Home Posts tagged kannada_cinema (Page 10)
Quick ಸುದ್ದಿಗೆ ಒಂದು click
‘ಕೋಲ್ಕತ್ತಾ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌’ನಲ್ಲಿ ಪ್ರಶಸ್ತಿ ‘ಭಾರತೀಯ ಭಾಷಾ ಚಿತ್ರಗಳ ವಿಭಾಗ‘ದಲ್ಲಿ ‘ಲಚ್ಚಿ’ ಚಿತ್ರಕ್ಕೆ ಮೊದಲ ಸ್ಥಾನ ಕೋಲ್ಕತ್ತಾದಲ್ಲಿ ಡಿ. 4 ರಿಂದ ಡಿ. 11ರ ವರೆಗೆ ನಡೆದ ಚಿತ್ರೋತ್ಸವ ‘ಸಪ್ತಗಿರಿ ಕ್ರಿಯೇಷನ್‌’ ಬ್ಯಾನರಿನಲ್ಲಿ ಕೃಷ್ಣೇಗೌಡ ನಿರ್ಮಿಸಿ, ನಿರ್ದೇಶಿಸಿರುವ ‘ಲಚ್ಚಿ’ ಸಿನೆಮಾ ಈ ಬಾರಿ ‘ಕೋಲ್ಕತ್ತಾ ಇಂಟರ್‌ನ್ಯಾಷನಲ್‌ ಫಿಲಂ Continue Reading
Eye Plex
ಜನಪದ ಕಲೆ ‘ಗುಂಮ್ಟಿ’ಯ ಹಿಂದೊಂದು ಮನಮುಟ್ಟುವ ಕಥೆ ಚಿತ್ರ: ಗುಂಮ್ಟಿ ನಿರ್ಮಾಣ: ವಿಕಾಸ್ ಎಸ್. ಶೆಟ್ಟಿ ನಿರ್ದೇಶನ: ಸಂದೇಶ ಶೆಟ್ಟಿ ಆಜ್ರಿ ತಾರಾಗಣ: ಸಂದೇಶ ಶೆಟ್ಟಿ ಆಜ್ರಿ, ವೈಷ್ಣವಿ ನಾಡಿಗ್, ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು.                                […]Continue Reading
Pop Corner
ಬರ್ತಡೇ ಖುಷಿಯಲ್ಲಿ ತಾಂಡವ್ ರಾಮ್… ಎರಡನೇ ಹಂತದ ಚಿತ್ರೀಕರಣಕ್ಕೆ ರೆಡಿ ‘ದೇವನಾಂಪ್ರಿಯ’… ತಾಂಡವ್ ಹುಟ್ಟುಹಬ್ಬಕ್ಕೆ ‘ದೇವನಾಂಪ್ರಿಯ’ ಹೊಸ ಪೋಸ್ಟರ್ ಕನ್ನಡ ಕಿರುತೆರೆಯಲ್ಲಿ ‘ಜೋಡಿ ಹಕ್ಕಿ’, ‘ಭೂಮಿಗೆ ಬಂದ ಭಗವಂತ’ ದಂತಹ  ಹಲವು ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ನಟ ತಾಂಡವ್ ರಾಮ್. ಈಗ ಕಿರುತೆರೆಯಿಂದ ಹಿರಿತೆರೆಯತ್ತ ಮುಖ ಮಾಡುತ್ತಿರುವ ನಟ ತಾಂಡವ Continue Reading
Video
ಇತ್ತೀಚೆಗೆ ‘ಬಿಗ್‌ಬಾಸ್‌’ ಮನೆಯಿಂದ ಹೊರಬಂದಿರುವ ನಟ ಧರ್ಮ ಕೀರ್ತಿರಾಜ್‌ ಈಗ ಔಟ್‌ ಅಂಡ್‌ ಔಟ್‌ ಮಾಸ್‌ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಧರ್ಮ ಕೀರ್ತಿರಾಜ್‌ ಅಭಿನಯದ  ‘ದಾಸರಹಳ್ಳಿ’ ಸಿನೆಮಾ ಬಿಡುಗಡೆಗೆ ಸಿದ್ದವಾಗಿದ್ದು, ಇತ್ತೀಚೆಗೆ ಚಿತ್ರತಂಡ ‘ದಾಸರಹಳ್ಳಿ’ ಸಿನೆಮಾದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ. ಇನ್ನು ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ಲವ್‌ ಕಂ Continue Reading
