Home Archive by category Quick ಸುದ್ದಿಗೆ ಒಂದು click (Page 4)
Quick ಸುದ್ದಿಗೆ ಒಂದು click
ದಾಖಲೆ ಬರೆದ ಕಿಚ್ಚನ ‘ಮಾರ್ಕ್’ ಟೈಟಲ್ ಟೀಸರ್ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಟೈಟಲ್ ಟೀಸರ್ ಹವಾ… ‘ಮಾರ್ಕ್‌’ ಗುಂಗಲ್ಲಿ ‘ಕಿಚ್ಚ’ನ ಫ್ಯಾನ್ಸ್‌… ನಟ ‘ಕಿಚ್ಚ’ ಸುದೀಪ್ ಅಭಿನಯಿಸುತ್ತಿರುವ ಮುಂಬರುವ ಚಿತ್ರ ‘ಮಾರ್ಕ್’ ತೆರೆಗೆ ಬರಲು ಸಿದ್ಧವಾಗುತ್ತಿದೆ. ಸದ್ಯ ‘ಮಾರ್ಕ್‌’ ಚಿತ್ರದ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ Continue Reading
Quick ಸುದ್ದಿಗೆ ಒಂದು click
ರೋಷನ್ ರಾಮಮೂರ್ತಿ ಜೊತೆ ನೆರೆವೇರಿದ ಅನುಶ್ರೀ ಮದುವೆ  ಬೆಂಗಳೂರಿನ ಹೊರವಲಯದ ರೆಸಾರ್ಟ್ ನಲ್ಲಿ ನಡೆದ ಅನುಶ್ರೀ ವಿವಾಹ ನವ ದಂಪತಿಗೆ ಸೆಲೆಬ್ರಿಟಿಗಳ ಆಶೀರ್ವಾದ ಬೆಂಗಳೂರು, ಆ. 28; ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ, ನಟಿ ಅನುಶ್ರೀ ಇದೇ ಆಗಸ್ಟ್‌ 28ರ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕೊಡಗು ಮೂಲದ ರೋಷನ್ ರಾಮಮೂರ್ತಿ ಜೊತೆ ಅನುಶ್ರೀ ಮದುವೆ ನೆರೆವೇರಿದ್ದು, ಕುಟುಂಬಸ ಸದಸ್ಯರು, ಸ್ನೇಹಿತರು ಮತ್ತು ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳ Continue Reading
Quick ಸುದ್ದಿಗೆ ಒಂದು click
ವಿಷ್ಣುವರ್ಧನ್ ‘ಅಮೃತ ಮಹೋತ್ಸವ’ದಂದು ಸ್ಮಾರಕಕ್ಕೆ ಅಡಿಗಲ್ಲು ‘ಕಿಚ್ಚ’ನ ಬರ್ತಡೇಗೆ ಬ್ಲ್ಯೂಪ್ರಿಂಟ್ ಅನಾವರಣ 2025ರ ಸೆಪ್ಟೆಂಬರ್ 18ಕ್ಕೆ ವಿಷ್ಣುವರ್ಧನ್ ಸ್ಮಾರಕಕ್ಕೆ ಅಡಿಗಲ್ಲು ಬೆಂಗಳೂರು, ಆ. 20; ಕನ್ನಡ ಚಿತ್ರರಂಗದ ಹಿರಿಯ ನಟ ‘ಸಾಹಸ ಸಿಂಹ’ ವಿಷ್ಣುವರ್ಧನ್ ಅವರ ಸಮಾಧಿಯನ್ನು ಇತ್ತೀಚೆಗಷ್ಟೇ ರಾತ್ರೋರಾತ್ರಿ ‘ಅಭಿಮಾನ್ ಸ್ಟುಡಿಯೋ’ದಿಂದ ತೆರವು ಮಾಡಲಾಗಿತ್ತು. ವಿಷ್ಣುವರ್ಧನ್‌ ಸಮಾಧಿ ತೆರವಿಗೆ Continue Reading
Quick ಸುದ್ದಿಗೆ ಒಂದು click
