ಹೊಸ ಪ್ರತಿಭೆಗಳ ‘ಅಪರಾಧಿ ನಾನಲ್ಲ’ ಚಿತ್ರ ತೆರೆಗೆ ಸಿದ್ಧ ಹೊರಬಂತು ಸಸ್ಪೆನ್ಸ್-ಕ್ರೈಂ-ಥ್ರಿಲ್ಲರ್ ಶೈಲಿಯ ‘ಅಪರಾಧಿ ನಾನಲ್ಲ’ ಟ್ರೇಲರ್ 2026ರ ಜುಲೈ 3ಕ್ಕೆ ‘ಅಪರಾಧಿ ನಾನಲ್ಲ’ ಚಿತ್ರ ರಿಲೀಸ್ ಕನ್ನಡ ಚಿತ್ರರಂಗದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಹೊಸ ಚಿತ್ರವೊಂದು ತೆರೆಗೆ ಬರಲು Continue Reading
ದುಡ್ಡಿರೋರು ಮಾತ್ರ ಹೀರೋ ಆಗ್ಬೇಕಾ? ಅಂತಿದ್ದಾನೆ ‘ದೊಡ್ಮನ್ಸ’ ಮಧ್ಯಮ ವರ್ಗದ ಹುಡುಗನೊಬ್ಬನ ಬಣ್ಣದ ಕನಸಿನ ಕಹಾನಿ… ಮಾಸ್ ಎಲಿಮೆಂಟ್, ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಚಿತ್ರ: ‘ದೊಡ್ಮನ್ಸ’ ನಿರ್ಮಾಣ: ಶರತ್ ಕೃಷ್ಣ, ನಿರ್ದೇಶನ: ಶರತ್ ಕೃಷ್ಣ, ತಾರಾಗಣ: ಶರತ್ ಕೃಷ್ಣ, ರೇಷ್ಮಾ ಲಿಂಗರಾಜಪ್ಪ, ಶಿಲ್ಪಾ ಶಿವಕುಮಾರ್, ಹುಲಿ ಕಾರ್ತಿಕ್, ಬಲ ರಾಜ್ ವಾಡಿ ಮತ್ತಿತರರು. […]Continue Reading
ಹೊಸಬರ ‘ಸುಮ್ನೆ ತಮಾಷೆಗೆ..’ ಸಿನೆಮಾದ ಸ್ಕ್ರಿಪ್ಟ್ ಪೂಜೆ ‘ಕಡಲ ತೀರದ ಭಾರ್ಗವ’ ಹಾಗೂ ‘ಯಾವ ಮೋಹನ ಮುರಳಿ ಕರೆಯಿತು’ ನಿರ್ದೇಶಕರ ಹೊಸಚಿತ್ರ ಚಿತ್ರೀಕರಣಕ್ಕೆ ತಯಾರಾದ ‘ಸುಮ್ನೆ ತಮಾಷೆಗೆ..’ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಕೆಲವು ಸಿನೆಮಾಗಳು ತಮ್ಮ ತಾರಾಗಣದ ಮೂಲಕ, ಬಜೆಟ್ ಮೂಲಕ ಗಮನ ಸೆಳೆದರೆ, ಇನ್ನು ಕೆಲವು ಸಿನೆಮಾಗಳು ತಮ್ಮ ಕಥಾಹಂದರ, ಕಂಟೆಂಟ್, ಟೈಟಲ್ ಮೂಲಕವೇ ಗಮನ ಸೆಳೆಯುತ್ತವೆ. ಇದೀಗ Continue Reading
ಸೆಟ್ಟೇರಿತು ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ ‘ಶೋಧ’ ನಟನೆ ತರಬೇತಿಯ ಜೊತೆಗೆ ನಿರ್ಮಾಣಕ್ಕೂ ಸೈ ಎಂದ ಧವನ್ ಸೋಹ… ‘ಶೋಧ’ನೆಗೆ ಹೊರಟ ‘ಫ್ಲೆಮಿಂಗೋ’ ಸ್ಟುಡೆಂಟ್ಸ್ ಸುಮಾರು ಒಂದೂವರೆ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಅಸಂಖ್ಯಾತ ಪ್ರತಿಭೆಗಳಿಗೆ ತರಬೇತಿ ನೀಡಿ ಕಿರುತೆರೆ ಮತ್ತು ಹಿರಿತೆರೆಗೆ ಕಲಾವಿದರನ್ನಾಗಿ ಪರಿಚಯಿಸಿರುವ ‘ಫ್ಲೆಮಿಂಗೋ ಸೆಲೆಬ್ರಿಟೀಸ್ ವರ್ಲ್ಡ್ ಫಿಲಂ ಅಕಾಡೆಮಿ’ ಬಗ್ಗೆ ಅನೇಕರಿಗೆ Continue Reading
ಹೊಸ ಪ್ರತಿಭೆಗಳ ‘ದೊಡ್ಮನ್ಸ’ ತೆರೆಗೆ ಬರಲು ರೆಡಿ ಬೆಂಗಳೂರಿನ ಆಟೋ ಡ್ರೈವರಿನ ಬದುಕಿನ ಚಲನ’ಚಿತ್ರ’ಣ ಟೀಸರಿನಲ್ಲಿ ಎಂಟ್ರಿಕೊಟ್ಟ ‘ದೊಡ್ಮನ್ಸ’ ಬೆಂಗಳೂರಿನಲ್ಲಿರುವ ಆಟೋ ಡ್ರೈವರ್ ಒಬ್ಬನ ಜೀವನದಲ್ಲಿ ನಡೆಯುವ ಘಟನೆಗಳ ಸುತ್ತ ನಡೆಯುವ ಕಾಲ್ಪನಿಕ ಕಥಾಹಂದರವನ್ನು ಹೊಂದಿರುವ ‘ದೊಡ್ಮನ್ಸ’ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ‘ದೊಡ್ಮನ್ಸ’ ಚಿತ್ರದಲ್ಲಿ ಯುವ ಪ್ರತಿಭೆ ನಾಯಕ ನಟ ಕಂ Continue Reading
‘ಫೆಬ್ರವರಿ 30’ ಎಂಬ ಸೈಕಾಲಜಿಕಲ್-ಥ್ರಿಲ್ಲರ್ ಚಿತ್ರ ಹೊಸ ಪ್ರತಿಭೆಗಳ ‘ಫೆಬ್ರವರಿ 30’ ಚಿತ್ರ ಬಿಡುಗಡೆಗೆ ತಯಾರಿ ಹೊರಬಂತು ‘ಫೆಬ್ರವರಿ 30’ ಚಿತ್ರ ಟ್ರೇಲರ್ ಪ್ರತಿವರ್ಷ ಫೆಬ್ರವರಿ ತಿಂಗಳಿನಲ್ಲಿ 28ನೇ ತಾರೀಖು ಬರುವುದನ್ನ, ನಾಲ್ಕು ವರ್ಷಗಳಿಗೊಮ್ಮೆ ಫೆಬ್ರವರಿ ತಿಂಗಳಿನಲ್ಲಿ 29ನೇ ತಾರೀಖು ಬರುವುದನ್ನು ನೀವೆಲ್ಲರೂ ನೋಡಿರುತ್ತೀರಿ, ಕೇಳಿರುತ್ತೀರಿ. ಆದರೆ, ಎಂದಾದರೂ ಫೆಬ್ರವರಿ ತಿಂಗಳಿನಲ್ಲಿ 30ನೇ ತಾರೀಖು Continue Reading
