Street Beat
ಮಾಸ್‌ ಕಥಾಹಂದರದ ‘ದಾಸರಹಳ್ಳಿ’ ಚಿತ್ರದ ಟ್ರೇಲರ್ ಹೊರಬಂತು ಆಕ್ಷನ್‌ ಲುಕ್‌ನಲ್ಲಿ ಧರ್ಮ ಕೀತಿರಾಜ್‌ ಮಿಂಚಿಂಗ್‌…  ‘ದಾಸರಹಳ್ಳಿ’ಯಲ್ಲಿ ನಿಂತ ಕ್ಯಾಡ್ಬರಿ ಹುಡುಗ ಪಿ. ಉಮೇಶ ನಿರ್ಮಾಣದ ಎಂ. ಆರ್. ಶ್ರೀನಿವಾಸ್ ನಿರ್ದೇಶನದ ‘ದಾಸರಹಳ್ಳಿ’ ಸಿನೆಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇಲ್ಲಿಯವರೆಗೂ ಸ್ಯಾಂಡಲ್‌ವುಡ್‌ನಲ್ಲಿ ಲವ್‌ ಮಾತ್ತು ರೊಮ್ಯಾಂಟಿಕ್‌ ಕಥಾಹಂದರದ ಸಿನೆಮಾಗಳಲ್ಲಿ ಹೆಚ್ಚಾಗಿ Continue Reading
Pop Corner
ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ’ಎಕ್ಕ’ ಚಿತ್ರದ ಮುಹೂರ್ತ ಯುವ ರಾಜಕುಮಾರ್‌ ಅಭಿನಯದ ಮತ್ತೊಂದು ಚಿತ್ರಕ್ಕೆ ಚಾಲನೆ… ಚಿತ್ರೀಕರಣಕ್ಕೆ ಹೊರಟ ಯುವ ರಾಜಕುಮಾರ್‌ ಹೊಸ ಚಿತ್ರ ‘ಪಿ.ಆರ್.ಕೆ ಪ್ರೊಡಕ್ಷನ್ಸ್‌’, ‘ಜಯಣ್ಣ ಫಿಲಂಸ್’ ಹಾಗೂ ‘ಕೆ.ಆರ್.ಜಿ.ಸ್ಟುಡಿಯೋಸ್‌’ ಜಂಟಿಯಾಗಿ ನಿರ್ಮಿಸುತ್ತಿರುವ ‘ಎಕ್ಕ’ ಸಿನೆಮಾದ ಟೈಟಲ್‌ ಕೆಲ ತಿಂಗಳ ಹಿಂದಷ್ಟೇ ಅಧಿಕೃತವಾಗಿ ಘೋಷಣೆಯಾಗಿದ್ದು, Continue Reading
Street Beat
ರಾಜವರ್ಧನ್‌ ‘ಗಜರಾಮ’ ಡಿಸೆಂಬರ್‌ 27ಕ್ಕೆ ತೆರೆಗೆ ಹೊಸ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ರಾಜವರ್ಧನ್  ರೆಡಿ… ಭರದಿಂದ ಸಾಗಿದ ‘ಗಜರಾಮ’ನ ಪ್ರಚಾರ ‘ಬಿಚ್ಚುಗತ್ತಿ’ ಸಿನೆಮಾದ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಭರವಸೆ ಮೂಡಿಸಿರುವ ನಾಯಕ ನಟ ರಾಜವರ್ಧನ್ ಈಗ ಔಟ್‌ ಅಂಡ್‌ ಔಟ್‌ ಮಾಸ್‌ ಎಂಟರ್‌ಟೈನ್ಮೆಂಟ್‌ ಸಿನೆಮಾಗಳತ್ತ ಮುಖ ಮಾಡಿದ್ದಾರೆ. ಸದ್ಯ ರಾಜವರ್ಧನ್‌ ನಾಯಕ ನಟನಾಗಿ ಅಬಿನಯಿಸಿರುವ Continue Reading