‘ಕರಳೆ’ ಸಿನೆಮಾ ತಂಡದಿಂದ ಐ ಫೋನ್ ಉಡುಗೊರೆ ‘ಕರಳೆ’ ಹೆಸರಿನ ಅರ್ಥ ತಿಳಿಸಿದ ಅದೃಷ್ಟಶಾಲಿಗಳ ಹೆಸರು ಪ್ರಕಟಿಸಿದ ವಸಿಷ್ಟ ಸಿಂಹ ಹೊಸ ಪ್ರಯೋಗದ ಮೂಲಕ ಗಮನ ಸೆಳೆದ ‘ಕರಳೆ’ ಚಿತ್ರತಂಡ  ಸಾಮಾನ್ಯವಾಗಿ ಸಿನೆಮಾ ನೋಡಿದ ಪ್ರೇಕ್ಷಕರಿಗೆ ಲಕ್ಕಿಡಿಪ್‌ ಮೂಲಕ ಗಿಫ್ಟ್‌ಗಳನ್ನು ಕೊಡುವುದನ್ನು ನೀವೆಲ್ಲ ಕೇಳಿರುತ್ತೀರಿ. ಆದರೆ ಇಲ್ಲೊಂದು ಚಿತ್ರತಂಡ, ತನ್ನ ಟೈಟಲ್‌ ಅರ್ಥವನ್ನು ಸರಿಯಾಗಿ ಹೇಳಿದ ಅದೃಷ್ಟವಂತರಿಗೆ ಐ ಪೋನ್‌ Continue Reading
Quick ಸುದ್ದಿಗೆ ಒಂದು click
‘ಏಳುಮಲೆ’ ಚಿತ್ರದ ಬಿಡುಗಡೆ ದಿನಾಂಕ ನಿಗದಿ ತರುಣ್ ಸುಧೀರ್ ನಿರ್ಮಾಣದ ಗಡಿ ಮೀರಿದ ‘ಏಳುಮಲೆ’ ಪ್ರೇಮಕಥೆ  ಸೆಪ್ಟಂಬರ್ 5ರಂದು ‘ಏಳುಮಲೆ’ ಚಿತ್ರದ ಬಿಡುಗಡೆ ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನೆಮಾ ತನ್ನ ಕಂಟೆಂಟ್ ಮೂಲಕ ಸುದ್ದಿ ಮಾಡುತ್ತಿದೆ. ಹಾಡುಗಳು ಹಾಗೂ ಟೈಟಲ್ ಟೀಸರ್ ಮೂಲಕ ಪ್ರೇಕ್ಷಕ ವಲಯದಲ್ಲಿ ನಿರೀಕ್ಷೆ ಹೆಚ್ಚಿಸಿದ್ದು, ಇದೀಗ ಈ ಚಿತ್ರದ ಬಿಡುಗಡೆ ದಿನಾಂಕ‌ ನಿಗದಿಯಾಗಿದೆ. ಪುನೀತ್ Continue Reading
Quick ಸುದ್ದಿಗೆ ಒಂದು click
‘N1 ಕ್ರಿಕೆಟ್ ಅಕಾಡೆಮಿ’ಯ ‘IPT 12 ಸೀಸನ್-2’ ಟ್ರೋಫಿ ಅನಾವರಣ ಮತ್ತೆ ಶುರು ‘IPT 12’… ಆ. 9ರಿಂದ 15ರವರೆಗೆ ‘IPT 12’ ಸೀಸನ್-2 ಆಗಸ್ಟ್ 9ರಿಂದ 15ರವರೆಗೆ ನಡೆಯಲಿದೆ ಸೀಸನ್-2 ಕ್ರಿಕೆಟ್ ಟೂರ್ನಮೆಂಟ್ ಸುನಿಲ್ ಕುಮಾರ್ ಬಿ. ಆರ್ ನೇತೃತ್ವದ ‘ಎನ್ 1 ಕ್ರಿಕೆಟ್ ಅಕಾಡೆಮಿ’ ಕ್ರಿಕೆಟ್ ಪ್ರೇಮಿಗಳಿಗಾಗಿ ಹಲವಾರು ಟೂರ್ನಮೆಂಟ್ ಆಯೋಜಿಸಿ ಯಶಸ್ವಿ ಕಂಡಿದೆ. ಇದೀಗ ಮತ್ತೊಮ್ಮೆ Continue Reading
Quick ಸುದ್ದಿಗೆ ಒಂದು click
2023ನೇ ವರ್ಷದ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ಗಳು ಪ್ರಕಟ ಅತಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡ ಹಿಂದಿ ಚಿತ್ರರಂಗ… ಶಾರುಖ್ ಖಾನ್, ವಿಕ್ರಾಂತ್ ಮಾಸಿ, ರಾಣಿ ಮುಖರ್ಜಿಗೆ ಒಲಿದ ಪ್ರಶಸ್ತಿ ನವದೆಹಲಿ, ಆ. 01, 2025; 2025ನೇ ವರ್ಷದ 71ನೇ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ (71st National Film Awards 2025)ಗಳನ್ನು ಇಂದು (01 ಆಗಸ್ಟ್, 2025) ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈ ಬಾರಿಯೂ ಹಿಂದಿ, ಮಲಯಾಳಂ Continue Reading
