Home Archive by category Quick ಸುದ್ದಿಗೆ ಒಂದು click (Page 3)
Quick ಸುದ್ದಿಗೆ ಒಂದು click
ಮೋಹನ ಲಾಲ್ ಅಭಿನಯದ ‘ವೃಷಭ’ ಚಿತ್ರ ನ. 6ಕ್ಕೆ ತೆರೆಗೆ ಮೋಹನ ಲಾಲ್‌ – ನಂದಕಿಶೋರ್ ಜೋಡಿಯ ‘ವೃಷಭ’ ಚಿತ್ರದ ಬಿಡುಗಡೆಗೆ ದಿನ ನಿಗದಿ ಏಕಕಾಲಕ್ಕೆ ಬಹು ಭಾಷೆಗಳಲ್ಲಿ ‘ವೃಷಭ’ ತೆರೆಗೆ ಮಲಯಾಳಂ ಸೂಪರ್ ಸ್ಟಾರ್ ಮೋಹನ ಲಾಲ್ ಅಭಿನಯದ ಬಹುನಿರೀಕ್ಷಿತ ‘ವೃಷಭ’ ಸಿನೆಮಾದ ಬಿಡುಗಡೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಇದೇ 2025ರ ನವೆಂಬರ್ 6ಕ್ಕೆ ವಿಶ್ವಾದ್ಯಂತ ‘ವೃಷಭ’ ಚಿತ್ರ ತೆರೆಗೆ Continue Reading
Quick ಸುದ್ದಿಗೆ ಒಂದು click
2021ನೇ ಸಾಲಿನ ‘ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ’ ಘೋಷಣೆ ‘ಮೊದಲ ಅತ್ಯುತ್ತಮ ಚಿತ್ರ’ ಪ್ರಶಸ್ತಿ ಪಡೆದುಕೊಂಡ ‘ದೊಡ್ಡಹಟ್ಟಿ ಬೋರೇಗೌಡ’ ರಕ್ಷಿತ್‌ ಶೆಟ್ಟಿ, ಅರ್ಚನಾ ಜೋಯಿಸ್‌ ಮುಡಿಗೆ ಅತ್ಯುತ್ತಮ ನಟ-ನಟಿ ಪ್ರಶಸ್ತಿಯ ಗರಿ 2021ನೇ ಸಾಲಿನ ಕನ್ನಡ ಚಲನಚಿತ್ರಗಳಿಗೆ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ‘ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ’ (Karnataka State FIlm Awards) Continue Reading
Quick ಸುದ್ದಿಗೆ ಒಂದು click
ಬಾಲಯ್ಯ ನಟನೆಯ ‘ಅಖಂಡ 2’ ಬಿಡುಗಡೆಗೆ ಡೇಟ್ ಫಿಕ್ಸ್ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ 2’ ಬಿಡುಗಡೆ ದಿನಾಂಕ‌ ನಿಗದಿ 2025 ಡಿಸೆಂಬರ್ 5 ರಂದು ಪ್ಯಾನ್ ಇಂಡಿಯಾ ‘ಅಖಂಡ 2’ ತೆರೆಗೆ ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಬಹು ನಿರೀಕ್ಷಿತ ‘ಅಖಂಡ 2’ ಸಿನಿಮಾ ಬಿಡುಗಡೆ ದಿನಾಂಕ‌ ನಿಗದಿಯಾಗಿದೆ. ‘ಅಖಂಡ’ ಚಿತ್ರದ ಮುಂದುವರಿದ ಭಾಗವಾಗಿರುವ ‘ಅಖಂಡ 2’ ಡಿಸೆಂಬರ್ 5, Continue Reading
Quick ಸುದ್ದಿಗೆ ಒಂದು click
