Home Articles posted by G S Karthik Sudhan (Page 3)
Video
ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಟ್ರೇಲರ್‌ ರಿಲೀಸ್‌ ಏಕಕಾಲಕ್ಕೆ ಬಹುಭಾಷೆಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಟ್ರೇಲರ್‌ ಬಿಡುಗಡೆ ಅದ್ಧೂರಿ ಮೇಕಿಂಗ್‌ ನಲ್ಲಿ ಅರಳಿದ ರಿಷಬ್‌ ದಂತಕಥೆ ಕನ್ನಡ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಒಂದಾಗಿರುವ ‘ಕಾಂತಾರ: ಚಾಪ್ಟರ್‌ 1’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ 2025ರ ಅಕ್ಟೋಬರ್‌ 1ರಂದು ‘ಕಾಂತಾರ’ ಸಿನೆಮಾದ ಪ್ರೀಕ್ವೆಲ್ ಆಗಿ, Continue Reading
Street Beat
ಹೊಸಬರ ‘ಕುಂಟೆಬಿಲ್ಲೆ’ ತೆರೆಗೆ ಬರಲು ರೆಡಿ ‘ತರ್ಲೆ ವಿಲೇಜ್‌’ ನಿರ್ದೇಶಕ ಜಿಬಿಎಸ್‌ ಸಿದ್ದೇಗೌಡ ನಿರ್ದೇಶನದ ‘ಕುಂಟೆಬಿಲ್ಲೆ’ ಇದೇ 2025ರ ಸೆಪ್ಟೆಂಬರ್ 26ಕ್ಕೆ ‘ಕುಂಟೆಬಿಲ್ಲೆ’ ಬಿಡುಗಡೆ ಮತ್ತೊಂದು ಗ್ರಾಮೀಣ ಸೊಗಡಿನ ಕಥೆಯೊಂದನ್ನು ತೆರೆಮೇಲೆ ತರಲು ‘ದಕ್ಷಯಜ್ಞ’, ‘ತರ್ಲೆ ವಿಲೇಜ್‌’ ಖ್ಯಾತಿಯ ನಿರ್ದೇಶಕ ಜಿಬಿಎಸ್‌ ಸಿದ್ದೇಗೌಡ ಮುಂದಾಗಿದ್ದಾರೆ. ಸಿದ್ದೇಗೌಡ ಜಿಬಿ‌ಎಸ್ Continue Reading
Eye Plex
ಪ್ರೀತಿ-ಪ್ರೇಮದ ನಡುವೆ ‘ಅರಸಯ್ಯನ’ ಸಂಕಟ ‘ಅರಸಯ್ಯನ ಪ್ರೇಮ ಪ್ರಸಂಗ’ ಎಂಬ ಗ್ರಾಮೀಣ ಸೊಗಡಿನ ನವಿರಾದ ಪ್ರೇಮ್‌ ಕಹಾನಿ ‘ಅರಸಯ್ಯ’ ಪ್ರೇಮ-ಪುರಾಣ ಲವ್‌ ಕಂ ಕಾಮಿಡಿ ಹೂರಣ  ಚಿತ್ರ: ‘ಅರಸಯ್ಯನ ಪ್ರೇಮ ಪ್ರಸಂಗ’ ನಿರ್ಮಾಣ: ಮೇಘಶ್ರೀ ರಾಜೇಶ್‍          ನಿರ್ದೇಶನ: ಜೆ.ವಿ.ಆರ್. ದೀಪು,     ತಾರಾಗಣ: ಮಹಾಂತೇಶ್‍ ಹಿರೇಮಠ್‍, ರಶ್ಮಿತಾ ಗೌಡ, ವಿಜಯ್ ಚೆಂಡೂರ್, ರಘು ರಾಮನಕೊಪ್ಪ, ಪಿ. ಡಿ. ಸತೀಶ್‌, Continue Reading
Quick ಸುದ್ದಿಗೆ ಒಂದು click
