ಏ. 30ಕ್ಕೆ ತೆರೆಗೆ ಬರಲು ‘ಕೆಡಿ’ ರೆಡಿ ಜೋಗಿ ಪ್ರೇಮ್ – ಧ್ರುವ ಸರ್ಜಾ ಕಾಂಬಿನೇಶನ್ನ ಚಿತ್ರಕ್ಕೆ ಕೌಂಟ್ಡೌನ್ ಈ ವರ್ಷದ ಮತ್ತೊಂದು ಕನ್ನಡದ ಬಹುನಿರೀಕ್ಷಿತ ಮಲ್ಟೀಸ್ಟಾರ್ ಚಿತ್ರ ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗಾಗಲೇ ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ ನಾಯಕ ನಟ ಧ್ರುವ ಸರ್ಜಾ ಅಭಿನಯದ ‘ಕೆಡಿ’ Continue Reading
‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಗೆ ಸಿ. ಎಂ. ಸಿದ್ದರಾಮಯ್ಯ ಸಾಥ್ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಶೀರ್ಷಿಕೆ ಗೀತೆ ಅನಾವರಣ ಮಾಡಿದ ಸಿದ್ಧರಾಮಯ್ಯ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ ಸಾಮಾಜಿಕ ಕಥಾಹಂದರವನ್ನು ಇಟ್ಟುಕೊಂಡು ತಯಾರಾಗಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ ಇದೀಗ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ತನ್ನ ಬಹುತೇಕ ಪೋಸ್ಟ್ ಪ್ರೊಡಕ್ಷನ್ Continue Reading
ಮಹಿಳಾ ಪ್ರಧಾನ ‘ಕೆಂಡದ ಸೆರಗು’ ಏ. 17ಕ್ಕೆ ಬಿಡುಗಡೆ ಸಾಮಾಜಿಕ ಸಂದೇಶದ ಜೊತೆಗೆ ಕ್ರೈಂ ತನಿಖೆಯ ಎಳೆಯನ್ನು ಹೊತ್ತ ಚಿತ್ರ ರಾಕಿ ಸೋಮ್ಲಿ ನಿರ್ದೇಶನದ ಚಿತ್ರ ‘ಕೆಂಡದ ಸೆರಗು’ ಎಂಬ ಹೆಸರಿನಲ್ಲಿ ಚಿತ್ರವೊಂದು ತಯಾರಾಗಿದ್ದು, ಅನೇಕರಿಗೆ ಗೊತ್ತಿರಬಹುದು. ಕೆಲ ದಿನಗಳ ಹಿಂದಷ್ಟೇ ‘ಕೆಂಡದ ಸೆರಗು’ ಸಿನೆಮಾದ ಟ್ರೇಲರ್ ಬಿಡುಗಡೆ ಮಾಡಿದ್ದ ಚಿತ್ರತಂಡ, ಇದೀಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ರೆಡಿಯಾಗಿದೆ. ಇದೇ Continue Reading