Video
ಟ್ರೇಲರ್ ಬಿಡುಗಡೆ ಮಾಡಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ‘ಮರ್ಯಾದೆ ಪ್ರಶ್ನೆ’ ಎಂಬ ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ… ಕಿಚ್ಚ ಮೆಚ್ಚಿದ ಟ್ರೇಲರ್‌… ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ ಶೈಲಿಯ ‘ಮರ್ಯಾದೆ ಪ್ರಶ್ನೆ’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ  ಕಿಚ್ಚ ಸುದೀಪ್ ‘ಮರ್ಯಾದೆ ಪ್ರಶ್ನೆ’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇನ್ನು Continue Reading
Video
ಹೊರಬಂತು ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಮತ್ತೊಂದು ಗೀತೆ ಶ್ರೀಧರ್ ವಿ. ಸಂಭ್ರಮ್-ಕವಿರಾಜ್‌ ಜೋಡಿಯಲ್ಲಿ ಹಾಡಿನ ಮೋಡಿ ನಿರ್ದೇಶಕ ನಾಗಶೇಖರ್‌ ಬರ್ತ್‌ಡೇಗೆ ಸಾಂಗ್‌ ಗಿಫ್ಟ್‌ ಕೆಲ ವರ್ಷಗಳ ಹಿಂದೆ ‘ಸಂಜು ವೆಡ್ಸ್ ಗೀತಾ’ ಚಿತ್ರ ತೆರೆಗೆ ಬಂದು ಸೂಪರ್‌ ಹಿಟ್‌ ಆಗಿದ್ದು ನಿಮಗೆ ಗೊತ್ತಿರಬಹುದು. ಈಗ ಅದರ ಮುಂದುವರೆದ ಭಾಗ ಎಂಬಂತೆ ‘ಸಂಜು ವೆಡ್ಸ್ ಗೀತಾ 2’ ಚಿತ್ರ ತೆರೆಗೆ ಬರುತ್ತಿದೆ. ನಿರ್ದೇಶಕ ನಾಗಶೇಖರ್‌ Continue Reading
Video
‘ಅರವಿಂದ್ ಸ್ವಾಮಿ’ ಲುಕ್‌ನಲ್ಲಿ ಅನೀಶ್‌ ಗೆ ಬರೀ ಟೆನ್ಷನ್… ‘ಆರಾಮ್ ಅರವಿಂದ್ ಸ್ವಾಮಿ’ ಜೊತೆಗೆ ಕಾಮಿಡಿ, ಆಕ್ಷನ್‌, ಟ್ವಿಸ್ಟ್… ಟ್ರೇಲರ್ ನಲ್ಲಿ ‘ಆರಾಮ್ ಅರವಿಂದ್ ಸ್ವಾಮಿ’ ಅನೀಶ್ ಫನ್ ರೈಡ್ ಈಗಾಗಲೇ ತನ್ನ ಟೈಟಲ್‌, ಟೀಸರ್‌ ಮತ್ತು ಹಾಡುಗಳ ಮೂಲಕ ಸ್ಯಾಂಡಲ್‌ ವುಡ್‌ ಅಂಗಳದಲ್ಲಿ ಒಂದಷ್ಟು ನಿರೀಕ್ಷೆ ಹೆಚ್ಚಿಸಿದ್ದ ನಟ ಅನೀಶ್ ತೇಜೇಶ್ವರ್ ಅಭಿನಯದ ‘ಆರಾಮ್ ಅರವಿಂದ್ ಸ್ವಾಮಿ’ Continue Reading
Load More
error: Content is protected !!