ಖ್ಯಾತ ನಟ ಮೋಹನ್​​ ಲಾಲ್​​ಗೆ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ ಗೌರವ ‘ಫಾಲ್ಕೆ ಪ್ರಶಸ್ತಿ’ಗೆ ಭಾಜನರಾದ ಮಲಯಾಳಂ ಚಿತ್ರರಂಗದ ಮತ್ತೊಬ್ಬ ನಟ ಮೋಹನ್​​ ಲಾಲ್ ಗೆ ಚಿತ್ರರಂಗದ ತಾರೆಯರು, ರಾಜಕಾರಣಿಗಳ ಅಭಿನಂದನೆ ನವದೆಹಲಿ, 20 ಸೆಪ್ಟೆಂಬರ್‌ 2025; ದಕ್ಷಿಣ ಭಾರತದ ಖ್ಯಾತ ನಟ ಮೋಹನ್​​ ಲಾಲ್​​ ಅವರಿಗೆ 2023ನೇ ಸಾಲಿನ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ. ಮಲಯಾಳಂ ಸ್ಟಾರ್ ನಟ ಮೋಹನ್​​ಲಾಲ್, Continue Reading
Quick ಸುದ್ದಿಗೆ ಒಂದು click
ಇದೇ ಸೆ. 22 ರಂದು ‘ಕಾಂತಾರ: ಚಾಪ್ಟರ್ 1’ ಟ್ರೇಲರ್‌ ಬಿಡುಗಡೆ  ‘ಕಾಂತಾರ: ಚಾಪ್ಟರ್ 1’ ಸಿನೆಮಾದ ಟ್ರೇಲರ್‌ ಬಿಡುಗಡೆ ದಿನಾಂಕ ಘೋಷಿಸಿದ ‘ಹೊಂಬಾಳೆ ಫಿಲಂಸ್‌’ ‘ಹೊಂಬಾಳೆ’ಯ ಅಧಿಕೃತ ಯೂ-ಟ್ಯೂಬ್ ಚಾನೆಲ್​​​ನಲ್ಲಿ ಟ್ರೇಲರ್‌ ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಚಿತ್ರದ ಕುರಿತು ಇಲ್ಲಿಯವರೆಗೆ ಚಿತ್ರತಂಡ ಅಧಿಕೃತವಾಗಿ ಯಾವುದೇ ಸುದ್ದಿಗೋಷ್ಠಿಯನ್ನಾಗಲಿ ನಡೆಸಿಲ್ಲ. ಇನ್ನು Continue Reading
Quick ಸುದ್ದಿಗೆ ಒಂದು click
ಅಭಿಮಾನಿಗಳಿಂದಲೇ ನಟ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ‘ಡಾ. ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ’ದ ನೀಲನಕ್ಷೆ ಬಿಡುಗಡೆ ವಿಷ್ಣುವರ್ಧನ್‌ 75ನೇ ಜನ್ಮದಿನ ಪ್ರಯುಕ್ತ ಅಭಿಮಾನಿಗಳ ಹೊಸ ಕಾರ್ಯ ಬೆಂಗಳೂರು, 18 ಸೆ. 2025; ಕನ್ನಡ ಚಿತ್ರರಂಗದ ‘ಸಾಹಸಸಿಂಹ’ ಖ್ಯಾತಿಯ ನಟ ಡಾ. ವಿಷ್ಣುವರ್ಧನ್ ಅವರ ಪುಣ್ಯಭೂಮಿ ಹೋರಾಟ ಇಂದಿನದಲ್ಲ. ಅದನ್ನು ಉಳಿಸಿಕೊಳ್ಳುವುದಕ್ಕಾಗಿ ಮಾಡದ ಹೋರಾಟಗಳಿಲ್ಲ, ಮಾಡದ ಪ್ರಯತ್ನಗಳಿಲ್ಲ, ನಡೆದ ಸಂಧಾನ ಸಭೆಗಳಿಲ್ಲ. Continue Reading
Quick ಸುದ್ದಿಗೆ ಒಂದು click
ಚಿತ್ರರಂಗದ ಹಿರಿಯ ಕಲಾವಿದರಿಗೆ ಅಭಿಮಾನಿಗಳ ಶುಭ ಹಾರೈಕೆ ನೆಚ್ಚಿನ ನಟರ ಜನ್ಮದಿನ ಆಚರಿಸಿ, ಸಾಮಾಜಿಕ ಕಾರ್ಯ ಕೈಗೊಂಡ ಫ್ಯಾನ್ಸ್‌ ಸೋಶಿಯಲ್‌ ಮೀಡಿಯಾಗಳಲ್ಲಿ ಶುಭ ಹಾರೈಸಿದ ಗಣ್ಯರು ಬೆಂಗಳೂರು, 18 ಸೆಪ್ಟೆಂಬರ್; ಕನ್ನಡ ಚಿತ್ರರಂಗದ ಮೂವರು ದಿಗ್ಗಜ ಕಲಾವಿದರಾದ ಸಾಹಸಸಿಂಹ ವಿಷ್ಣುವರ್ಧನ್, ನಟ ಕಂ ನಿರ್ದೇಶಕ ರಿಯಲ್‌ ಸ್ಟಾರ್‌ ಉಪೇಂದ್ರ ಮತ್ತು ನಟಿ ಶ್ರುತಿ ಅವರಿಗೆ ಇಂದು (18 ಸೆಪ್ಟೆಂಬರ್‌ 2025) ಹುಟ್ಟುಹಬ್ಬ. ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಸಿಕ್ಕ Continue Reading