ಖ್ಯಾತ ನಟ ಮೋಹನ್​​ ಲಾಲ್​​ಗೆ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ ಗೌರವ ‘ಫಾಲ್ಕೆ ಪ್ರಶಸ್ತಿ’ಗೆ ಭಾಜನರಾದ ಮಲಯಾಳಂ ಚಿತ್ರರಂಗದ ಮತ್ತೊಬ್ಬ ನಟ ಮೋಹನ್​​ ಲಾಲ್ ಗೆ ಚಿತ್ರರಂಗದ ತಾರೆಯರು, ರಾಜಕಾರಣಿಗಳ ಅಭಿನಂದನೆ ನವದೆಹಲಿ, 20 ಸೆಪ್ಟೆಂಬರ್‌ 2025; ದಕ್ಷಿಣ ಭಾರತದ ಖ್ಯಾತ ನಟ ಮೋಹನ್​​ ಲಾಲ್​​ ಅವರಿಗೆ 2023ನೇ ಸಾಲಿನ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ. ಮಲಯಾಳಂ ಸ್ಟಾರ್ ನಟ ಮೋಹನ್​​ಲಾಲ್, Continue Reading
Straight Talk
‘ರಿಪ್ಪನ್ ಸ್ವಾಮಿ’ ಗೆಟಪ್‌ನಲ್ಲಿ ‘ಚಿನ್ನಾರಿಮುತ್ತ’ ವಿಜಯ್‌ ರಾಘವೇಂದ್ರ ಕಾಡಿನ ಧರ್ಮ… ನಾಡಿನ ಧರ್ಮದ ನಡುವೆ ಹರಿದ ನೆತ್ತರ ಕಥಾನಕ..! ರೌದ್ರಾವತಾರಿ ‘ರಿಪ್ಪನ್ ಸ್ವಾಮಿ’ಯ ಕೆಂಡದ ನುಡಿ… ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಟ ವಿಜಯ ರಾಘವೇಂದ್ರ, ರೌದ್ರಾವತಾರಿಯಾಗಿ ರಗಡ್‌ ಲುಕ್‌ ನಲ್ಲಿ ಕಾಣಿಸಿಕೊಂಡಿರುವ ‘ರಿಪ್ಪನ್‌ ಸ್ವಾಮಿ’ ಸಿನೆಮಾ ಬಿಡುಗಡೆಗೆ ತಯಾರಾಗಿ ನಿಂತಿದೆ. ಸದ್ಯ Continue Reading
Street Beat
ಕನ್ನಡ ಮಣ್ಣಿನ ಐತಿಹಾಸಿಕ ಕಥೆ ‘ಹಲಗಲಿ’ ಚಿತ್ರವಾಗಿ ತೆರೆಗೆ ಉತ್ತರ ಕರ್ನಾಟಕದ ಐತಿಹಾಸಿಕ ಪಾತ್ರದಲ್ಲಿ ಡಾಲಿ ಧನಂಜಯ ‘ಹಲಗಲಿ’ ಚಿತ್ರದ ಮೇಲೆ ಗರಿಗೆದರಿದ ನಿರೀಕ್ಷೆ… ಬಹುಕಾಲದ ನಂತರ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಐತಿಹಾಸಿಕ ಸಿನೆಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಆ ಸಿನೆಮಾದ ಹೆಸರು ‘ಹಲಗಲಿ’. ಸ್ಯಾಂಡಲ್‌ವುಡ್‌ನ ‘ನಟ ರಾಕ್ಷಸ’ ಡಾಲಿ ಧನಂಜಯ ಈ ಸಿನೆಮಾದಲ್ಲಿ ನಾಯಕ ನಟನಾಗಿ Continue Reading
Quick ಸುದ್ದಿಗೆ ಒಂದು click
ಕರ್ನಾಟಕದಲ್ಲಿ ‘ಥಗ್‌ ಲೈಫ್‌’ ಚಿತ್ರದ ಬಿಡುಗಡೆಗೆ ‘ಸರ್ವೋಚ್ಚ’ ಅನುಮತಿ ಬಾಕ್ಸಾಫೀಸ್‌ನಲ್ಲಿ ‘ಥಗ್‌ ಲೈಫ್‌’ ಸೋತರೂ, ಕಾನೂನು ಹೋರಾಟದಲ್ಲಿ ಗೆದ್ದ ‘ಸಕಲ ಕಲಾವಲ್ಲಭ’ ‘ಥಗ್‌ ಲೈಫ್‌’ ವಿರುದ್ದದ ಪ್ರತಿಭಟನೆಗೆ ‘ಸುಪ್ರೀಂ ಕೋರ್ಟ್‌’ ಅಸಮಾಧಾನ ಬೆಂಗಳೂರು: ಕಮಲ್ ಹಾಸನ್ ಅವರ ಭಾಷಾ ಹೇಳಿಕೆ ವಿರೋಧಿಸಿ, ಕರ್ನಾಟಕದಲ್ಲಿ ಅವರ ನಟನೆಯ ‘ಥಗ್ ಲೈಫ್’ ಸಿನೆಮಾದ Continue Reading
