ದುಡ್ಡಿರೋರು ಮಾತ್ರ ಹೀರೋ ಆಗ್ಬೇಕಾ? ಅಂತಿದ್ದಾನೆ ‘ದೊಡ್ಮನ್ಸ’ ಮಧ್ಯಮ ವರ್ಗದ ಹುಡುಗನೊಬ್ಬನ ಬಣ್ಣದ ಕನಸಿನ ಕಹಾನಿ… ಮಾಸ್ ಎಲಿಮೆಂಟ್, ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಚಿತ್ರ: ‘ದೊಡ್ಮನ್ಸ’ ನಿರ್ಮಾಣ: ಶರತ್ ಕೃಷ್ಣ, ನಿರ್ದೇಶನ: ಶರತ್ ಕೃಷ್ಣ, ತಾರಾಗಣ: ಶರತ್ ಕೃಷ್ಣ, ರೇಷ್ಮಾ ಲಿಂಗರಾಜಪ್ಪ, ಶಿಲ್ಪಾ ಶಿವಕುಮಾರ್, ಹುಲಿ Continue Reading
ಹೊರಬಂತು ‘ಬೆಂಗಳೂರು ಇನ್’ ಚಿತ್ರದ ಟ್ರೇಲರ್ ರೋಚಕ ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಧರ್ಮ ಕೀರ್ತಿರಾಜ್ ಹೊಸಚಿತ್ರ ಇದೇ ಏ. 17ಕ್ಕೆ ‘ಬೆಂಗಳೂರು ಇನ್’ ತೆರೆಗೆ ಈ ವರ್ಷ ನಟ ಧರ್ಮ ಕೀರ್ತಿರಾಜ್ ಮತ್ತೊಂದು ಹೊಸ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಅಂದಹಾಗೆ, ಆ ಹೊಸ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಚಿತ್ರದ ಹೆಸರು ‘ಬೆಂಗಳೂರು ಇನ್’. Continue Reading















