Home Articles posted by G S Karthik Sudhan (Page 4)
Video
ಬಾಲಕೃಷ್ಣ ಹೊಸಚಿತ್ರ ‘ಅಖಂಡ-2’ ಟೀಸರ್‌ ಬಿಡುಗಡೆ ಮಾಸ್‌ ಅವತಾರದಲ್ಲಿ ನಂದಮೂರಿ ಬಾಲಕೃಷ್ಣ ಎಂಟ್ರಿ! ಸೂಪರ್‌ ಹಿಟ್‌ ‘ಅಖಂಡ’ ಸಿನೆಮಾದ ಮುಂದುವರೆದ ಭಾಗ ‘ಅಖಂಡ-2’ ತೆಲುಗಿನ ನಟ ‘ಗಾಡ್ ಆಫ್ ಮಾಸ್’ ಖ್ಯಾತಿಯ ನಟ ನಂದಮೂರಿ ಬಾಲಕೃಷ್ಣ ಉರೂಫ್‌ ಬಾಲಯ್ಯ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರು ನಟಿಸುತ್ತಿರುವ ಮುಂಬರುವ ಬಹುನಿರೀಕ್ಷಿತ ‘ಅಖಂಡ-2’ ಸಿನೆಮಾದ ಮೊದಲ ಟೀಸರ್‌ ಬಿಡುಗಡೆ Continue Reading
Quick ಸುದ್ದಿಗೆ ಒಂದು click
‘ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್’ 2025 ಪ್ರಶಸ್ತಿ ಪ್ರದಾನ ಸಮಾರಂಭ ಶಿವರಾಜಕುಮಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ; ದುನಿಯಾ ವಿಜಯ್ ಅತ್ಯುತ್ತಮ ನಿರ್ದೇಶಕ, ಗಣೇಶ್ ಅತ್ಯುತ್ತಮ ನಟ ಐದು ವಿವಿಧ ವಿಭಾಗಗಳಲ್ಲಿ 29 ಪ್ರಶಸ್ತಿಗಳ ಪ್ರದಾನ ಬೆಂಗಳೂರು: ಮೇ. 11,  ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್‌ ಕುಮಾರ್‌ ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಬೆಂಗಳೂರಿನ ‘ಚೌಡಯ್ಯ ಮೆಮೋರಿಯಲ್‌ Continue Reading
Quick ಸುದ್ದಿಗೆ ಒಂದು click
ವಿರಾಟ್‌ ಕೊಹ್ಲಿ ಬಯೋಪಿಕ್‌ಗೆ ಸಿಂಬು ಸೂಕ್ತ ಎಂಬ ಚರ್ಚೆ ಶುರು ಮುಂಬೈ ಗಲ್ಲಿಯಲ್ಲಿ ಕೇಳಿ ಬರ್ತಿದೆ ಬಯೋಪಿಕ್‌ ಮಾತು..! ಬಯೋಪಿಕ್‌ ಮಾಡೋದಕ್ಕೆ ಸಿಂಬು ಉತ್ತಮ ಎನ್ನುತ್ತಿದ್ದಾರೆ ಫ್ಯಾನ್ಸ್‌  ವಿರಾಟ್‌ ಕೊಹ್ಲಿಯನ್ನು ಅಭಿಮಾನಿಗಳು ‘ಕಿಂಗ್‌ ಕೊಹ್ಲಿ’ ಅಂತಾ ಸುಮ್‌ ಸುಮ್ಮನೇ ಕರೆಯೋದಿಲ್ಲ. ವಿರಾಟ್‌ ಬ್ಯಾಡ್‌ ಹಿಡಿದು ಫೀಲ್ಡ್‌ಗಿಳಿದ್ರೆ ರನ್‌ ಮಳೆಯನ್ನೇ ಹರಿಸ್ತಾರೆ. ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಬೌಲರ್ಸ್‌ಗಳಿಗೆ ನಡುಕ Continue Reading
Eye Plex
