ಗವಿ ಗಂಗಾಧರೇಶ್ವರನ ಸನ್ನಿಧಿಯಲ್ಲಿ ‘ದಿ ರೈಸ್ ಆಫ್ ಅಶೋಕ’ ಚಿತ್ರಗೀತೆ ಬಿಡುಗಡೆ ಸತೀಶ್ ನೀನಾಸಂ ಬರೆದ ‘ಏಳೋ ಏಳೋ ಮಾದೇವ…’ ಗೀತೆಯಲ್ಲಿ ಪರಶಿವನ ಪರಾಕಾಷ್ಠೆ ಮಾದೇವನ ಸ್ಮರಣೆಯಲ್ಲಿ ‘ದಿ ರೈಸ್ ಆಫ್ ಅಶೋಕ’ನ ಮೊದಲ ಗೀತೆ ನಟ ಸತೀಶ್ ನೀನಾಸಂ ಅಭಿನಯದ ಮುಂಬರಲಿರುವ ‘ದಿ ರೈಸ್ ಆಫ್ ಅಶೋಕ’ ಚಿತ್ರದ Continue Reading
‘ದಿ ರೈಸ್ ಆಫ್ ಅಶೋಕ’ ಚಿತ್ರದ ಮೊದಲ ಗೀತೆ ಬಿಡುಗಡೆ ‘ಏಳೋ ಏಳೋ ಮಾದೇವ…’ ಗೀತೆಯಲ್ಲಿ ಶಿವನ ಪರಾಕಷ್ಠೆಯಲ್ಲಿ ಮಿಂದೆದ್ದ ಸತೀಶ್ ನೀನಾಸಂ ನೀನಾಸಂ ಬರೆದ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಮೊದಲ ಗೀತೆ ಕನ್ನಡ ಚಿತ್ರಂಗದ ‘ಅಭಿನಯ ಚತುರ’ ಖ್ಯಾತಿಯ ಸತೀಶ್ ನೀನಾಸಂ ಅಭಿನಯದ ಮತ್ತೊಂದು ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ನೀನಾಸಂ ಸತೀಶ್ ಅಭಿನಯದ ಹೊಸಚಿತ್ರಕ್ಕೆ ‘ದಿ ರೈಸ್ ಆಫ್ Continue Reading
‘ದಿ ರೈಸ್ ಆಫ್ ಅಶೋಕ’ ಚಿತ್ರೀಕರಣ ಮುಕ್ತಾಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿ 70ರ ದಶಕದ ಕ್ರಾಂತಿಕಾರಿ ಕಥೆಯ ಚಿತ್ರ ‘ಅಭಿನಯ ಚತುರ’ ಸತೀಶ್ ನೀನಾಸಂ ಹಾಗೂ ಸಪ್ತಮಿ ನಟಿಸುತ್ತಿರುವ ಸಿನಿಮಾ ‘ದಿ ರೈಸ್ ಆಫ್ ಅಶೋಕ’. ಟೈಟಲ್ ಹಾಗೂ ಒಂದಷ್ಟು ಪೋಸ್ಟರ್ ಮೂಲಕವೇ ಕುತೂಹಲ ಹೆಚ್ಚಿಸಿರುವ ಚಿತ್ರದಿಂದ ಈಗ ಹೊಸ ಅಪ್ ಡೇಟ್ ಸಿಕ್ಕಿದೆ. ‘ದಿ ರೈಸ್ ಆಫ್ ಅಶೋಕ’ ಚಿತ್ರೀಕರಣ Continue Reading
ಸಾಧಕರಿಗೆ ಸನ್ಮಾನಿಸಿದ ಸಪ್ತಮಿ ಗೌಡ ಭಾರತೀಯ ಉದ್ಯಮ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ, ಸನ್ಮಾನಿಸಿ, ಪ್ರಶಸ್ತಿ ಕೊಡುವ ಸಲುವ ಕಾರ್ಯವನ್ನು ʼಪ್ರೈಡ್ ಇಂಡಿಯಾ ಅವಾರ್ಡ್’ (India Pride Award) ಮಾಡುತ್ತಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇತ್ತೀಚೆಗೆ ಈ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ʼಕಾಂತಾರʼದ ಚೆಲುವೆ ಸಪ್ತಮಿ ಗೌಡ ವಿಶೇಷ ಅತಿಥಿಯಾಗಿ ಆಗಮಿಸಿ ಮೆರಗು ನೀಡುವುದರ ಜೊತೆಗೆ ಸಾಧಕರಿಗೆ ಪ್ರಶಸ್ತಿ Continue Reading
















