Home Archive by category Quick ಸುದ್ದಿಗೆ ಒಂದು click (Page 2)
Quick ಸುದ್ದಿಗೆ ಒಂದು click
ಬಾಲಿವುಡ್‌ನ ‘ಹಿ ಮ್ಯಾನ್’ ಧರ್ಮೇಂದ್ರ ಇನ್ನಿಲ್ಲ 89ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ವಿದಾಯ ಹೇಳಿದ ಹಿರಿಯ ನಟ ವಯೋಸಹಜ ಕಾಯಿಲೆ, ಅನಾರೋಗ್ಯದಿಂದ ನಟ ಧರ್ಮೇಂದ್ರ ನಿಧನ ಮುಂಬೈ, ನ. 24; ಹಿಂದಿ ಚಿತ್ರರಂಗದ ಹಿರಿಯ ನಟ, ಬಾಲಿವುಡ್‌ನ ‘ಹಿ ಮ್ಯಾನ್’ ಖ್ಯಾತಿಯ ನಟ ಧರ್ಮೇಂದ್ರ ಇಂದು (ನವೆಂಬರ್ 24, 2025) ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ವರ್ಷಗಳಿಂದ ವಯೋ ಸಹಜ ಅನಾರೋಗ್ಯದಿಂದ ನಟ ಧರ್ಮೇಂದ್ರ Continue Reading
Quick ಸುದ್ದಿಗೆ ಒಂದು click
IFFI ‘ಗಾಲಾ ಪ್ರೀಮಿಯರ್’ನಲ್ಲಿ ‘ರುಧಿರ್ವನ’ ಸಿನೆಮಾ ಹೌಸ್ ಫುಲ್ ಗೋವಾದಲ್ಲಿ ನಡೆಯುತ್ತಿರುವ IFFI ನಲ್ಲಿ ‘ರುಧಿರ್ವನ’ ಪ್ರದರ್ಶನ ರಕ್ತಸಿಕ್ತ ಕಾಡಲ್ಲಿ ಹಾರರ್‌ ಕಥಾಹಂದರ ಕನ್ನಡದ ಯುವ ಪ್ರತಿಭೆ ಅಗ್ನಿ ನಿರ್ದೇಶನಲ್ಲಿ ಮೂಡಿ ಬಂದಿರುವ ಚೊಚ್ಚಲ ಸಿನೆಮಾ ‘ರುಧಿರ್ವನ’ ಈಗ ಗೋವಾದಲ್ಲಿ ನಡೆಯುತ್ತಿರುವ 56ನೇ ‘ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌ ಆಫ್‌ ಇಂಡಿಯಾ’ (IFFI)ಗೆ Continue Reading
Quick ಸುದ್ದಿಗೆ ಒಂದು click
‘ಮಾರ್ಕ್’ (MARK) ಪ್ರಚಾರಕ್ಕೆ ಕೈ ಜೋಡಿಸಿದ ಏರ್‌ಟೆಲ್ ಗ್ರಾಹಕರಿಗಾಗಿ ‘ಮಾರ್ಕ್’ ಎಕ್ಸ್‌ಕ್ಲೂಸಿವ್ ಪ್ಯಾಕ್ ಪರಿಚಯಿಸಿದ ಏರ್‌ಟೆಲ್ ‘ಮಾರ್ಕ್’ ಅಭಿಮಾನಿಗಳಿಗೆ ಏರ್‌ಟೆಲ್‌ನಿಂದ ಸ್ಪೆಷಲ್‌ ಆಫರ್‌ ನಟ ಕಿಚ್ಚ ಸುದೀಪ್‌ ಅಭಿನಯದ ‘ಮಾರ್ಕ್’ ಚಿತ್ರ ತೆರೆಗೆ ಬರೋದಕ್ಕೆ ತಯಾರಿಗೆ. ಇದೇ 2025ರ ಡಿಸೆಂಬರ್ 25 ರಂದು ‘ಮಾರ್ಕ್’ ಚಿತ್ರವು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ Continue Reading
Quick ಸುದ್ದಿಗೆ ಒಂದು click
