂದು ತ್ರಿಕೋನ ಪ್ರೇಮಕಥೆ ಹೇಳಿದ ಸುನಿ ಸೈಂಟಿಫಿಕ್ ಥ್ರಿಲ್ಲರ್ ಜೊತೆ ‘ಸುನಿ’ಯ ಮತ್ತೊಂದು ‘ಸಿಂಪಲ್’ ಲವ್ ಸ್ಟೋರಿ ತುಂತುರು ಮಳೆಯ ನಡುವೆ ಪ್ರೇಮ್ ಕಹಾನಿ… ಚಿತ್ರ: ‘ಮೋಡ ಕವಿದ ವಾತಾವರಣ’ ನಿರ್ಮಾಣ: ‘ಶ್ರೀರಾಮ್ ಮೂವೀಸ್’, ತಾರಾಗಣ: ಶೀಲಂ ಎಂ. ಸ್ವಾಮಿ, ಮೋಕ್ಷಾ ಕುಶಾಲ್, ಸಾತ್ವಿಕಾ, ರಿಷಿ, ಸ್ಪರ್ಶ ರೇಖಾ ಮತ್ತಿತರರು, ನಿರ್ದೇಶನ: ಸುನಿ, ಬಿಡುಗಡೆ: 26 ಜೂನ್ 2026, ರೇಟಿಂಗ್: 3.5/5 ಕನ್ನಡ Continue Reading
ದುಡ್ಡಿರೋರು ಮಾತ್ರ ಹೀರೋ ಆಗ್ಬೇಕಾ? ಅಂತಿದ್ದಾನೆ ‘ದೊಡ್ಮನ್ಸ’ ಮಧ್ಯಮ ವರ್ಗದ ಹುಡುಗನೊಬ್ಬನ ಬಣ್ಣದ ಕನಸಿನ ಕಹಾನಿ… ಮಾಸ್ ಎಲಿಮೆಂಟ್, ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಚಿತ್ರ: ‘ದೊಡ್ಮನ್ಸ’ ನಿರ್ಮಾಣ: ಶರತ್ ಕೃಷ್ಣ, ನಿರ್ದೇಶನ: ಶರತ್ ಕೃಷ್ಣ, ತಾರಾಗಣ: ಶರತ್ ಕೃಷ್ಣ, ರೇಷ್ಮಾ ಲಿಂಗರಾಜಪ್ಪ, ಶಿಲ್ಪಾ ಶಿವಕುಮಾರ್, ಹುಲಿ ಕಾರ್ತಿಕ್, ಬಲ ರಾಜ್ ವಾಡಿ ಮತ್ತಿತರರು. […]Continue Reading
ಹೊರಬಂತು ‘ಬೇಲ್’ ಚಿತ್ರದ ಫಸ್ಟ್ ಲುಕ್ ಟೀಸರ್ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ನಲ್ಲಿ ಎಂಟ್ರಿಕೊಟ್ಟ ಶಿವರಾಜಕುಮಾರ್ ‘ಬೇಲ್’ಗಾಗಿ ಹೊಸ ಅವತಾರ ತಾಳಿದ ಶಿವಣ್ಣ ಕೆಲ ತಿಂಗಳ ಹಿಂದಷ್ಟೇ ನಟ ‘ಹ್ಯಾಟ್ರಿಕ್ ಹೀರೋ’ ಶಿವರಾಜಕುಮಾರ್ ಅಭಿನಯದ ‘ಬೇಲ್’ ಸಿನೆಮಾದ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಿತ್ತು. ನಿರ್ದೇಶಕ ಪವನ್ ಒಡೆಯರ್ ಆ್ಯಕ್ಷನ್-ಕಟ್ ಹೇಳುತ್ತಿರುವ ಈ ಸಿನೆಮಾವನ್ನು ‘ಕೆ.ವಿ.ಎನ್ Continue Reading
‘ಪೀಟರ್’ ಆಡಿಯೋ ರಿಲೀಸ್ ಮತ್ತು ಪ್ರೀ-ರಿಲೀಸ್ ಇವೆಂಟ್ ಇದೇ 2026ರ ಏಪ್ರಿಲ್ 10ರಿಂದ ‘ಪೀಟರ್’ ಚಿತ್ರ ರಾಜ್ಯದಾದ್ಯಂತ ಬಿಡುಗಡೆ ‘ಪೀಟರ್’ ಕೈ ಹಿಡಿಯುವ ನಿರೀಕ್ಷೆಯಲ್ಲಿ ಯುವ ಪ್ರತಿಭೆಗಳ ತಂಡ ಕನ್ನಡ ಚಿತ್ರರಂಗದ ಬಹುತೇಕ ನವ ಯುವ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಪೀಟರ್’ ಸಿನೆಮಾ ಇದೇ 2026ರ ಏಪ್ರಿಲ್ 10ರಂದು ರಾಜ್ಯಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ Continue Reading
2026ರ ಜೂನ್ 26ಕ್ಕೆ ‘ಮೋಡ ಕವಿದ ವಾತಾವರಣ’ ತೆರೆಗೆ ತೆರೆಗೆ ಬರಲು ರೆಡಿಯಾದ ಸಿಂಪಲ್ ಸುನಿ ‘ಮೋಡ ಕವಿದ ವಾತಾವರಣ’ ಸಿನೆಮಾ ಮತ್ತೊಂದು ಲವ್ ಸ್ಟೋರಿ ಹೇಳೋಕೆ ಸಿಂಪಲ್ ಸುನಿ ರೆಡಿ ನಿರ್ದೇಶಕ ಸಿಂಪಲ್ ಸುನಿ ಈ ವರ್ಷ ಮತ್ತೊಮದು ಹೊಸ ಕಥೆಯನ್ನು ಸಿನಿಪ್ರಿಯರ ಮುಂದಿಡುವ ತಯಾರಿಯಲ್ಲಿದ್ದಾರೆ. ಹೌದು, ನಿರ್ದೇಶಕ ಸಿಂಪಲ್ ಸುನಿ ತಮ್ಮ ಶಿಷ್ಯನಿಗಾಗಿ ‘ಮೋಡ ಕವಿದ ವಾತಾವರಣ’ವನ್ನು ಸೃಷ್ಟಿಸಿದ್ದಾರೆ. ಅರ್ಥಾತ್, ತಮ್ಮ Continue Reading
‘ರಾಮರಸ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಪಾತ್ರ ರಿವೀಲ್ ‘ಗುರುಸಿದ್ದ’ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲು ಪ್ರಜ್ವಲ್ ದೇವರಾಜ್ ರೆಡಿ… ‘ರಾಮನವಮಿ’ ಸಂದರ್ಭದಲ್ಲಿ ಹೊರಬಂತು ‘ರಾಮರಸ’ ಕ್ಯಾರೆಕ್ಟರ್ ಟೀಸರ್ ಈಗಾಗಲೇ ತನ್ನ ಟೈಟಲ್ ಮೂಲಕ ಒಂದಷ್ಟು ಮಂದಿಯ ಗಮನ ಸೆಳೆಯಲು ಯಶಸ್ವಿಯಾಗಿರುವ ‘ರಾಮರಸ’ ಚಿತ್ರದ ಕೆಲಸಗಳು ಭರದಿಂದ ನಡೆಯುತ್ತಿದೆ. ಇದೀಗ ‘ರಾಮರಸ’ Continue Reading
















