Home Articles posted by Deepa K Sudhan (Page 9)
Street Beat
ತೆರೆಗೆ ಬರುತ್ತಿದೆ ‘ಬ್ರೈನ್ ಸ್ಕ್ಯಾಮಿಂಗ್’ ಚಿತ್ರ ‘ಕಾಡುಮಳೆ’  ಭಾರತೀಯ ಚಿತ್ರರಂಗದ ಹಿಸ್ಟರಿಯಲ್ಲೇ ಮೊಟ್ಟ ಮೊದಲ ಪ್ರಯತ್ನವಂತೆ… ‘ಕಾಡುಮಳೆ’ ಎಂಬ ಭ್ರಮೆ-ವಾಸ್ತವಗಳ ನಡುವಿನ ಹೋರಾಟ  ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ‘ಬ್ರೈನ್ ಸ್ಕ್ಯಾಮಿಂಗ್’ Brain Scamming ನ‌ ಪ್ರಯತ್ನ ಎಂದು ಚಿತ್ರತಂಡ ಹೇಳಿಕೊಂಡು ಬರುತ್ತಿರುವ ‘ಕಾಡುಮಳೆ’ ಚಿತ್ರ ಇದೇ ಜ. Continue Reading
Video
‘ಅವನಿರಬೇಕಿತ್ತು’ ಚಿತ್ರಕ್ಕೆ ರೊರಿಂಗ್ ಸ್ಟಾರ್ ಸಾಥ್ ‘ಅಂದಕಾಲತ್ತಿಲ್ಲೆ…’ ಹಾಡು ರಿಲೀಸ್ ಮಾಡಿದ ಶ್ರೀ ಮುರಳಿ ರೆಟ್ರೋ ಸ್ಟೈಲ್ ಡ್ಯಾನ್ಸಿಂಗ್ ಡ್ಯುಯೆಟ್ ನೋಡಿ ಕೊಂಡಾಡಿದ ‘ಬಘೀರ’ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಅವನಿರಬೇಕಿತ್ತು’ ಚಿತ್ರ ಸದ್ದಿಲ್ಲದೆ ತನ್ನ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿದೆ. ಈಗಾಗಲೇ ತನ್ನ ಟೈಟಲ್ ನಲ್ಲೆ ಸಿನಿಪ್ರಿಯರ ಗಮನ ಸೆಳೆದಿದ್ದ Continue Reading
Street Beat
ಸಿದ್ದು ಮೂಲಿಮನಿ ‘ಸೀಟ್ ಎಡ್ಜ್’ ಚಿತ್ರದ ಶೂಟಿಂಗ್ ಮುಕ್ತಾಯ… ಫೆ. 7ಕ್ಕೆ ಸಿನೆಮಾದ ಮೊದಲ ಹಾಡು ರಿಲೀಸ್ ಡಾರ್ಕ್ ಕಾಮಿಡಿಗೆ ಹಾರರ್ ಥ್ರಿಲ್ಲರ್ ಟಚ್ ಸಿನೆಮಾ ನೋಡುವಂಥ ಪ್ರೇಕ್ಷಕರನ್ನು ಸೀಟ್ ನ ಎಡ್ಜ್ ಗೆ ಕೂರಿಸುವಂತಹ ಸಿನೆಮಾ ಮಾಡಬೇಕು ಅನ್ನೋದು ಪ್ರತಿಯೊಬ್ಬ ನಿರ್ದೇಶಕರ ಕನಸು. ಸಾಮಾನ್ಯವಾಗಿ ಅನೇಕ ಬಾರಿ ಚಿತ್ರತಂಡದವರು, ಮಾಧ್ಯವದವರು, ನೋಡುಗರು ‘ಸೀಟ್ ಎಡ್ಜ್’ ನಲ್ಲಿ ಕೂರಿಸುವಂಥ ಸಿನೆಮಾ ಅಂಥ ಅಲ್ಲಲ್ಲಿ Continue Reading
Video
‘ವಿಷ್ಣುಪ್ರಿಯಾ’ ಚಿತ್ರದ ‘ಏಳು ಗಿರಿಗಳ ಏಳು ಕಡಲಿನ…’ ಎಂಬ ಪ್ರೇಮಗೀತೆ ಬಿಡುಗಡೆ ಶ್ರೇಯಸ್‍ ಮಂಜು-ಪ್ರಿಯಾ ವಾರಿಯರ್ ಅಭಿನಯದ ‘ವಿಷ್ಣುಪ್ರಿಯಾ’ ಚಿತ್ರ ಬಿಡುಗಡೆ ರೆಡಿ ಪ್ರೇಮಗೀತೆ ಬಿಡುಗಡೆ ಮಾಡಿ ಶುಭ ಹಾರೈಸಿದ ಶ್ರೀಮುರಳಿ  ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್‍ ಮಂಜು ಮತ್ತು ಪ್ರಿಯಾ ವಾರಿಯರ್ ಜೋಡಿಯಾಗಿ ಅಭಿನಯಿಸುತ್ತಿರುವ ‘ವಿಷ್ಣುಪ್ರಿಯಾ’ ಚಿತ್ರ ಸುಮಾರು ಆರು Continue Reading