ಜಗತ್ತಿನ ಮೊದಲ ಎಐ ಚಿತ್ರ ತಯಾರಕ ಖ್ಯಾತಿಯ ಕನ್ನಡಿಗ ಕನ್ನಡ ಪ್ರತಿಭೆ ನೂತನ್ ಅವರಿಗೆ ‘ಇಂಡೋ-ಕೊರಿಯಾ ಫಿಲಂ ಫೆಸ್ಟಿವಲ್’ ನಲ್ಲಿ ಸನ್ಮಾನ ಕನ್ನಡದ ತಂತ್ರಜ್ಞನಿಗೆ ಸಂದ ಗೌರವ ಬೆಂಗಳೂರು: ಜಗತ್ತಿನ ಮೊದಲ ಎ. ಐ (AI) ಚಿತ್ರ ತಯಾರಿಸಿದ ಕನ್ನಡದ ತಂತ್ರಜ್ಞ ನೂತನ್ ಅವರಿಗೆ ‘ಇಂಡೋ-ಕೊರಿಯಾ ಫಿಲಂ ಫೆಸ್ಟಿವಲ್’ನಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕನ್ನಡದಲ್ಲಿ ‘ಲವ್ ಯು’ ಎಂಬ ಹೆಸರಿನಲ್ಲಿ ಜಗತ್ತಿನ ಮೊದಲ ಸಂಪೂರ್ಣ ಎ. ಐ Continue Reading
Quick ಸುದ್ದಿಗೆ ಒಂದು click
ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರದ ಚಿತ್ರೀಕರಣ ಮುಕ್ತಾಯ ಶೂಟಿಂಗ್‌ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸಗಳತ್ತ ಮುಖ ಮಾಡಿದ ‘ಮಾರ್ಕ್’ ಚಿತ್ರತಂಡ  ‘ಮಾರ್ಕ್’ ತೆರೆಗೆ ತರಲು ಚಿತ್ರತಂಡ ಕಸರತ್ತು ನಟ ಕಿಚ್ಚ ಸುದೀಪ್‌ ಅಭಿನಯದ ‘ಮಾರ್ಕ್’ ಸಿನೆಮಾದ ಅಂತಿಮ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿರುವ ಚಿತ್ರತಂಡ, ಸುದೀಪ್ ಅಭಿಮಾನಿಗಳಿಗೆ ‘ಮಾರ್ಕ್’ Continue Reading
Quick ಸುದ್ದಿಗೆ ಒಂದು click
‘ತಿಥಿ’ ಖ್ಯಾತಿಯ ಗಡ್ಡಪ್ಪ ಅನಾರೋಗ್ಯದಿಂದ ನಿಧನ 89ನೇ ವಯಸ್ಸಿಗೆ ಕೊನೆಯುಸಿರೆಳೆದ ಗಡ್ಡಪ್ಪ ಖ್ಯಾತಿಯ ಚನ್ನೇಗೌಡ ಮಂಡ್ಯ ಮೂಲದ ಗ್ರಾಮೀಣ ಪ್ರತಿಭೆ ಇನ್ನು ನೆನಪು ಮಾತ್ರ… ಬೆಂಗಳೂರು, ನ. 12; ಕನ್ನಡ ಚಿತ್ರರಂಗದ ಜನಪ್ರಿಯ ಚಿತ್ರ ‘ತಿಥಿ’ಯ ‘ಗಡ್ಡಪ್ಪ’ ಪಾತ್ರದ ಖ್ಯಾತಿಯ ನಟ ಗಡ್ಡಪ್ಪ ಉರೂಪ್‌  ಗಡ್ಡಪ್ಪ ಚನ್ನೇ ಗೌಡ ಇಂದು (ನ. 12) ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಕೆಲ ವರ್ಷಗಳ ಹಿಂದೆ Continue Reading
Quick ಸುದ್ದಿಗೆ ಒಂದು click
ಹಿಂದಿ ಚಿತ್ರರಂಗದ ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲು ಅನಾರೋಗ್ಯದಿಂದ ಮುಂಬೈನಲ್ಲಿ ಆಸ್ಪತ್ರೆಗೆ ಬಾಲಿವುಡ್‌ನ ‘ಹೀ ಮ್ಯಾನ್’ ಧರ್ಮೇಂದ್ರ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದ ಧರ್ಮೇಂದ್ರ ನಿಧನದ ಸುದ್ದಿ ಮುಂಬೈ, ನ. 11; ಭಾರತೀಯ ಚಿತ್ರರಂಗದ ಹಿರಿಯ ನಟ, ಬಾಲಿವುಡ್‌ನ ‘ಹೀ ಮ್ಯಾನ್’, ‘ಎವರ್‌ಗ್ರೀನ್ ಸ್ಟಾರ್’, ‘ಆಕ್ಷನ್ ಕಿಂಗ್’ ಅಂತಲೇ ಜನಪ್ರಿಯರಾಗಿದ್ದ ನಟ ಧರ್ಮೇಂದ್ರ, ಮುಂಬೈನಲ್ಲಿ ಖಾಸಗಿ Continue Reading