Pop Corner
‘ದಿ ರೈಸ್ ಆಫ್ ಅಶೋಕ’ ಚಿತ್ರೀಕರಣ ಮುಕ್ತಾಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿ‌  70ರ ದಶಕದ ಕ್ರಾಂತಿಕಾರಿ ಕಥೆಯ ಚಿತ್ರ ‘ಅಭಿನಯ ಚತುರ’ ಸತೀಶ್ ನೀನಾಸಂ ಹಾಗೂ ಸಪ್ತಮಿ ನಟಿಸುತ್ತಿರುವ ಸಿನಿಮಾ ‘ದಿ ರೈಸ್ ಆಫ್ ಅಶೋಕ’. ಟೈಟಲ್ ಹಾಗೂ ಒಂದಷ್ಟು ಪೋಸ್ಟರ್ ಮೂಲಕವೇ ಕುತೂಹಲ ಹೆಚ್ಚಿಸಿರುವ ಚಿತ್ರದಿಂದ ಈಗ ಹೊಸ ಅಪ್ ಡೇಟ್ ಸಿಕ್ಕಿದೆ. ‘ದಿ ರೈಸ್ ಆಫ್ ಅಶೋಕ’ ಚಿತ್ರೀಕರಣ Continue Reading
Street Beat
ಕುತೂಹಲ ಮೂಡಿಸುತ್ತಿರುವ ‘ಮಾರ್ನಮಿ’ ಟೀಸರ್‌ ಕರಾವಳಿ ಸೊಗಡಿನ ಮತ್ತೊಂದು ಚಿತ್ರ ತೆರೆಗೆ ಸಿದ್ದ ಹಿರಿತೆರೆಗೆ ರಿತ್ವಿಕ್‌ ಮಠದ್‌ ರಗಡ್‌ ಲುಕ್‌ನಲ್ಲಿ ಎಂಟ್ರಿಗೆ ರೆಡಿ ಕಿರುತೆರೆಯ ‘ಅನುರೂಪ’, ‘ಗಿಣಿರಾಮ’, ‘ನಿನಗಾಗಿ’ ಮೊದಲಾದ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟ ರಿತ್ವಿಕ್ ಮಠದ್ ರಗಡ್‌ ಈಗ ಹೊಸ ಅವತಾರವೆತ್ತಿ ಹಿರಿತೆರೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಹೌದು, ಈ ಹಿಂದೆ Continue Reading
Video
ಹೊರಬಂತು ‘X&Y’ ಚಿತ್ರದ ಮೊದಲ ಹಾಡು ‘ಎಲ್ಲೋ ಇದ್ದ ಹನಿಗಳೆಲ್ಲ… ರೈನಾದಂತಿದೆ…’ ಎಂಬ ಟ್ರಾವೆಲರ್‌ ಸಾಂಗ್‌! ನಿಧಾನವಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ‘X&Y’ ಚಿತ್ರಗೀತೆ ‘ರಾಮ ರಾಮ ರೇ’ ಖ್ಯಾತಿಯ ಡಿ. ಸತ್ಯ ಪ್ರಕಾಶ್‌ ನಿರ್ದೇಶನದ ಹೊಸಚಿತ್ರ ‘X&Y’ ತೆರೆಗೆ ಬರಲು ತಯಾರಾಗಿದೆ. ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, Continue Reading
Load More
error: Content is protected !!