Home Articles posted by Deepa K Sudhan (Page 10)
Video
‘ಅಂದೊಂದಿತ್ತು ಕಾಲ’ ಚಿತ್ರದ ಮೂರನೇ ಹಾಡು ಬಿಡುಗಡೆ ‘ಮಹಾರಾಜ ಆಗೆಂದು…’ ಎಂಬ ತಾಯಿ-ಮಗನ ಬಾಂಧವ್ಯದ ಗೀತೆ  ಕಿನ್ನಾಳ್‌ ರಾಜ್‌ ಸಾಹಿತ್ಯದ ಗೀತೆಗೆಸುನಿಲ್‌ ಕಶ್ಯಪ್‌ ಧ್ವನಿ ನಟ ವಿನಯ್‌ ರಾಜಕುಮಾರ್‌ ಅಭಿನಯದ ‘ಅಂದೊಂದಿತ್ತು ಕಾಲ’ ಚಿತ್ರ ಇದೇ 2025ರ ಆಗಸ್ಟ್‌ 29ರಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಚಿತ್ರದ ಬಿಡುಗಡೆಗೂ ಮೂರು Continue Reading
Video
ರೂಪೇಶ್‌ ಶೆಟ್ಟಿ ನಟನೆಯ ‘ಜೈ’ ಸಿನೆಮಾ ಟೀಸರ್‌ ಔಟ್‌ ಹಬ್ಬದ ವೇಳೆ ಹೊರಬಂತು ಕರಾವಳಿ ಪ್ರತಿಭೆಗಳ ಹೊಸಚಿತ್ರದ ಝಲಕ್‌…  ತುಳು ಹಾಗೂ ಕನ್ನಡದಲ್ಲಿ ಬಿಡುಗಡೆಯಾದ ‘ಜೈ’ ಟೀಸರ್ ಕರ್ನಾಟಕದ ಕರಾವಳಿ ಭಾಗದ ಪ್ರತಿಭೆ ‘ಬಿಗ್ ಬಾಸ್’ ಖ್ಯಾತಿಯ ರಾಕ್‌ ಸ್ಟಾರ್‌ ರೂಪೇಶ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವಂತಹ ‘ಜೈ’ ಸಿನೆಮಾದ ಟೀಸರ್‌ ತುಳು ಹಾಗೂ ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. Continue Reading
Quick ಸುದ್ದಿಗೆ ಒಂದು click
ರೋಷನ್ ರಾಮಮೂರ್ತಿ ಜೊತೆ ನೆರೆವೇರಿದ ಅನುಶ್ರೀ ಮದುವೆ  ಬೆಂಗಳೂರಿನ ಹೊರವಲಯದ ರೆಸಾರ್ಟ್ ನಲ್ಲಿ ನಡೆದ ಅನುಶ್ರೀ ವಿವಾಹ ನವ ದಂಪತಿಗೆ ಸೆಲೆಬ್ರಿಟಿಗಳ ಆಶೀರ್ವಾದ ಬೆಂಗಳೂರು, ಆ. 28; ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ, ನಟಿ ಅನುಶ್ರೀ ಇದೇ ಆಗಸ್ಟ್‌ 28ರ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕೊಡಗು ಮೂಲದ ರೋಷನ್ ರಾಮಮೂರ್ತಿ ಜೊತೆ ಅನುಶ್ರೀ ಮದುವೆ ನೆರೆವೇರಿದ್ದು, ಕುಟುಂಬಸ ಸದಸ್ಯರು, ಸ್ನೇಹಿತರು ಮತ್ತು ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳ Continue Reading
Telewalk