Quick ಸುದ್ದಿಗೆ ಒಂದು click
‘ಪೆದ್ದಿ’ಗಾಗಿ ರಾಮ್‌ ಚರಣ್‌ ಭರ್ಜರಿ ಸಿದ್ಧತೆ ಮತ್ತೆ ‘ಪೆದ್ದಿ’ ಶೂಟಿಂಗ್‌ ಶುರು! ದೇಹ ಹುರಿಗೊಳಿಸಿ ರಗಡ್‌ ಅವತಾರದಲ್ಲಿ ರಾಮ್‌ ಚರಣ್‌ ಗ್ಲೋಬಲ್‌ ಸ್ಟಾರ್‌ ರಾಮ್‌ ಚರಣ್‌ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಪೆದ್ದಿ’. ಈಗಾಗಲೇ ರಿಲೀಸ್‌ ಆಗಿರುವ ಟೀಸರ್‌ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ತಮ್ಮ ಪಾತ್ರಕ್ಕಾಗಿ ರಾಮ್‌ ಭರ್ಜರಿಯಾಗಿ ಸಿದ್ಧತೆ ನಡೆಸಿದ್ದಾರೆ. ಜಿಮ್‌ ನಲ್ಲಿ ದೇಹ ಹುರಿಗೊಳಿಸಿ ರಗಡ್‌ Continue Reading
Quick ಸುದ್ದಿಗೆ ಒಂದು click
ಬಹುನಿರೀಕ್ಷಿತ ‘ಕಾಂತಾರ’ ಚಾಪ್ಟರ್-1 ಶೂಟಿಂಗ್‌ ಕಂಪ್ಲೀಟ್‌… 250 ದಿನಗಳ ಕಾಲ ‘ಕಾಂತಾರ’ ಶೂಟಿಂಗ್ ನಡೆಸಿದ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ‘ಕಾಂತಾರ’ ಚಾಪ್ಟರ್-1 ಶೂಟಿಂಗ್‌ ವಿಡಿಯೋ ಹಂಚಿಕೊಂಡ ಚಿತ್ರತಂಡ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ‘ಕಾಂತಾರ’ ಚಾಪ್ಟರ್-1 ಚಿತ್ರದ 250 ದಿನಗಳ ಚಿತ್ರೀಕರಣ ಪೂರ್ಣಗೊಂಡಿದೆ. ಸುಮಾರು 3 ವರ್ಷಗಳ ಕಾಲ ರಿಷಬ್ ಹಾಗೂ ತಂಡ ‘ಕಾಂತಾರ’ Continue Reading
Quick ಸುದ್ದಿಗೆ ಒಂದು click
ಏಕರೂಪದ ಟಿಕೆಟ್ ದರ; ರಾಜ್ಯ ಸರ್ಕಾರ ಅಧಿಕೃತ ಆದೇಶ ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರೂ. ಮೀರದಂತೆ ಸರ್ಕಾರ ಆದೇಶ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರ ಏಕಪರದೆ ಚಿತ್ರಮಂದಿರಗಳಿಗೆ ಹೋಲಿಸಿದರೆ ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾಗಳ ಟಿಕೆಟ್ ಬೆಲೆ ದುಬಾರಿ ಆಗಿರುತ್ತದೆ. ಆ ಕಾರಣದಿಂದಲೇ ಜನರು ಚಿತ್ರಮಂದಿರಗಳಿಂದ ದೂರ ಉಳಿದುಕೊಂಡಿದ್ದಾರೆ ಎಂಬುದು ಅನೇಕರ ಅಭಿಪ್ರಾಯ ಆಗಿತ್ತು. ಹಾಗಾಗಿ ಸಿನಿಮಾಗಳ ಟಿಕೆಟ್ ಬೆಲೆ ತಗ್ಗಿಸಬೇಕು Continue Reading
Load More
error: Content is protected !!