ಹೊರಬಂತು ‘ತಿಕ್ಲುರಾಮ’ ಸಿನೆಮಾದ ಕಾದಂಬರಿ ಡಾ. ನಟರಾಜ ಅವರ ಪರಿಸರ ಪ್ರೇಮಿ, ಹೃದಯಸ್ಪರ್ಶಿ ಕಾದಂಬರಿ ಬಿಡುಗಡೆ ಸಿನೆಮಾದ ಜೊತೆಗೆ ಕಾದಂಬರಿ ರೂಪ ಪಡೆದುಕೊಂಡ ‘ತಿಕ್ಲುರಾಮ’ ‘ತಿಕ್ಲುರಾಮ’ – ಕನ್ನಡದಲ್ಲಿ ಹೀಗೊಂದು ಹೆಸರಿನಲ್ಲಿ ಸಿನೆಮಾವೊಂದು ತೆರೆಗೆ ಬರುತ್ತಿರುವುದು ಅನೇಕರಿಗೆ ಗೊತ್ತಿರಬಹುದು. ಕೆಲ ತಿಂಗಳ Continue Reading
ಕಾದಂಬರಿ ಆಧರಿತ ‘ಬಯಕೆಗಳು ಬೇರೂರಿದಾಗ’ ತೆರೆಗೆ ಸಾಮಾಜಿಕ ಕಥಾಹಂದರದೊಳಗೆ ಫ್ಯಾಮಿಲಿ ಡ್ರಾಮಾ…! ಬಿಝಿಯಿದ್ದವರು, ಫ್ರೀ ಮಾಡಿಕೊಂಡು ನೋಡಬಹುದಾದ ಚಿತ್ರ ಚಿತ್ರ: ‘ಬಯಕೆಗಳು ಬೇರೂರಿದಾಗ’ ನಿರ್ದೇಶನ: ಎನ್. ಜ್ಯೋತಿ ಲಕ್ಷ್ಮೀ, ನಿರ್ಮಾಣ: ‘ಉನ್ನತಿ ಸ್ಟುಡಿಯೋಸ್’ ತಾರಾಗಣ: ಆಕರ್ಷ್ ಆದಿತ್ಯ, ಶರಣ್ಯಾ, ಶೈಲಜಾ ಜೋಶಿ, ಅಜಯ್ ಸತ್ಯನಾರಾಯಣ್, ಕಾರ್ತಿಕ ಸುಂದರಂ, ಮಾನಸ ಜೋಶಿ ಮತ್ತಿತರರು ಬಿಡುಗಡೆ: 06 ಫೆಬ್ರವರಿ Continue Reading
ಸಾಮಾಜಿಕ ಕಥಾಹಂದರದ ‘ಕೆಂದಾವರೆ’ ಕೃತಿ ಬಿಡುಗಡೆ ಮಹಿಳಾ ಪ್ರಧಾನ ‘ಕೆಂದಾವರೆ’ ಕೃತಿ ಶೀಘ್ರದಲ್ಲಿಯೇ ಚಿತ್ರರೂಪದಲ್ಲಿ ತೆರೆಗೆ… ನಟ ಆದಿತ್ಯ ವಿನೋದ್ ಸಾಮಾಜಿಕ ಕಾಳಜಿಯ ನವ ಪ್ರಯತ್ನ ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಯುವನಟನಾಗಿ, ಬರಹಗಾರನಾಗಿ, ಸಂಗೀತ ಸಂಯೋಜಕನಾಗಿ ಗುರುತಿಸಿಕೊಂಡಿರುವ ಆದಿತ್ಯ ವಿನೋದ್ ಈಗ ಕಾದಂಬರಿಕಾರನಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಆದಿತ್ಯ ವಿನೋದ್, ‘ಕೆಂದಾವರೆ’ ಎಂಬ Continue Reading
