 ಬಿಡುಗಡೆಯಾಯಿತು ‘ಶೋಧ’ ವೆಬ್‌ ಸೀರಿಸ್‌ ಟ್ರೇಲರ್‌ ‘ZEE 5’ನಲ್ಲಿ ಮತ್ತೊಂದು ಸಸ್ಪೆನ್ಸ್-ಥ್ರಿಲ್ಲರ್ ‘ಶೋಧ’ ವೆಬ್‌ ಸರಣಿಗೆ ದಿನಗಣನೆ ಆಗಸ್ಟ್ 29ರಿಂದ ‘ZEE 5’ನಲ್ಲಿ ‘ಶೋಧ’ ವೆಬ್ ಸರಣಿ ಸ್ಟ್ರೀಮಿಂಗ್ ಕೆಲ ತಿಂಗಳ ಹಿಂದಷ್ಟೇ ‘ZEE 5’ ಓಟಿಟಿ ವೇದಿಕೆಯಲ್ಲಿ ‘ಅಯ್ಯನ ಮನೆ’ ಎಂಬ ಹೆಸರಿನ ಮೊದಲ ವೆಬ್ ಸರಣಿ ಬಿಡುಗಡೆಯಾಗಿತ್ತು. ಈ ವೆಬ್‌ ಸರಣಿಗೆ Continue Reading
Quick ಸುದ್ದಿಗೆ ಒಂದು click
ವಿಷ್ಣುವರ್ಧನ್ ‘ಅಮೃತ ಮಹೋತ್ಸವ’ದಂದು ಸ್ಮಾರಕಕ್ಕೆ ಅಡಿಗಲ್ಲು ‘ಕಿಚ್ಚ’ನ ಬರ್ತಡೇಗೆ ಬ್ಲ್ಯೂಪ್ರಿಂಟ್ ಅನಾವರಣ 2025ರ ಸೆಪ್ಟೆಂಬರ್ 18ಕ್ಕೆ ವಿಷ್ಣುವರ್ಧನ್ ಸ್ಮಾರಕಕ್ಕೆ ಅಡಿಗಲ್ಲು ಬೆಂಗಳೂರು, ಆ. 20; ಕನ್ನಡ ಚಿತ್ರರಂಗದ ಹಿರಿಯ ನಟ ‘ಸಾಹಸ ಸಿಂಹ’ ವಿಷ್ಣುವರ್ಧನ್ ಅವರ ಸಮಾಧಿಯನ್ನು ಇತ್ತೀಚೆಗಷ್ಟೇ ರಾತ್ರೋರಾತ್ರಿ ‘ಅಭಿಮಾನ್ ಸ್ಟುಡಿಯೋ’ದಿಂದ ತೆರವು ಮಾಡಲಾಗಿತ್ತು. ವಿಷ್ಣುವರ್ಧನ್‌ ಸಮಾಧಿ ತೆರವಿಗೆ Continue Reading
Quick ಸುದ್ದಿಗೆ ಒಂದು click
‘ಕರಳೆ’ ಸಿನೆಮಾ ತಂಡದಿಂದ ಐ ಫೋನ್ ಉಡುಗೊರೆ ‘ಕರಳೆ’ ಹೆಸರಿನ ಅರ್ಥ ತಿಳಿಸಿದ ಅದೃಷ್ಟಶಾಲಿಗಳ ಹೆಸರು ಪ್ರಕಟಿಸಿದ ವಸಿಷ್ಟ ಸಿಂಹ ಹೊಸ ಪ್ರಯೋಗದ ಮೂಲಕ ಗಮನ ಸೆಳೆದ ‘ಕರಳೆ’ ಚಿತ್ರತಂಡ  ಸಾಮಾನ್ಯವಾಗಿ ಸಿನೆಮಾ ನೋಡಿದ ಪ್ರೇಕ್ಷಕರಿಗೆ ಲಕ್ಕಿಡಿಪ್‌ ಮೂಲಕ ಗಿಫ್ಟ್‌ಗಳನ್ನು ಕೊಡುವುದನ್ನು ನೀವೆಲ್ಲ ಕೇಳಿರುತ್ತೀರಿ. ಆದರೆ ಇಲ್ಲೊಂದು ಚಿತ್ರತಂಡ, ತನ್ನ ಟೈಟಲ್‌ ಅರ್ಥವನ್ನು ಸರಿಯಾಗಿ ಹೇಳಿದ ಅದೃಷ್ಟವಂತರಿಗೆ ಐ ಪೋನ್‌ Continue Reading
Video
ವಿಜಯ ರಾಘವೇಂದ್ರ ನಟನೆಯ ‘ರಿಪ್ಪನ್ ಸ್ವಾಮಿ’ ಟ್ರೇಲರ್‌ ಹೊರಕ್ಕೆ ಖಡಕ್‌ ಗೆಟಪ್‌ನ ಟ್ರೇಲರಿನಲ್ಲಿ ಎಂಟ್ರಿಕೊಟ್ಟ ‘ಚಿನ್ನಾರಿಮುತ್ತ’ ತೆರೆಗೆ ಬರಲು ಸಿದ್ಧವಾಯಿತು ‘ರಿಪ್ಪನ್ ಸ್ವಾಮಿ’ ಚಿತ್ರ ನಟ ವಿಜಯ್ ರಾಘವೇಂದ್ರ ಅಭಿನಯದ ಮತ್ತೊಂದು ಹೊಸಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಅಂದಹಾಗೆ, ಆ ಸಿನೆಮಾದ ಹೆಸರು ‘ರಿಪ್ಪನ್ ಸ್ವಾಮಿ’. ಈಗಾಗಲೇ ‘ರಿಪ್ಪನ್ ಸ್ವಾಮಿ’ ಸಿನೆಮಾದ ಬಹುತೇಕ ಕೆಲಸಗಳು Continue Reading
