ಹೊರಬಂತು ‘ನಾನು ಕರುಣಾಕರ’ ಚಿತ್ರದ ಟ್ರೇಲರ್ ಮಧ್ಯಮ ಕುಟುಂಬದ ತಂದೆ-ಮಗನ ಬಾಂಧವ್ಯದ ಕಥೆ ನಟ ಕಂ ನಿರ್ದೇಶಕ ಆರ್ಯನ್ ತೇಜಸ್ ಹೊಸಚಿತ್ರ ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಯುವ ನಿರ್ದೇಶಕ ಆರ್ಯನ್ ತೇಜಸ್ ನಾನೆ ಮತ್ತು ನಿರ್ದೇಶನದ ಹೊಸಚಿತ್ರ ‘ನಾನು ಕರುಣಾಕರ’ ತೆರೆಗೆ ಬರಲು ತಯಾರಾಗಿದೆ. ಸದ್ಯ ‘ನಾನು ಕರುಣಾಕರ’ Continue Reading
ತೆರೆಗೆ ಬರುತ್ತಿದೆ ಹೊಸಬರ ‘ನಾನು ಕರುಣಾಕರ’ ಚಿತ್ರ ‘ನಾನು ಕರುಣಾಕರ’ ಚಿತ್ರದ ಆಡಿಯೋ-ಟ್ರೇಲರ್ ಬಿಡುಗಡೆ ಮಾಡಿದ ಚಿತ್ರತಂಡ ತಂದೆ-ಮಗನ ಬಾಂಧವ್ಯದ ಕಥೆಗೆ ಸಿನೆಮಾ ಟಚ್ ‘ನಾನು ಕರುಣಾಕರ’ ಹೀಗೊಂದು ಹೆಸರಿನಲ್ಲಿ ಕನ್ನಡದಲ್ಲೊಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ರಂಗಭೂಮಿ ಹಿನ್ನೆಲೆಯ ಯುವ ಪ್ರತಿಭೆ ನಟ ಕಂ ನಿರ್ದೇಶಕ ಆರ್ಯನ್ ತೇಜಸ್, ‘ನಾನು ಕರುಣಾಕರ’ ಎಂಬ ತಂದೆ-ಮಗನ ನಡುವಿನ ಬಾಂಧವ್ಯದ Continue Reading
ಕಾದಂಬರಿ ಆಧರಿತ ‘ಬಯಕೆಗಳು ಬೇರೂರಿದಾಗ’ ತೆರೆಗೆ ಸಾಮಾಜಿಕ ಕಥಾಹಂದರದೊಳಗೆ ಫ್ಯಾಮಿಲಿ ಡ್ರಾಮಾ…! ಬಿಝಿಯಿದ್ದವರು, ಫ್ರೀ ಮಾಡಿಕೊಂಡು ನೋಡಬಹುದಾದ ಚಿತ್ರ ಚಿತ್ರ: ‘ಬಯಕೆಗಳು ಬೇರೂರಿದಾಗ’ ನಿರ್ದೇಶನ: ಎನ್. ಜ್ಯೋತಿ ಲಕ್ಷ್ಮೀ, ನಿರ್ಮಾಣ: ‘ಉನ್ನತಿ ಸ್ಟುಡಿಯೋಸ್’ ತಾರಾಗಣ: ಆಕರ್ಷ್ ಆದಿತ್ಯ, ಶರಣ್ಯಾ, ಶೈಲಜಾ ಜೋಶಿ, ಅಜಯ್ ಸತ್ಯನಾರಾಯಣ್, ಕಾರ್ತಿಕ ಸುಂದರಂ, ಮಾನಸ ಜೋಶಿ ಮತ್ತಿತರರು ಬಿಡುಗಡೆ: 06 ಫೆಬ್ರವರಿ Continue Reading
