‘ಪೀಟರ್’ ಆಡಿಯೋ ರಿಲೀಸ್ ಮತ್ತು ಪ್ರೀ-ರಿಲೀಸ್ ಇವೆಂಟ್ ಇದೇ 2026ರ ಏಪ್ರಿಲ್ 10ರಿಂದ ‘ಪೀಟರ್’ ಚಿತ್ರ ರಾಜ್ಯದಾದ್ಯಂತ ಬಿಡುಗಡೆ ‘ಪೀಟರ್’ ಕೈ ಹಿಡಿಯುವ ನಿರೀಕ್ಷೆಯಲ್ಲಿ ಯುವ ಪ್ರತಿಭೆಗಳ ತಂಡ ಕನ್ನಡ ಚಿತ್ರರಂಗದ ಬಹುತೇಕ ನವ ಯುವ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಪೀಟರ್’ ಸಿನೆಮಾ ಇದೇ 2026ರ ಏಪ್ರಿಲ್ 10ರಂದು ರಾಜ್ಯಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ Continue Reading
ಏಪ್ರಿಲ್ 17ಕ್ಕೆ ‘ಕೆಂಡದ ಸೆರಗು’ ತೆರೆಗೆ ಮಾಲಾಶ್ರೀ-ಭೂಮಿ ಶೆಟ್ಟಿ ನಟನೆಯ ಸಾಮಾಜಿಕ ಕಥಾಹಂದರದ ಚಿತ್ರ ಕನ್ನಡದಲ್ಲಿ ಲವ್ ಜಿಹಾದ್ ಮೇಲೊಂದು ಚಿತ್ರ! ಈಗಾಗಲೇ ಹಿಂದಿ, ಮಲೆಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಲವ್ ಜಿಹಾದ್ ವಿಷಯಾವನ್ನು ಇಟ್ಟುಕೊಂಡು ಒಂದಷ್ಟು ಸಿನೆಮಾಗಳು ತೆರೆಗೆ ಬಂದಿದ್ದು ಅನೇಕರಿಗೆ ಗೊತ್ತಿರಬಹುದು. ಈಗ ಕನ್ನಡದಲ್ಲೂ ಇಂಥದ್ದೇ ಲವ್ ಜಿಹಾದ್ ವಿಷಯವನ್ನು ಇಟ್ಟುಕೊಂಡು ಚಿತ್ರವೊಂದು ತೆರೆಗೆ ಬರಲು ತಯಾರಾಗಿದೆ. ಅಂದಹಾಗೆ, Continue Reading
ಬಿಡುಗಡೆಯಾಯಿತು ‘ಪೀಟರ್’ ಟೀಸರ್ ರಾಜೇಶ್ ಧ್ರುವ – ರವೀಕ್ಷಾ ಶೆಟ್ಟಿ ಜೋಡಿಯ ಹೊಸಚಿತ್ರ ಬಿಡುಗಡೆಗೆ ರೆಡಿ ಕುತೂಹಲ ಕೆರಳಿಸುವಂತಿದೆ ‘ಪೀಟರ್’ ಟೀಸರ್ ಆರಂಭದಿಂದಲೂ ಸ್ಯಾಂಡಲ್ವುಡ್ ಅಂಗಳದಲ್ಲಿ ಒಂದಷ್ಟು ಕುತೂಹಲ ಮೂಡಿಸಿರುವ ‘ಪೀಟರ್’ ಸಿನೆಮಾ ತೆರೆಗೆ ಬರೋದಕ್ಕೆ ತಯಾರಾಗಿದೆ. ಈಗಾಗಲೇ ತನ್ನ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಪೀಟರ್’ ಚಿತ್ರತಂಡ ಇದೀಗ, Continue Reading
ಹೊರಬಂತು ‘ನಾನು ಕರುಣಾಕರ’ ಚಿತ್ರದ ಟ್ರೇಲರ್ ಮಧ್ಯಮ ಕುಟುಂಬದ ತಂದೆ-ಮಗನ ಬಾಂಧವ್ಯದ ಕಥೆ ನಟ ಕಂ ನಿರ್ದೇಶಕ ಆರ್ಯನ್ ತೇಜಸ್ ಹೊಸಚಿತ್ರ ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಯುವ ನಿರ್ದೇಶಕ ಆರ್ಯನ್ ತೇಜಸ್ ನಾನೆ ಮತ್ತು ನಿರ್ದೇಶನದ ಹೊಸಚಿತ್ರ ‘ನಾನು ಕರುಣಾಕರ’ ತೆರೆಗೆ ಬರಲು ತಯಾರಾಗಿದೆ. ಸದ್ಯ ‘ನಾನು ಕರುಣಾಕರ’ ಚಿತ್ರದ ಪ್ರಚಾರ ಕಾರ್ಯಗಳನ್ನು ಆರಂಭಿಸಿರುವ ಚಿತ್ರತಂಡ, ಇದೀಗ ‘ನಾನು ಕರುಣಾಕರ’ Continue Reading
