‘ಶ್ರೀರಸ್ತು’ ಚಿತ್ರದಲ್ಲಿ ‘ಡೈನಾಮಿಕ್ ಸ್ಟಾರ್’ ಪುತ್ರರ ಜೊತೆಯಾಟ ಪ್ರಣಮ್ ಅಭಿನಯದ ‘ಶ್ರೀರಸ್ತು’ ಚಿತ್ರದ ವಿಶೇಷ ಪಾತ್ರದಲ್ಲಿ ಪ್ರಜ್ವಲ್ ಮಿಂಚು ಪ್ರಣಮ್ ದೇವರಾಜ್ ಜನ್ಮದಿನದ ಸಂದರ್ಭದಲ್ಲಿ ಹೊರಬಿದ್ದ ಸುದ್ದಿ ಕನ್ನಡ ಚಿತ್ರರಂಗದ ಹಿರಿಯ ನಟ ‘ಡೈನಾಮಿಕ್ ಸ್ಟಾರ್’ ದೇವರಾಜ್ ಅವರ ಕಿರಿಯ ಪುತ್ರ Continue Reading
ನಿವಿನ್ ಪೌಲಿ ಹೊಸಚಿತ್ರಕ್ಕೆ ‘ವಿಜಯಂ’ ಟೈಟಲ್ ಫಿಕ್ಸ್ ‘ವಿಜಯಂ’ ಸಿನೆಮಾ ಮೂಲಕ ಮತ್ತೆ ಒಂದಾದ ‘ಪ್ರೇಮಂ’ ಹೀರೋ-ಡೈರೆಕ್ಟರ್ ಮತ್ತೆ ಒಂದಾದ ‘ಪ್ರೇಮಂ’ ಜೋಡಿ… ಮಲೆಯಾಳಂ ಚಿತ್ರರಂಗದ ಸೂಪರ್ ಹಿಟ್ ಸಿನೆಮಾಗಳಾದ ‘ನೇರಂ’ ಮತ್ತು ‘ಪ್ರೇಮಂ’ ಬಗ್ಗೆ ಬಹುತೇಕರು ಕೇಳಿರಬಹುದು. ಮಲೆಯಾಳಂ ಚಿತ್ರರಂಗದಲ್ಲಿ ಇಂದಿಗೂ ಅದೇ ಜನಪ್ರಿಯತೆ ಉಳಿಸಿಕೊಂಡಿರುವ ‘ನೇರಂ’ Continue Reading
ಹೊಸ ಪ್ರತಿಭೆಗಳ ‘ಅಪರಾಧಿ ನಾನಲ್ಲ’ ಚಿತ್ರ ತೆರೆಗೆ ಸಿದ್ಧ ಹೊರಬಂತು ಸಸ್ಪೆನ್ಸ್-ಕ್ರೈಂ-ಥ್ರಿಲ್ಲರ್ ಶೈಲಿಯ ‘ಅಪರಾಧಿ ನಾನಲ್ಲ’ ಟ್ರೇಲರ್ 2026ರ ಜುಲೈ 3ಕ್ಕೆ ‘ಅಪರಾಧಿ ನಾನಲ್ಲ’ ಚಿತ್ರ ರಿಲೀಸ್ ಕನ್ನಡ ಚಿತ್ರರಂಗದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಹೊಸ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗುತ್ತಿದೆ. ಆ ಚಿತ್ರದ ಹೆಸರು ‘ಅಪರಾಧಿ ನಾನಲ್ಲ’. ಈಗಾಗಲೇ ‘ಅಪರಾಧಿ Continue Reading
ಹೊಸಬರ ‘ಲವ್ 2 ಲಸ್ಸಿ’ ಚಿತ್ರದ ಪೋಸ್ಟರ್, ಹಾಡು ಹೊರಕ್ಕೆ ನವ ಪ್ರತಿಭೆಗಳ ಹೊಸ ಪ್ರೇಮಕಥೆ ‘ಲವ್ 2 ಲಸ್ಸಿ’ ತೆರೆಗೆ ಬರಲು ತಯಾರಿ… ನೈಜ ಕಥೆಗೆ ‘ಲವ್ 2 ಲಸ್ಸಿ’ ಚಿತ್ರರೂಪ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಹೊಸ ಚಿತ್ರ ‘ಲವ್ 2 ಲಸ್ಸಿ’ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ‘ಲವ್ 2 ಲಸ್ಸಿ’ ಚಿತ್ರದ ಚಿತ್ರೀಕರಣ ಮತ್ತು ಬಹುತೇಕ ಪೋಸ್ಟ್ ಪ್ರೊಡಕ್ಷನ್ಸ್ Continue Reading