Quick ಸುದ್ದಿಗೆ ಒಂದು click
‘ಏಳುಮಲೆ’ ಚಿತ್ರದ ಬಿಡುಗಡೆ ದಿನಾಂಕ ನಿಗದಿ ತರುಣ್ ಸುಧೀರ್ ನಿರ್ಮಾಣದ ಗಡಿ ಮೀರಿದ ‘ಏಳುಮಲೆ’ ಪ್ರೇಮಕಥೆ  ಸೆಪ್ಟಂಬರ್ 5ರಂದು ‘ಏಳುಮಲೆ’ ಚಿತ್ರದ ಬಿಡುಗಡೆ ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನೆಮಾ ತನ್ನ ಕಂಟೆಂಟ್ ಮೂಲಕ ಸುದ್ದಿ ಮಾಡುತ್ತಿದೆ. ಹಾಡುಗಳು ಹಾಗೂ ಟೈಟಲ್ ಟೀಸರ್ ಮೂಲಕ ಪ್ರೇಕ್ಷಕ ವಲಯದಲ್ಲಿ ನಿರೀಕ್ಷೆ ಹೆಚ್ಚಿಸಿದ್ದು, ಇದೀಗ ಈ ಚಿತ್ರದ ಬಿಡುಗಡೆ ದಿನಾಂಕ‌ ನಿಗದಿಯಾಗಿದೆ. ಪುನೀತ್ Continue Reading
Video
‘ಏಳುಮಲೆ’ ಸಿನೆಮಾದ ‘ಕಾಪಾಡೋ ದ್ಯಾವ್ರೇ…’ ಸಾಂಗ್ ರಿಲೀಸ್ ಡಿ. ಇಮ್ಮಾನ್‌ ಸಂಗೀತ ಸಂಯೋಜನೆಯ ಗೀತೆಗೆ ಧ್ವನಿಯಾದ ಮಂಗ್ಲಿ… ಮೆಲೋಡಿ ಗೀತೆಯಲ್ಲಿ ರಾಣಾ – ಪ್ರಿಯಾಂಕಾ ಆಚಾರ್‌ ಜೋಡಿ ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನೆಮಾದ ಟೈಟಲ್ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಮೊದಲ ನೋಟದಲ್ಲೇ ಒಂದಷ್ಟು ಸಿನಿಪ್ರಿಯರ ಗಮನ ಸೆಳೆದಿದ್ದ ‘ಏಳುಮಲೆ’ ಸಿನೆಮಾದ ಮತ್ತೊಂದು ಹಾಡು Continue Reading
Pop Corner
ಹೊಸ ನಿರ್ದೇಶಕರ ಜೊತೆ ಕೈ ಜೋಡಿಸಿದ ಕ್ರೇಜಿಸ್ಟಾರ್ ಪುತ್ರ ಲಕ್ಷ್ಮಿ ನರಸಿಂಹ ಸ್ವಾಮಿ ಸನ್ನಿಧಿಯಲ್ಲಿ ಮನೋರಂಜನ್ ರವಿಚಂದ್ರನ್ ಹೊಸಚಿತ್ರ ಶುರು ಮುಹೂರ್ತದ ಸಂಭ್ರಮದಲ್ಲಿ ಮನೋರಂಜನ್ ಹೊಸಚಿತ್ರ ನಟ ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ಮನೋರಂಜನ್‌ ರವಿಚಂದ್ರನ್‌ ಈ ವರ್ಷದ ಸದ್ದಿಲ್ಲದೆ ಮತ್ತೊಂದು ಹೊಸ ಸಿನೆಮಾವನ್ನು ಒಪ್ಪಿಕೊಂಡಿದ್ದಾರೆ. ಹೌದು, ಮನೋರಂಜನ್ ರವಿಚಂದ್ರನ್ ಅಭಿನಯಿಸುತ್ತಿರುವ ಐದನೇ ಸಿನಿಮಾ ಇದಾಗಿದ್ದು, ಇನ್ನೂ ಹೆಸರಿಡದ ಈ ಸಿನೆಮಾದ ಮುಹೂರ್ತ Continue Reading
Load More
error: Content is protected !!