ತೆರೆಗೆ ಬರುತ್ತಿದೆ ಹೊಸಬರ ‘ನಾನು ಕರುಣಾಕರ’ ಚಿತ್ರ ‘ನಾನು ಕರುಣಾಕರ’ ಚಿತ್ರದ ಆಡಿಯೋ-ಟ್ರೇಲರ್ ಬಿಡುಗಡೆ ಮಾಡಿದ ಚಿತ್ರತಂಡ ತಂದೆ-ಮಗನ ಬಾಂಧವ್ಯದ ಕಥೆಗೆ ಸಿನೆಮಾ ಟಚ್ ‘ನಾನು ಕರುಣಾಕರ’ ಹೀಗೊಂದು ಹೆಸರಿನಲ್ಲಿ ಕನ್ನಡದಲ್ಲೊಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ರಂಗಭೂಮಿ ಹಿನ್ನೆಲೆಯ ಯುವ ಪ್ರತಿಭೆ ನಟ ಕಂ ನಿರ್ದೇಶಕ ಆರ್ಯನ್ ತೇಜಸ್, ‘ನಾನು ಕರುಣಾಕರ’ ಎಂಬ ತಂದೆ-ಮಗನ ನಡುವಿನ ಬಾಂಧವ್ಯದ Continue Reading
ಹೊರಬಂತು ‘ಪೊಲೀಸ್ ಕಂಪ್ಲೈಂಟ್’ ಟೀಸರ್ ಮತ್ತು ಹಾಡು ‘ಪೊಲೀಸ್ ಕಂಪ್ಲೈಂಟ್’ನಲ್ಲಿ ವರಲಕ್ಷ್ಮೀ-ರಾಗಿಣಿ ಆ್ಯಕ್ಷನ್ ಕಹಾನಿ ‘ಪೊಲೀಸ್ ಕಂಪ್ಲೈಂಟ್’ಗೆ ಪ್ರೇಮಾ ವಿಟ್ನೆಸ್! ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಪ್ರಧಾನ ಆ್ಯಕ್ಷನ್ ಚಿತ್ರಗಳ ಸಂಖ್ಯೆ ತೀರಾ ವಿರಳ ಎಂದೇ ಹೇಳಬಹುದು. ಇಂಥ ವಿರಳ ಸಿನೆಮಾಗಳ ಸಾಲಿಗೆ ಈಗೊಂದು ಹೊಸ ಸಿನೆಮಾ ಸೇರ್ಪಡೆಯಾಗುತ್ತಿದೆ. ಆ ಸಿನೆಮಾದ ಹೆಸರೇ ‘ಪೊಲೀಸ್ Continue Reading
‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಗೆ ಸಚಿವ ವಿ. ಸೋಮಣ್ಣ ಸಾಥ್ ಕೇಂದ್ರ ಸಚಿವ ವಿ. ಸೋಮಣ್ಣ ಕೈ ಯಲ್ಲಿ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಪೋಸ್ಟರ್ ರಿಲೀಸ್ ಸಾಮಾಜಿಕ ಕಳಕಳಿಯ ಚಿತ್ರಕ್ಕೆ ಸಚಿವ ವಿ. ಸೋಮಣ್ಣ ಮೆಚ್ಚುಗೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಹೀಗೊಂದು ಹೆಸರಿನಲ್ಲಿ ಕನ್ನಡದಲ್ಲಿ ಸಿನಿಮಾವೊಂದು ತೆರೆಗೆ ಬರುತ್ತಿರುವುದು ನಿಮಗೆ ಗೊತ್ತಿರಬಹುದು. ಇದೀಗ ಈ ಸಿನಿಮಾ ಸದ್ದಿಲ್ಲದೆ ತನ್ನ ಚಿತ್ರೀಕರಣವನ್ನು Continue Reading
