‘ನೋಡಿದವರು ಏನಂತಾರೆ’ ಅಂಥ ನೋಡುವ ಕುತೂಹಲ! ನವೀನ್‌ ಶಂಕರ್‌ ಚಿತ್ರ ‘ನೋಡಿದವರು ಏನಂತಾರೆ’ ಚಿತ್ರ: ‘ನೋಡಿದವರು ಏನಂತಾರೆ’ ತಾರಾಗಣ: ನವೀನ್‌ ಶಂಕರ್‌, ಅಪೂರ್ವಾ ಭಾರದ್ವಾಜ್‌, ಪದ್ಮಾವತಿ ರಾವ್‌ (ಅಕ್ಷತಾ ರಾವ್‌), ಐರಾ ಕೃಷ್ಣ, ರಾಜೇಶ್‌, ಗುರು ಮತ್ತಿತರರು ನಿರ್ದೇಶನ: ಕುಲದೀಪ್‌ ಕಾರಿಯಪ್ಪ ನಿರ್ಮಾಣ: ನಾಗೇಶ್‌ ಗೋಪಾಲ್‌, ಮೋನಿಷಾ ಗೌಡ ಸಂಗೀತ: ಮಯೂರೇಶ್‌ ಅಧಿಕಾರಿ, ಛಾಯಾಗ್ರಹಣ: ಅಶ್ವಿನ್‌ ಕೆನಡಿ, ಸಂಕಲನ: ಮನು Continue Reading
Pop Corner
ಹುಟ್ಟುಹಬ್ಬದ ಪ್ರಯುಕ್ತ ದುನಿಯಾ ವಿಜಯ್‌ ಹೊಸಚಿತ್ರ ಅನೌನ್ಸ್‌ ನಟ ದುನಿಯಾ ವಿಜಯ್‌ ಮುಂದಿನ ಸಿನಿಮಾದ ಟೈಟಲ್‌ ಪೋಸ್ಟರ್‌ ರಿಲೀಸ್‌ ಗ್ರಾಮೀಣ ಸೊಗಡಿನ, ಮಣ್ಣಿನ ಕಥೆ ‘ಲ್ಯಾಂಡ್‌ಲಾರ್ಡ್’ಗೆ ವಿಜಿಗೆ ನಾಯಕ ಇದೇ ಜನವರಿ 20 ರಂದು ನಟ ಕಂ ನಿರ್ದೇಶಕ ದುನಿಯಾ ವಿಜಯ್‌ ಅವರ ಹುಟ್ಟುಹಬ್ಬ. ಈ ಬಾರಿ ದುನಿಯಾ ವಿಜಯ್‌ ತಮ್ಮ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಕೆಲ ದಿನಗಳ ಹಿಂದಷ್ಟೇ ಈ ಬಗ್ಗೆ ಅಭಿಮಾನಿಗಳಿಗೆ ಪತ್ರ ಬರೆದಿದ್ದ Continue Reading
Pop Corner
‘ವಿದ್ಯಾಪತಿ’ ಆಗಮನಕ್ಕೆ ಮುಹೂರ್ತ ಫಿಕ್ಸ್… ‘ಟಾಕ್ಸಿಕ್’ ಬರಬೇಕಿದ್ದ ದಿನದಂದು ಬರುತ್ತಿದೆ ನಾಗಭೂಷಣ್  ಹೊಸ ಸಿನೆಮಾ ಏ. 10ಕ್ಕೆ ‘ವಿದ್ಯಾಪತಿ’ ಅವತಾರದಲ್ಲಿ ನಾಗಭೂಷಣ್‌ ದರ್ಶನ… ಕಳೆದ ವರ್ಷ ‘ಟಗರುಪಲ್ಯ’ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟ ನಾಗಭೂಷಣ್‌, ಈ ಬಾರಿ ‘ವಿದ್ಯಾಪತಿ’ ಅವತಾರದಲ್ಲಿ ಪ್ರೇಕ್ಷಕರ ಮುಂದೆ ದರ್ಶನ ಕೊಡಲು ತಯಾರಾಗಿದ್ದಾರೆ. ಈಗಾಗಲೇ ತನ್ನ Continue Reading
Street Beat
‘ಸಂಕ್ರಾಂತಿ’ಯಂದು ‘ದೊಡ್ಮನೆ ಸೊಸೆ’ ಚಿತ್ರದ ಶೀರ್ಷಿಕೆ ಅನಾವರಣ ಆಸ್ಕರ್ ಕೃಷ್ಣ ನಿರ್ದೇಶನದ ಹೊಸಚಿತ್ರಕ್ಕೆ ಟೈಟಲ್‌ ಫಿಕ್ಸ್‌… ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡಿ ಶುಭ ಹಾರೈಸಿದ ಸಾ. ರಾ ಗೋವಿಂದು ಕೆಲ ವರ್ಷಗಳ ಹಿಂದೆ ‘ದೊಡ್ಮನೆ ಹುಡ್ಗ’ ಎಂಬ ಸಿನೆಮಾ ಬಂದಿದ್ದು ಅನೇಕರಿಗೆ ನೆನಪಿರಬಹುದು. ಈಗ ‘ದೊಡ್ಮನೆ ಸೊಸೆ’ ಎಂಬ ಹೆಸರಿನಲ್ಲಿ ಸಿನೆಮಾವೊಂದು ತೆರೆಗೆ ಬರಲು ತಯಾರಾಗುತ್ತಿದೆ. ಅಂದಹಾಗೆ, ಈ Continue Reading
