ಕಿರುತೆರೆಯ ‘ಅಮೃತಾಂಜನ್’ ಹಿರಿತೆರೆಯತ್ತ… ಜನಮನಗೆದ್ದ ‘ಅಮೃತಾಂಜನ್’ ಕಿರುಚಿತ್ರಕ್ಕೆ ಹಿರಿದಾದ ರೂಪ ಇದೇ 2026ರ ಜನವರಿ 30ಕ್ಕೆ ‘ಅಮೃತಾಂಜನ್’ ಥಿಯೇಟರಿಗೆ ಬಹುತೇಕರು ಯು-ಟ್ಯೂಬ್ನಲ್ಲಿ ಕನ್ನಡದ ‘ಅಮೃತಾಂಜನ್’ ಎಂಬ ಹೆಸರಿನ ಕಿರುಚಿತ್ರವನ್ನು ನೋಡಿರುತ್ತೀರಿ. ಕೋಟ್ಯಂತರ ಕನ್ನಡಿಗರ ಮನಗೆದ್ದ Continue Reading
ಪವನ್ ಒಡೆಯರ್, ಧರ್ಮಣ್ಣ ಕಡೂರು ಸೇರಿದಂತೆ ಅನೇಕರು ಭಾಗಿ ನವ ಪ್ರತಿಭೆಗಳ ಬೆನ್ನು ತಟ್ಟಿದ ಚಿತ್ರರಂಗದ ಗಣ್ಯರು ಕನ್ನಡ ಚಿತ್ರರಂಗಕ್ಕೆ ಬರಲು ಹಾತೊರೆಯುತ್ತಿರುವ ರಾಜ್ಯದ ವಿವಿಧ ಭಾಗಗಳ ನವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ‘ವಿ. ಕೆ. ಸ್ಟುಡಿಯೋಸ್’ ಆಯೋಜಿಸಿದ್ದ ‘ಕನ್ನಡ ಕಿರುಚಿತ್ರೋತ್ಸವ -2025’ ರ ಪ್ರಶಸ್ತಿ ಪ್ರಧಾನ ಸಮಾರಂಭ ಇತ್ತೀಚೆಗೆ ನಡೆಯಿತು. ಬೆಂಗಳೂರಿನ ಬನಶಂಕರಿಯಲ್ಲಿರುವ ‘ಸುಚಿತ್ರ Continue Reading
