Quick ಸುದ್ದಿಗೆ ಒಂದು click
ಬೆಂಗಳೂರು, ನ. 06; ಸುಮಾರು ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಖಳ ನಟನಾಗಿ, ಪೋಷಕ ನಟನಾಗಿ ಅಭಿನಯಿಸಿ ಖ್ಯಾತಿ ಗಳಿಸಿದ್ದ ಹಿರಿಯ ನಟ ಹರೀಶ್ ರಾಯ್ ಇಂದು (6 ನವೆಂಬರ್‌ 2025) ರಂದು ನಿಧನರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹರೀಶ್ ರಾಯ್, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದರು. ಹರೀಶ್ Continue Reading
Quick ಸುದ್ದಿಗೆ ಒಂದು click
‘ಗುಮ್ಮಡಿ ನರಸಯ್ಯ’ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಶಿವಣ್ಣ ‘ದೀಪಾವಳಿ ಹಬ್ಬ’ದಂದು ‘ಗುಮ್ಮಡಿ ನರಸಯ್ಯ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ‘ಗುಮ್ಮಡಿ ನರಸಯ್ಯ’ ಬಯೋಪಿಕ್‌ನಲ್ಲಿ ಶಿವರಾಜಕುಮಾರ್‌ ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಬ್ಯಾಕ್‌ ಟು ಬ್ಯಾಕ್‌ ಸಿನೆಮಾಗಳಲ್ಲಿ ಅಭಿನಯಿಸುತ್ತಿರುವ ಏಕೈಕ ಸ್ಟಾರ್‌ ನಟ ಅಂದ್ರೆ ಅದು ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಎಂಬುದು ಚಿತ್ರರಂಗದಲ್ಲಿ ಎಲ್ಲರೂ Continue Reading
Quick ಸುದ್ದಿಗೆ ಒಂದು click
ಧೀರೆನ್‌ ರಾಮಕುಮಾರ್‌, ಡಿ. ಸತ್ಯ ಪ್ರಕಾಶ್‌ ಜೋಡಿಯ ಹೊಸಚಿತ್ರ ಪ್ರೀ-ಪ್ರೊಡಕ್ಷನ್‌ ಕೆಲಸ ಕಂಪ್ಲೀಟ್‌.., ಶೀಘ್ರದಲ್ಲೇ ಚಿತ್ರದ ಟೈಟಲ್‌ ಅನೌನ್ಸ್‌..! ಧೀರೆನ್‌ ರಾಮಕುಮಾರ್‌, ಸತ್ಯ ಜೋಡಿಗೆ ಶಿವಣ್ಣ ದಂಪತಿ ಹಾರೈಕೆ ಕನ್ನಡ ಚಿತ್ರರಂಗದಲ್ಲಿ ‘ರಾಮಾ ರಾಮಾ ರೇ’, ‘ಒಂದಲ್ಲಾ ಎರೆಡಲ್ಲಾ..’, ‘ಮ್ಯಾನ್ ಆಫ್ ದ ಮ್ಯಾಚ್’, ‘ಎಕ್ಸ್ ಅಂಡ್ ವೈ’ ಸಿನೆಮಾಗಳ ಮೂಲಕ ಸದಭಿರುಚಿ ಸಿನೆಮಾ ನಿರ್ದೇಶಕರ ಸಾಲಿನಲ್ಲಿ Continue Reading
Load More
error: Content is protected !!