‘ಹೊಸ ಜೀವನ’ ಚಿತ್ರದ ಶೀರ್ಷಿಕೆ ಅನಾವರಣ ರಂಗಾಯಣ ರಘು ಅಭಿನಯದ 400ನೇ ಸಿನೆಮಾದ ಟೈಟಲ್ ಲಾಂಚ್… ‘ಹೊಸ ಜೀವನ’ ಸಿನೆಮಾಕ್ಕೆ ಡಾಲಿ ಧನಂಜಯ್ ಸಾಥ್ ಕನ್ನಡ ಚಿತ್ರರಂಗದಲ್ಲಿ ಸಹ ನಟನಾಗಿ, ಖಳ ನಟನಾಗಿ, ಪೋಷಕ ನಟನಾಗಿ, ಹಾಸ್ಯ ನಟನಾಗಿ, ನಾಯಕ ನಟನಾಗಿ ಹಲವಾರು ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ನಟ ರಂಗಾಯಣ ರಘು, ಸದ್ದಿಲ್ಲದೆ 399 ಸಿನೆಮಾಗಳನ್ನು ಪೂರೈಸಿ, ಇದೀಗ 400ನೇ ಸಿನೆಮಾಕ್ಕೆ ತಯಾರಾಗಿದ್ದಾರೆ. ಹೌದು, ರಂಗಾಯಣ Continue Reading
ಟಾಲಿವುಡ್ನ ಮತ್ತೊಂದು ಬಿಗ್ ಸ್ಟಾರ್ಸ್ ಚಿತ್ರಕ್ಕೆ ತಯಾರಿ ವಿಕ್ಟರಿ – ನಂದಮೂರಿ ಜೋಡಿ ಹೊಸಚಿತ್ರಕ್ಕೆ ಅನಿಲ್ ರವಿಪುಡಿ ಆಕ್ಷನ್ ಕಟ್ ‘ಮಿಷನ್’ ನಿರ್ದೇಶಕನ ಹೊಸ ವಿಷನ್! ಈ ಹಿಂದೆ ತೆಲುಗಿನಲ್ಲಿ ‘ಮಿಷನ್’ ಎಂಬ ಸೂಪರ್ ಹಿಟ್ ಸಿನೆಮಾವನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಅನಿಲ್ ರವಿಪುಡಿ, ಈ ಬಾರಿ ಮತ್ತೊಂದು ಮಲ್ಟಿಸ್ಟಾರ್ ಸಿನೆಮಾವನ್ನು ತೆರೆಗೆ ತರಲು ತಯಾರಿ ಮಾಡಿಕೊಂಡಿದ್ದಾರೆ. ಹೌದು, ಅನಿಲ್ Continue Reading
ಹಾಡುಗಳ ಮುದ್ರಣ ಪೂರ್ಣಗೊಳಿಸಿದ ‘ಡಿಯರ್ ಹಸ್ಬೆಂಡ್’ ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದ ಹೊಸಚಿತ್ರ ಸದ್ದಿಲ್ಲದೆ ‘ಡಿಯರ್ ಹಸ್ಬೆಂಡ್’ ಸಾಂಗ್ಸ್ ರೆಕಾರ್ಡಿಂಗ್ ಕಂಪ್ಲೀಟ್ ‘ಜಿ9 ಕಮ್ಯುನಿಕೇಶನ್ ಅ್ಯಂಡ್ ಮೀಡಿಯಾ’ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದ ‘ಡಿಯರ್ ಹಸ್ಬೆಂಡ್’ ಚಿತ್ರದ ತೆರೆ ಹಿಂದಿನ ಕೆಲಸಗಳು ಭರದಿಂದ ನಡೆಯುತ್ತಿದೆ. ಈಗಾಗಲೇ Continue Reading