Video
ಪವರ್‌ಸ್ಟಾರ್ ಪವನ್ ಕಲ್ಯಾಣ್ ಫ್ಯಾನ್ಸ್ ಗೆ ಗುಡ್ ನ್ಯೂಸ್.. ‘ಹರಿಹರ ವೀರಮಲ್ಲು-1’ ಫಸ್ಟ್ ಸಾಂಗ್ ರಿಲೀಸ್ ಆಂಧ್ರ ಡಿಸಿಎಂ ಸ್ಥಾನಕ್ಕೇರಿದ ಬಳಿಕ ತೆರೆಗೆ ಬರುತ್ತಿರುವ ಪವನ್ ಮೊದಲ ಚಿತ್ರ ತೆಲುಗು ನಟ, ಟಾಲಿವುಡ್‌ನ ಪವರ್‌ಸ್ಟಾರ್ ಪವನ್‌ ಕಲ್ಯಾಣ್‌ ಸದ್ಯ ಸಿನೆಮಾಕ್ಕಿಂತ ರಾಜಕೀಯ ಅಂಗಳದಲ್ಲಿಯೇ ಹೆಚ್ಚು ಬಿಝಿಯಾಗಿದ್ದಾರೆ. ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ (ಡಿಸಿಎಂ) ಆದ ಮೇಲಂತೂ ಸಿನೆಮಾದಿಂದ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದ ಪವನ್ ಕಲ್ಯಾಣ್ Continue Reading
Pop Corner
‘ಒಂದು ಶಿಕಾರಿಯ ಕಥೆ’ ತಂಡದ ಹೊಸಕಥೆ ‘ಸಮುದ್ರ ಮಂಥನ’ ಯಶವಂತ ಕುಮಾರ್ – ಮಂದಾರ ಬಟ್ಟಲಹಳ್ಳಿ ಜೋಡಿಯ ಹೊಸಚಿತ್ರ ಪ್ರೀ- ಪ್ರೊಡಕ್ಷನ್ ಹಂತದಲ್ಲಿ ‘ಸಮುದ್ರ ಮಂಥನ’ 2020 ರಲ್ಲಿ ಬಿಡುಗಡೆಯಾಗಿ ತೆರೆಗೆ ಬಂದಿದ್ದ ‘ಒಂದು ಶಿಕಾರಿಯ ಕಥೆ’ ಚಿತ್ರ ಹಲವರಿಗೆ ಗೊತ್ತಿರಬಹುದು. ಸಚಿನ್‌ ಶೆಟ್ಟಿ ಎಂಬ ಯುವ ನಿರ್ದೇಶಕ ಈ ಸಿನೆಮಾವನ್ನು ನಿರ್ದೇಶಿಸಿ ತೆರೆಗೆ ತಂದಿದ್ದರು. ಬಿಡುಗಡೆಯಾಗಿ ತೆರೆಗೆ ಬಂದ Continue Reading
Video
ಹೊರಬಂತು ‘ನೋಡಿದವರು ಏನಂತಾರೆ’ ಚಿತ್ರದ ಟ್ರೇಲರ್‌ ಕಾಡುವ ಕಥೆಯೊಂದಿಗೆ ಬಂದ ನವೀನ್ ಶಂಕರ್… ವಿಭಿನ್ನಕಥೆಯ ‘ನೋಡಿದವರು ಏನಂತಾರೆ’ ಸಿನೆಮಾ ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ ನವೀಶ್ ಶಂಕರ್ ಕಥೆಗಳ ಆಯ್ಕೆಗಳೇ ವಿಭಿನ್ನ. ಪ್ರತಿ ಸಿನೆಮಾದಲ್ಲಿಯೂ ತಾವು ಎಂಥ ನಟ ಅನ್ನೋದನ್ನು ಸಾಬೀತುಪಡಿಸಿಕೊಂಡು ಬರುತ್ತಿರುವ ನವೀನ್ ಈಗ ಕಾಡುವ ಕಥೆಯೊಂದಿಗೆ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಕುಲದೀಪ್ ಕಾರಿಯಪ್ಪ ಸಾರಥ್ಯದ Continue Reading
