‘ದಿ ರೈಸ್ ಆಫ್ ಅಶೋಕ’ ಚಿತ್ರದ ಮೊದಲ ಗೀತೆ ಬಿಡುಗಡೆ ‘ಏಳೋ ಏಳೋ ಮಾದೇವ…’ ಗೀತೆಯಲ್ಲಿ ಶಿವನ ಪರಾಕಷ್ಠೆಯಲ್ಲಿ ಮಿಂದೆದ್ದ ಸತೀಶ್ ನೀನಾಸಂ ನೀನಾಸಂ ಬರೆದ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಮೊದಲ ಗೀತೆ ಕನ್ನಡ ಚಿತ್ರಂಗದ ‘ಅಭಿನಯ ಚತುರ’ ಖ್ಯಾತಿಯ ಸತೀಶ್ ನೀನಾಸಂ ಅಭಿನಯದ ಮತ್ತೊಂದು ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ನೀನಾಸಂ ಸತೀಶ್ ಅಭಿನಯದ ಹೊಸಚಿತ್ರಕ್ಕೆ ‘ದಿ ರೈಸ್ ಆಫ್ Continue Reading