ಚಿರಂಜೀವಿ 158ನೇ ಸಿನೆಮಾಗೆ ‘ಕೆವಿಎನ್ ಪ್ರೊಡಕ್ಷನ್ಸ್’ ಬಂಡವಾಳ ‘ಮೆಗಾ ಸ್ಟಾರ್’ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ತೆಲುಗಿನ ಮತ್ತೊಂದು ಬಿಗ್ ಬಜೆಟ್ ಚಿತ್ರಕ್ಕೆ ‘ಕೆವಿಎನ್ ಪ್ರೊಡಕ್ಷನ್ಸ್’ ರೆಡಿ ಟಾಲಿವುಡ್ನ ‘ಮೆಗಾ ಸ್ಟಾರ್’ ಚಿರಂಜೀವಿ ಅಭಿನಯದ 158ನೇ ಸಿನೆಮಾಕ್ಕೆ ಭೂಮಿಕೆ ಸಿದ್ಧವಾಗಿದೆ. ಹೌದು, ಕೆಲ ದಿನಗಳ ಹಿಂದಷ್ಟೇ ‘ಮೆಗಾ ಸ್ಟಾರ್’ Continue Reading
‘ಮೋಡ ಕವಿದ ವಾತಾವರಣ’ ಚಿತ್ರಕ್ಕೆ ಸೆನ್ಸಾರ್ ಅಸ್ತು ಸಿಂಪಲ್ ಸುನಿ ನಿರ್ದೇಶನದ ಚಿತ್ರಕ್ಕೆ ಸೆನ್ಸಾರ್ ನಿಂದ ‘ಯು/ಎ’ ಪ್ರಮಾಣಪತ್ರ ಇದೇ 2026 ಜೂ. 26ಕ್ಕೆ ‘ಮೋಡ ಕವಿದ ವಾತಾವರಣ’ ತೆರೆಗೆ ನಿರ್ದೇಶಕ ಸಿಂಪಲ್ ಸುನಿ ಸದ್ದಿಲ್ಲದೆ ಮತ್ತೊಂದು ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿ ಮಾಡಿಕೊಂಡಿದ್ದಾರೆ. ಹೌದು, ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಸಿನೆಮಾದ ಬಹುತೇಕ ಕೆಲಸಗಳು Continue Reading
‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಕ್ಯಾರೆಕ್ಟರ್ ಟೀಸರ್ ರಿಲೀಸ್ ಸಾಮಾಜಿಕ ಕಳಕಳಿಯ ಚಿತ್ರಕ್ಕೆ ಶಾಸಕ ಎಸ್. ಆರ್. ವಿಶ್ವನಾಥ್ ಮೆಚ್ಚುಗೆ ತೆರೆಗೆ ಬರಲು ತಯಾರಾದ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಹೀಗೊಂದು ಹೆಸರಿನಲ್ಲಿ ಕನ್ನಡದಲ್ಲಿ ಸಿನಿಮಾವೊಂದು ತೆರೆಗೆ ಬರುತ್ತಿರುವುದು ನಿಮಗೆ ಗೊತ್ತಿರಬಹುದು. ಇದೀಗ ಈ ಸಿನಿಮಾ ಸದ್ದಿಲ್ಲದೆ ತನ್ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರೈಸಿ Continue Reading
