Quick ಸುದ್ದಿಗೆ ಒಂದು click
ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದಂದು ‘ಮಾ ವಂದೇ’ ಬಯೋಪಿಕ್ ಘೋಷಣೆ ಮೋದಿ ಪಾತ್ರದಲ್ಲಿ ಮಲಯಾಳಂ ನಟ.. ‘ವಿಶ್ವನೇತಾ’ ಆಗಲಿದ್ದಾರೆ ಉನ್ನಿ ಮುಕುಂದನ್ ಬಾಲ್ಯದಿಂದ ಪ್ರಧಾನಿಗಾದಿಯವರೆಗಿನ ಮೋದಿ‌ ಚಿತ್ರಣ ಬೆಂಗಳೂರು, ಸೆಪ್ಟೆಂಬರ್‌ 17; ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಇಂದು (17 ಸೆ. 2025)ರಂದು ದೇಶದಾದ್ಯಂತ ಅವರ ಅಭಿಮಾನಿಗಳು ಬಿಜೆಪಿ ಕಾರ್ಯಕರ್ತರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ದೇಶದ Continue Reading
Quick ಸುದ್ದಿಗೆ ಒಂದು click
‘ಬುದ್ದಿವಂತ’ನಿಗೆ ‘ಟೋಪಿ’ ಹಾಕಿದ ಖದೀಮರು! ನಟ ಉಪೇಂದ್ರ, ಪತ್ನಿ ಪ್ರಿಯಾಂಕಾ ಉಪೇಂದ್ರ ಹೆಸರಿನಲ್ಲಿ ಹಲವರಿಗೆ ಹಣಕ್ಕಾಗಿ ಸಂದೇಶ…  ರಿಯಲ್‌ ಸ್ಟಾರ್‌ ದಂಪತಿಗೆ ಹ್ಯಾಕರ್ಸ್‌ ಕಾಟ ಬೆಂಗಳೂರು, ಸೆ. 15;  ಸೈಬರ್ ವಂಚಕರ ವಂಚನೆಯ ಜಾಲಕ್ಕೆ ಕನ್ನಡ ಚಿತ್ರರಂಗದ ನಟ ಕಂ ನಿರ್ದೇಶಕ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಸಿಕ್ಕಿಕೊಂಡಿದ್ದಾರೆ. ಏಕಕಾಲಕ್ಕೆ ನಟ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ Continue Reading
Quick ಸುದ್ದಿಗೆ ಒಂದು click
ದಸರಾಗೆ ಪಂಚ ಭಾಷೆಯಲ್ಲಿ ‘ವಾಯುಪುತ್ರ’ ಸಿನಿಮಾ ರಿಲೀಸ್ 3ಡಿ ಅನಿಮೇಷನ್‌ ನಲ್ಲಿ ‘ವಾಯುಪುತ್ರ’ ಸಿನಿಮಾ ತೆರೆಗೆ ಬರ್ತಿದೆ  ಸೂಪರ್ ಹೀರೋ ‘ವಾಯುಪುತ್ರ’ ಸಾಹಸ ಕಥೆ ಭಾರತೀಯ ಚಿತ್ರರಂಗದಲ್ಲಿ ‘ವಾಯುಪುತ್ರ’ ಅಥವಾ ‘ಹನುಮಾನ್’ ಹೆಸರಿನಲ್ಲಿ ಹಲವು ಸಾಹಸ ಕಥೆಗಳು ಸಿನೆಮಾ ಆಗಿವೆ. ಅಂಥ ಬಹುತೇಕ ಚಿತ್ರಗಳು ಸೂಪರ್ ಹಿಟ್ ಕೂಡ ಆಗಿವೆ. ಇದೀಗ ‘ವಾಯುಪುತ್ರ’ ಟೈಟಲ್ ನಡಿ ಅನಿಮೇಷನ್‌ Continue Reading
Load More
error: Content is protected !!