Quick ಸುದ್ದಿಗೆ ಒಂದು click
ಶ್ರೀಮುರಳಿ ಬರ್ತಡೇಗೆ ‘ಪರಾಕ್’ ಸಿನೆಮಾ ಅನೌನ್ಸ್ ಹೊಸ ಪ್ರತಿಭೆಗಳ ಜೊತೆ ಕೈ ಜೋಡಿಸಿದ ಶ್ರೀಮುರಳಿ ರೋರಿಂಗ್‌ ಸ್ಟಾರ್‌ ಬರ್ತಡೇಗೆ ‘ಪರಾಕ್’ ಸಿನೆಮಾ ಟೈಟಲ್‌ ಪೋಸ್ಟರ್‌ ರಿಲೀಸ್‌ ‘ರೋರಿಂಗ್ ಸ್ಟಾರ್’ ಶ್ರೀಮುರಳಿ ಇಂದು (ಡಿ. 17) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ತಮ್ಮನೆಚ್ಚಿನ ನಾಯಕ ನಟನ ಜನ್ಮದಿನದ ಪ್ರಯುಕ್ತ  ಶ್ರೀಮುರಳಿ ಅಭಿಮಾನಿಗಳು ಮತ್ತು ಚಿತ್ರರಂಗದ ಅನೇಕ ಗಣ್ಯರು ಮುಂಜಾನೆಯಿಂದಲೇ ಶ್ರೀಮುರಳಿ ಅವರಿಗೆ Continue Reading
Quick ಸುದ್ದಿಗೆ ಒಂದು click
ಕನ್ನಡ ಚಿತ್ರರಂಗಕ್ಕೆ 90 ವರ್ಷ ಪೂರ್ಣಗೊಂಡ ಹಿನ್ನೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮ 90 ಮಹತ್ವದ ಚಿತ್ರಗಳ ಕುರಿತಾದ ‘ಚಂದನವನದ ಚಿಲುಮೆಗಳು’ ಪುಸ್ತಕ ಬಿಡುಗಡೆ ಕನ್ನಡ ಚಿತ್ರರಂಗದ ಹಿರಿಯ ಗಣ್ಯರಿಂದ ಕೃತಿ ಲೋಕಾರ್ಪಣೆ  ಕನ್ನಡ ಚಿತ್ರರಂಗಕ್ಕೆ 90 ವರ್ಷಗಳು ಪೂರೈಸಿರುವ ವಿಷಯ ಅನೇಕರಿಗೆ ಗೊತ್ತಿರಬಹುದು. ಇದನ್ನೆ ಹಿನ್ನೆಲೆಯಾಗಿಟ್ಟುಕೊಂಡು ಈಗ ಕನ್ನಡ ಚಿತ್ರರಂಗದ ಇಕ್ಕು-ದೆಸೆಯನ್ನು ಬದಲಿಸಿದ 90 ಪ್ರಮುಖ ಚಿತ್ರಗಳ ಕುರಿತಾದ ಮಾಹಿತಿಯನ್ನು Continue Reading
Eye Plex
ಜನಪದ ಕಲೆ ‘ಗುಂಮ್ಟಿ’ಯ ಹಿಂದೊಂದು ಮನಮುಟ್ಟುವ ಕಥೆ ಚಿತ್ರ: ಗುಂಮ್ಟಿ ನಿರ್ಮಾಣ: ವಿಕಾಸ್ ಎಸ್. ಶೆಟ್ಟಿ ನಿರ್ದೇಶನ: ಸಂದೇಶ ಶೆಟ್ಟಿ ಆಜ್ರಿ ತಾರಾಗಣ: ಸಂದೇಶ ಶೆಟ್ಟಿ ಆಜ್ರಿ, ವೈಷ್ಣವಿ ನಾಡಿಗ್, ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು.                                […]Continue Reading
Load More
error: Content is protected !!