Quick ಸುದ್ದಿಗೆ ಒಂದು click
ಹೆಸರು ಬದಲಿಸಿಕೊಂಡು ಹೊಸ ಜರ್ನಿ ಶುರು ಮಾಡಿದ ನಟ ಹೊಸ ವರ್ಷದಲ್ಲಿ ಅಭಿಮಾನಿಗಳಿಗೆ ಹೊಸ ಸರ್‌ಪ್ರೈಸ್‌ ನೀಡಿದ ರವಿ ಹೊಸ ಹೆಸರಿನಲ್ಲಿ ಹೊಸ ಸಾಹಸಕ್ಕೆ ರೆಡಿ ತಮಿಳು ಚಿತ್ರರಂಗದ ಖ್ಯಾತ ನಟ ಜಯಂ ರವಿ, ತಮಿಳು ಮಾತ್ರವಲ್ಲದೆ ತೆಲುಗು, ಮಲೆಯಾಳಂನಲ್ಲೂ ಕೂಡ ತನ್ನದೇ ಆದ ಛಾಪು ಮೂಡಿಸಿರುವ ನಟ. ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದ ಅವರೀಗ ಹೊಸ ವರ್ಷದ ಸಂದರ್ಭದಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಹೌದು, ಸದ್ಯ ಜಯಂ ರವಿ Continue Reading
Pop Corner
ಯುವ ರಾಜಕುಮಾರ್ ‘ಎಕ್ಕ’ ಅಂಗಳಕ್ಕೆ ಬಂದ ‘ಸಲಗ’ ಸುಂದರಿ ‘ಎಕ್ಕ’ ಚಿತ್ರಕ್ಕೆ ಮತ್ತೊಬ್ಬಳು ನಾಯಕಿಯಾಗಿ ಸಂಜನಾ ಆನಂದ್ ಆಯ್ಕೆ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಚಿತ್ರತಂಡದಿಂದ ಅಪ್ಡೇಟ್‌. ‘ಯುವ’ ಸಿನೆಮಾದ ಬಳಿಕ ನಾಯಕ ನಟ ಯುವ ರಾಜಕುಮಾರ್‌ ನಾಯಕನಾಗಿ ಅಭಿನಯಿಸುತ್ತಿರುವ ಎರಡನೇ ಸಿನೆಮಾ ‘ಎಕ್ಕ’ ಸೆಟ್ಟೇರಿದ್ದು, ಸದ್ಯ ಈ ಸಿನೆಮಾದ ಶೂಟಿಂಗ್‌ ಭರದಿಂದ ನಡೆಯುತ್ತಿದೆ. ರೋಹಿತ್ ಪದಕಿ Continue Reading
Telewalk
‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಬ್ರೋ ಗೌಡ ಈಗ ಸಿನಿಮಾ ಹೀರೋ.. ಕನ್ನಡದ ಮೊದಲ ಝಾಂಬಿ ಸಿನೆಮಾಗೆ ಆನಂದ ರಾಜ್ ಸಾರಥಿ ಕಿರುತೆರೆಯಿಂದ ಹಿರಿತೆರೆಗೆ ಬರಲು ಬ್ರೋ ಗೌಡ ರೆಡಿ ಕನ್ನಡ ‘ಬಿಗ್ ಬಾಸ್’ ಸೀಸನ್ 8ರಲ್ಲಿ ಸ್ಪರ್ಧಿಸಿಯಾಗಿ ಬಿಗ್‌ ಬಾಸ್‌ ಮನೆಯಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಪಡೆದಿದ್ದ, ಆ ಬಳಿಕ ಕಲರ್ಸ್‌ ಕನ್ನಡ ವಾಹಿನಿಯ ‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ಮೂಲಕ ಕಿರುತೆರೆ ಮನೆ ಮಾತನಾಗಿರುವ ಬ್ರೋ ಗೌಡ ಉರೂಫ್‌ ಶಮಂತ್ Continue Reading
Load More
error: Content is protected !!