‘ತಿಥಿ’ ಸಿನೆಮಾ ಖ್ಯಾತಿಯ ನಟ ಸೆಂಚುರಿ ಗೌಡ ಇನ್ನಿಲ್ಲ ವಯೋಸಹಜ ಅನಾಗೋಗ್ಯದಿಂದ ಬಳಲುತ್ತಿದ್ದ ಸೆಂಚುರಿ ಗೌಡ ಉರೂಫ್ ಸಿಂಗ್ರಿ ಗೌಡ… ಮಂಡ್ಯ ಮೂಲದ ನಟನ ನಿಧನಕ್ಕೆ ಹಲವರು ಕಂಬನಿ ಜ. 05, ಮಂಡ್ಯ: ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಕನ್ನಡದ ‘ತಿಥಿ’ ಸಿನೆಮಾದ ‘ಸೆಂಚುರಿ ಗೌಡ’ ಪಾತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಖ್ಯಾತಿ ಮತ್ತು ಜನಪ್ರಿಯತೆ ಪಡೆದಿದ್ದ ಹಿರಿಯ ನಟ ಸೆಂಚುರಿ ಗೌಡ ಉರೂಫ್ Continue Reading















